Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚುನಾವಣೆಗೆ 9 ದಿನ ಇರುವಾಗ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಉಪೇಂದ್ರ..!

Facebook
Twitter
Telegram
WhatsApp

 

 

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಒಂಭತ್ತು ದಿನಗಳು ಮಾತ್ರ ಬಾಕಿ ಇದೆ. ಈ ಬೆನ್ನಲ್ಲೆ ನಟ ಉಪೇಂದ್ರ ಅವರು ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ನಗರದ ಪ್ರೆಸ್ ಕ್ಲಬ್ ನಲ್ಲಿ ಇಂದು ನಟ ಉಪೇಂದ್ರ ತಮ್ಮ ಅಭ್ಯರ್ಥಿಗಳನ್ನು ಜನರಿಗೆ ತೋರಿಸಿದ್ದಾರೆ.

110 ಜನ ನಾಮಿನೆಷನ್ ಮಾಡಿದ್ದಾರೆ. ಇದು ವಿಚಾರಗಳ ಪ್ರಚಾರ ಎಂದಿದ್ದಾರೆ ಉಪೇಂದ್ರ ಅವರು. ಮೊದಲಿನಿಂದ ಏನು ಹೇಳಿದ್ದೀನೋ ಇವತ್ತು ಅದೇ ಹೇಳುತ್ತಾ ಇದ್ದೀನಿ. ರಾಜಕೀಯ ಮಾಡೋದು ಬೇಡ. ಕಾಯಕ ಸಂಸ್ಕೃತಿ ಬರಬೇಕು. ನಾಯಕ ಸಂಸ್ಕೃತಿ ಬೇಡ. ನಿಮ್ಮ ತಲೆಯಲ್ಲಿರುವುದನ್ನು ಎಲ್ಲವನ್ನು ತೆಗೆದು ಹಾಕಿ. ನಿಮ್ಮ ಕ್ಷೇತ್ರದ ಜನರಿಗೆ ಏನು ಬೇಕು ಎಂಬುದು ಅವರಿಗೆ ಗೊತ್ತು. ಪ್ರಚಾರಕ್ಕೆ ಹೋಗ್ತಾ ಇಲ್ಲ. ಕೆಲವೊಂದು ಹಳ್ಳಿಗಳಲ್ಲಿ ಹೇಳ್ತಾರೆ. ನೀವ್ಯಾಕೆ ಬರ್ತೀರಾ. ನಾವೇ ಪ್ರಚಾರ ಮಾಡ್ತೀವಿ ಅಂತ. ಅದಕ್ಕಿಂತ ಮತ್ತೊಂದು ಖುಷಿ ಇಲ್ಲ. ಒಂದು ಕಾಲದಲ್ಲಿ ಪಕ್ಷ ನೋಡಿ ವೋಟು ಹಾಕ್ತಾ ಇದ್ರು. ಈಗ ವ್ಯಕ್ತಿ ನೋಡಿ ವೋಟ್ ಹಾಕ್ತಾರೆ. ಸಮಾಜ ಸೇವೆ ಅನ್ನೋದು ಪರ್ಸನಲ್ ಅದನ್ನೆಲ್ಲಾ ಇಟ್ಟುಕೊಂಡು ರಾಜಕೀಯ ಮಾಡಬಾರದು.

ನಾನೇನಾದ್ರೂ ಒಂದು ಮೆಸೇಜ್ ಮಾಡುದ್ರೆ ಪ್ರಜಾಕೀಯ ಬೇಡ ಎನ್ನುವವರು ಬಂದು ಕಮೆಂಟ್ ಹಾಕ್ತಾರೆ. ಬೇಕು ಎನ್ನುವವರು ಸುಮ್ಮನೆ ಇರುತ್ತಾರೆ. ಹಳೆ ಪಕ್ಷಗಳ ರೀತಿಯಾದಂತ ಪ್ರಚಾರವೇ ಬೇಕಾ. ಇಲ್ಲ ಪ್ರಜಾಕೀಯದಂತ ರೀತಿ ನೀತಿ ಬೇಕಾ ಅನ್ನೋದನ್ನ ನೀವೇ ಯೋಚನೆ ಮಾಡಿ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಎಳನೀರು ? ನಿಂಬೆ ರಸ ? ಸುಡುವ ಬಿಸಿಲಿನಲ್ಲಿ ಯಾವ ಪಾನೀಯ ಉತ್ತಮ….!

ಸುದ್ದಿಒನ್ : ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ ಅನೇಕರು ನಿರ್ಜಲೀಕರಣದ ಸಮಸ್ಯೆಯನ್ನು ಎದುರಿಸುತ್ತಾರೆ. ಈ ಸಮಯದಲ್ಲಿ ಕಾಲಕಾಲಕ್ಕೆ ಹೈಡ್ರೇಟಿಂಗ್(ನಿರ್ಜಲೀಕರಣ) ಪಾನೀಯವನ್ನು ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ. ಹೈಡ್ರೇಟಿಂಗ್ ಪಾನೀಯಗಳ ವಿಷಯಕ್ಕೆ ಬಂದರೆ, ಜನರ ಮನಸ್ಸಿಗೆ ಮೊದಲು

Aadhaar Card Updates : ಆಧಾರ್ ಕಾರ್ಡ್ ನಲ್ಲಿ ಈ ವಿವರಗಳನ್ನು ಎಂದಿಗೂ ಬದಲಾಯಿಸಲಾಗುವುದಿಲ್ಲ..

ಸುದ್ದಿಒನ್ : ಇಂದಿನ ಡಿಜಿಟಲ್ ಯುಗದಲ್ಲಿ, ನೀವು ಬ್ಯಾಂಕ್ ಖಾತೆ ತೆರೆಯಲು, ಗ್ಯಾಸ್ ಸಂಪರ್ಕವನ್ನು ಪಡೆಯಲು ಅಥವಾ ಹೊಸ ಸಿಮ್ ಕಾರ್ಡ್ ಖರೀದಿಸಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಈ ಕಾರ್ಡ್ ಪ್ರಸ್ತುತ ಭಾರತೀಯ ಪೌರತ್ವಕ್ಕೆ

ಈ ರಾಶಿಗಳ ಗೃಹ ಕಟ್ಟಡ ಉದ್ಯಮದಾರಿಗೆ ಆರ್ಥಿಕ ಚೇತರಿಕೆ

ಈ ರಾಶಿಗಳ ಗೃಹ ಕಟ್ಟಡ ಉದ್ಯಮದಾರಿಗೆ ಆರ್ಥಿಕ ಚೇತರಿಕೆ, ಶುಕ್ರವಾರ ರಾಶಿ ಭವಿಷ್ಯ -ಏಪ್ರಿಲ್-19,2024 ಸೂರ್ಯೋದಯ: 06:00, ಸೂರ್ಯಾಸ್ತ : 06:29 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,ಚೈತ್ರಮಾಸ,ಶುಕ್ಲ ಪಕ್ಷ,

error: Content is protected !!