ವಾಣಿಜ್ಯೋತ್ಸವ 2022 : ಚೈತನ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ

1 Min Read

 

 

ಚಿತ್ರದುರ್ಗ :  ಬಾಪೂಜಿ ಇನ್ ಸ್ಟಿಟ್ಯೂಟ್ ಆಫ್ ಹೈ ಟೆಕ್ ಎಜುಕೇಶನ್, ದಾವಣಗೆರೆ ಮತ್ತು  ರಾಜ್ಯ ಮಟ್ಟದ ವಾಣಿಜ್ಯ ವಿಭಾಗದಿಂದ ಶನಿವಾರ ಆಯೋಜಿಸಲಾದ  ಕರೆನ್ಸಿ ಮತ್ತು ಸ್ಟ್ಯಾಂಪ್ ಪ್ರದರ್ಶನ ಕಾರ್ಯಕ್ರಮದಲ್ಲಿ ಚೈತನ್ಯ ಪದವಿ ಪೂರ್ವ ಕಾಲೇಜು ಶ್ರೀ ಯಾದವಾನಂದ ಮಠ ಹೊಳಲ್ಕೆರೆ ರಸ್ತೆ ಚಿತ್ರದುರ್ಗ ಕಾಲೇಜು ವಾಣಿಜ್ಯ ವಿಭಾಗದ  ವಿದ್ಯಾರ್ಥಿಗಳಾದ  ಗೌರವಕುಮಾರ್, ಸುಚಿತ್ ಹಾಗೂ ನಾಗಸೃಜನ್ ಭಾಗವಹಿಸಿ ಪ್ರಥಮ ಬಹುಮಾನ ಪಡೆದು ಕಾಲೇಜು ಗೆ ಕೀರ್ತಿ ತಂದಿರುತ್ತಾರೆ.

ಇವರ  ಸಾಧನೆಗೆ  ಕಾಲೇಜ್ ನ ಸಂಸ್ಥಾಪಕರು ಶ್ರೀ ಮಂಜುನಾಥ ಶೆಟ್ಟಿ ರವರು ಮತ್ತು ಕಾರ್ಯದರ್ಶಿ ಗಳಾದ ಶ್ರೀಯುತ ಮಧು ಎಸ್. ಮ್ ರವರು ಹಾಗೂ ಪ್ರಾಚಾರ್ಯರು ಶ್ರೀ ಯುತ ಪೂರ್ಣ ಭೋಧಚಾರ್ಯ ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಶ್ರೀ ಮತಿ ರಕ್ಷಾ ಮಧು ರವರು, ಕಾಲೇಜು ಎಲ್ಲಾ ಉಪನ್ಯಾಸಕರು, ಸಿಬ್ಬಂದಿ ವರ್ಗದರೂ ಹರ್ಷ ವ್ಯಕ್ತಪಡಿಸಿದ್ದಾರೆ

Share This Article
Leave a Comment

Leave a Reply

Your email address will not be published. Required fields are marked *