Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಪ್ಪು ವಿಚಾರದಲ್ಲಿ ಮಂತ್ರಾಲಯದಲ್ಲಿ ಅಂದು ನಡೆದ ಘಟನೆಯ ರಹಸ್ಯವೇನು..?

Facebook
Twitter
Telegram
WhatsApp

ರಾಯಚೂರು: ಪುನೀತ್ ರಾಜ್‍ಕುಮಾರ್ ಕುಟುಂಬಕ್ಕೂ ಮಂತ್ರಾಲಯಕ್ಕೂ ಅವಿನಾಭಾವ ಸಂಬಂಧವಿದೆ. ಅಪ್ಪು ಆ್ಯಂಡ್ ಫ್ಯಾಮಿಲಿ ರಾಘವೇಂದ್ರ ಸ್ವಾಮಿಗಳನ್ನ ನೋಡೋದಕ್ಕೆ ಹೋಗ್ತಾನೆ ಇರ್ತಾರೆ. ಮುಂದಿನ ಆರಾಧನೆಗೂ ಬರ್ತೇನೆ ಎಂದಿದ್ದ ಅಪ್ಪು ಈಗ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಆದ್ರೆ ಅಂದು ಅಂದ್ರೆ ಯುವರತ್ನನ ಸಕ್ಸಸ್ ಬಳಿಕ ಏಪ್ರಿಲ್ ನಲ್ಲಿ ರಾಯರ ಮಠಕ್ಕೆ ಹೋಗಿದ್ರು. ಆಗ ರಾಯರ ಮುಂದೆ ನಿಂತು ನಾನು ಈ ಬಾರಿಯ ಆರಾಧನೆಗೆ ಬರ್ತೇನೆ ಎಂದಾಕ್ಷಣಾ ವೀಣೆ ಕೆಳಗೆ ಬಿದ್ದಿತ್ತು, ರಾಯರ ಫೋಟೊ ಅಲುಗಾಡಿತ್ತು. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ರಾಯರು ಮೊದಲೇ ಸೂಚನೆ ಕೊಟ್ಟಿದ್ರಾ..? ಅಪ್ಪು ಮುಂದಿನ ಆರಾಧನೆ ಬರೋದಕ್ಕೆ ಆಗಲ್ಲ ಅನ್ನೋದನ್ನ ಹೇಳಿದ್ರಾ ಎಂಬೆಲ್ಲಾ ಪ್ರಶ್ನೆಗಳು ಅಭಿಮಾನಿಗಳ ಮನಸ್ಸಲ್ಲಿ ಹುಟ್ಟಿದೆ. ಆ ವಿಡಿಯೋ ನೋಡಿ, ಅಪ್ಪು ಮಾತುಗಳನ್ನ ಕೇಳಿ ದುಃಖ ಉಕ್ಕುತ್ತಿದೆ.

ಈ ಬಾರಿ ಆರಾಧನಾ ಮಹೋತ್ಸವಕ್ಕೆ ಬರುತ್ತೇನೆ. ಎಲ್ಲಿಯೂ ಭಕ್ತಿಗೀತೆಗಳನ್ನ ಹಾಡಿಲ್ಲ. ಆದ್ರೆ ರಾಯರ ಮುಂದೆ ಮೂರು ಭಕ್ತಿಗೀತೆಗಳನ್ನ ಹಾಡುತ್ತೇನೆ ಎಂದಿದ್ದರು. ಆದ್ರೆ ಇಡೀ ಕರ್ನಾಟಕದ ಜನತೆಗೆ ಅಪ್ಪು ಜೊತೆಗಿನ ಅದೃಷ್ಟ ಇದ್ದದ್ದು ಇಷ್ಟೇ ಅನ್ಸುತ್ತೆ. ಅದಕ್ಕೆ ಎಲ್ಲವನ್ನು ಬಿಟ್ಟು ಇಷ್ಟು ಬೇಗ ಹೋಗೆ ಬಿಟ್ಟರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ, ಈ ಪಂಚ ರಾಶಿಗಳ ಮದುವೆ ವಿಳಂಬವೇ? ಶನಿವಾರ ರಾಶಿ ಭವಿಷ್ಯ -ಏಪ್ರಿಲ್-27,2024 ಸೂರ್ಯೋದಯ: 05:56, ಸೂರ್ಯಾಸ್ತ : 06:31 ಶಾಲಿವಾಹನ

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ.72.74 ಮತದಾನ : ಕ್ಷೇತ್ರವಾರು ಮಾಹಿತಿ…!

  ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 :   ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಇಂದು ಜರುಗಿದ ಮತದಾನದಲ್ಲಿ ಶೇ.72.74 ದಾಖಲಾಗಿದೆ‌. ವಿಧಾನ ಸಭಾ ಕ್ಷೇತ್ರವಾರು ಮತಾದನ ವಿವರ ಚಳ್ಳಕೆರೆ – 72.19%, ಚಿತ್ರದುರ್ಗ-70.42%, ಹಿರಿಯೂರು-71.49% ,

error: Content is protected !!