CET ಯಲ್ಲಿ ರಾಜ್ಯಕ್ಕೆ ಫಸ್ಟ್ ಬಂದ ವಿಘ್ನೇಶ್ ನಟರಾಜ್

1 Min Read

 

 

ಬೆಂಗಳೂರು : ಸಿಇಟಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ರಾಜ್ಯದ 10 ವಿದ್ಯಾರ್ಥಿಗಳು ಟಾಪ್ ಲೀಸ್ಟ್ ನಲ್ಲಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ. ಅದರಲ್ಲಿ ಬೆಂಗಳೂರಿನ ವಿಘ್ನೇಶ್ ನಟರಾಜ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.

ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದಿರುವ ವಿಘ್ನೇಶ್ ನಟರಾಜ್, ಸಿಇಟಿಯಲ್ಲಿ 96.11 ಪರ್ಸಂಟೇಜ್ ಪಡೆದಿದ್ದಾರೆ. ಇನ್ನು ಪಬ್ಲಿಕ್ ಪರೀಕ್ಷೆಯಲ್ಲಿ 99.67 ಪರ್ಸಂಟೇಜ್ ತೆಗೆದಿದ್ದರು. ಒಟ್ಟು 97.886 ಪರ್ಸಂಟೇಜ್ ನಿಂದ ಫಸ್ಟ್ ರ್ಯಾಂಕ್ ಪಡೆದಿದ್ದಾರೆ.

ಅರ್ಜುನ್ ಕೃಷ್ಣಸ್ವಾಮಿ 2ನೇ ರ್ಯಾಂಕ್, ಹು-ಧಾ ಸಮೃದ್ದ್ ಶೆಟ್ಟಿ 3ನೇ ರ್ಯಾಂಕ್ ಪಡೆದಿದ್ದಾರೆ. ಬಳ್ಳಾರಿಯ ಮಾಧವ್ ಸೂರ್ಯ, ಬೆಂಗಳೂರಿನ ಸುಜಿತ್ ಅಡಿಗಾ, ಉಜ್ವಲ್ ಎಲ್ ಶಂಕರ್, ರಿಶಿತ್ ಗುಪ್ತ, ಅಭಿನವ್ ಸೇರಿದಂತೆ ಹತ್ತು ಜನ ರ್ಯಾಂಕ್ ಪಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *