Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಷ್ಯಾದ ಯುದ್ಧದಿಂದ ಭಾರತಕ್ಕೆ ಹೆಚ್ಚು ನಷ್ಟವಾಗಲಿದೆಯಾ..?

Facebook
Twitter
Telegram
WhatsApp

ರಷ್ಯಾದಲ್ಲಿ ವ್ಯಾಗ್ನರ್ ಗುಂಪು ಮತ್ತು ಸೇನೆ ನಡುವೆ ನಡೆಯುತ್ತಿದ್ದ ಸಂಘರ್ಷ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ರಷ್ಯಾ ರಾಜಧಾನಿ ಮಾಸ್ಕೊದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಮಾಸ್ಕೋ ಗೆ ಹೋಗಿ ನುಗ್ಗುತ್ತೇವೆ ಎಂದು ವ್ಯಾಗ್ನಾರ್ ಪಡೆ ಘೋಷಣೆ ಮಾಡಿದೆ.

ರಷ್ಯಾ ಆಂತರಿಕ ಸಂಕಷ್ಟದಿಂದ ಭಾರತಕ್ಕೂ ರಷ್ಯಾದಿಂದ ಭಾರತ ಅತಿ ಹೆಚ್ಚು ಸಮಸ್ಯೆ ಕಾಡಬಹುದು. ಇಂಧನ ಆಮದು ವಿಚಾರಕ್ಕೆ ಸಮಸ್ಯೆಯೂ ಆಗಬಹುದು. ಕಳೆದೊಂದು ವರ್ಷದಿಂದ ಅತಿ ಹೆಚ್ಚು ತೈಲ ಆಮದು ಆಗುತ್ತಿರುವುದು ರಷ್ಯಾದಿಂದ. ಪೆಟ್ರೋಲ್ ಸೇರಿ ಅತಿ ಹೆಚ್ಚು ತೈಲ ಆಮದು ಕಡಿಮೆ ದರದಲ್ಲಿ ಭಾರತಕ್ಕೆ ತೈಲ, ಆಮದು ಮಾಡುತ್ತಿದ್ದ ರಷ್ಯಾ ಪರಿಸ್ಥಿತಿ ಗಂಭೀರವಾದ್ರೆ, ತೈಲ ಸರಬರಾಜು ಸಂಕಷ್ಟ ಭಾರತಕ್ಕೆ ಹೆಚ್ಚಾಗಲಿದ್ಯಾ ಅನ್ನೋ ಪ್ರಶ್ನೆಗಳು ಕಾಡುತ್ತಿದೆ. ಪೆಟ್ರೋಲ್ ಡೀಸೆಲ್ ದರ ರಷ್ಯಾದಿಂದ ಆಮದಾಗದಿದ್ದರೆ ಭಾರತದಲ್ಲಿ ದರ ಹೆಚ್ಚಳವಾಗಲಿದೆ.

ನಮ್ಮ ರಾಷ್ಟ್ರಕ್ಕೆ‌ ಕುತ್ತು ಹೆಚ್ಚಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟೀನ್ ಹೇಳಿದ್ದಾರೆ. ಶತ್ರುಗಳು ನಮ್ಮ‌ಮನೆ ಬಾಗಿಲಿಗೆ ಬಂದು ಕುಳಿತಿದ್ದಾರೆ. ನಮ್ಮವರ ರಕ್ಷಣೆಗಾಗಿ ಹೋರಾಟ ಅನಿವಾರ್ಯ. ನಮ್ಮಲ್ಲೆ ಒಡಕು ಮೂಡಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದಿದ್ದಾರೆ ಪುಟಿನ್. ನಮ್ಮ ಸೈನಿಕರು ವಿರೋಚಿತ ಹೋರಾಟ ನಡೆಸುತ್ತಿದ್ದಾರೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

ಹೆಚ್ಚುತ್ತಿರುವ ಬಿಸಿಲ ಝಳ : ಸಾರ್ವಜನಿಕರು ಅನುಸರಿಸಬೇಕಾದ ಸರಳ ಉಪಾಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ

ಚಿತ್ರದುರ್ಗ. ಮೇ.02: ರಾಜ್ಯಾದ್ಯಂತ ಬಿಸಿಲಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಉಷ್ಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಝಳವು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ

ಕಾರ್ಮಿಕರು ಕೆಲಸದ ಜೊತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು : ನ್ಯಾಯಾಧೀಶೆ ಬಿ.ಗೀತ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 02 : ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಅಸಂಘಟಿತ ಕಾರ್ಮಿಕರಿಗೆ ಹಕ್ಕುಗಳ ಕುರಿತು ಕಾನೂನು ಜಾಗೃತಿ

error: Content is protected !!