Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

Rahul gandhi ವಿಚಾರಣೆ ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಏನಾಯಿತು : ಡಿಕೆ ಸುರೇಶ್ ಹೇಳಿದ್ದೇನು..?

Facebook
Twitter
Telegram
WhatsApp

ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ‌ ಮೇಲೆ ಪೊಲೀಸ್ ದಬ್ಬಾಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಕೆ‌ ಸುರೇಶ್, ನಮ್ಮಪಕ್ಷದ ಕಚೇರಿಗೂ ನಿಷೇಧ‌ ಹೇರಿದ್ದರು. ನಮ್ಮ‌ ಕಚೇರಿಗೆ‌ ಹೋಗೋಕೆ ಅಂತಾ‌ ಪ್ರಯತ್ನ ಮಾಡಿದ್ವಿ. ಆ ವೇಳೆ‌ ಕಚೇರಿಗೆ ಹೋಗುವುದಕ್ಕೆ ಬಿಡಲಿಲ್ಲ. ವಾಪಸ್ ಬರುವುದಕ್ಕೂ ಬಿಡಲಿಲ್ಲ. ನಮ್ಮ‌ನಾಯಕರಿಗೆ ಧೈರ್ಯ ತುಂಬಲು ಹೋಗಿದ್ವಿ. ಆದರೆ ಇವರು‌ ಮಾಡ್ತಿರೋದು ಪ್ರಜಾಪ್ರಭುತ್ವದ ವಿರೋಧಿ ಎಂದಿದ್ದಾರೆ.

ಇನ್ನು ಅಗ್ನಿಪಥ್ ಹೋರಾಟದ ಕಿಚ್ಚು ವಿಚಾರವಾಗಿ ಮಾತನಾಡಿ, ಕೇಂದ್ರ ಸರ್ಕಾರ ಆತುರವಾಗಿ ಅಗ್ನಿಪಥ್ ಜಾರಿ ಮಾಡ್ತಿದ್ದಾರೆ. ಚರ್ಚೆ‌ ಮಾಡದೇ ಯಾವುದೇ‌ ನಿಯಮ ಇಲ್ಲದೇ ಆತುರವಾಗಿ‌ ಯೋಜನೆ ಜಾರಿ‌ ಮಾಡ್ತಿದ್ದಾರೆ. ಯುವಕರನ್ನು ದಾರಿ‌ ತಪ್ಪಿಸುವ ಕೆಲಸ‌ ಮಾಡ್ತಿದಾರೆ. ಯಾವ‌ ಕಾರಣಕ್ಕಾಗಿ 17 ವರ್ಷದ ವಯೋಮಾನ ನಿಗದಿ‌ ಮಾಡಿದ್ದಾರೆ?. ಈ‌ ಕಾರಣವನ್ನ ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು. ಕೊರೋನಾ ಇದ್ದ ಎರಡು ವರ್ಷದಲ್ಲಿ ‌ಉದ್ಯೋಗ ನೇಮಕಾತಿ ಆಗಿಲ್ಲ. ೪ ವರ್ಷದ‌ ನಂತರ ಸೇನೆಯಿಂದ ಹೊರ‌ಕಳಿಸೋಕೆ‌ ಮುಂದಾಗಿದ್ದಾರೆ. ಸ್ಕಿಲ್‌ ಡೆವಲಪ್ಮೆಂಟ್ ಅವಕಾಶ‌ ಸಿಗಲಿದೆ‌ ಅಂತಿದ್ದಾರೆ

ಕಳೆದ ವರ್ಷಗಳಿಂದ‌ ಪ್ರಧಾನಿಯವರ ಸುಳ್ಳು‌ಗಳನ್ನ‌ ಕೇಳಿ ಸಾಕಾಗಿದೆ. ಯುವಕರಿಗೆ ಪೂರ್ಣಪ್ರಮಾಣದ ಉದ್ಯೋಗ ಭದ್ರತೆ‌ ಒದಗಿಸಬೇಕು. ಕೇಂದ್ರ ಸರ್ಕಾರಕ್ಕೆ ಸಂಸದ‌ ಡಿಕೆ ಸುರೇಶ್ ಆಗ್ರಹಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಹೊಸ ವ್ಯಾಪಾರ ವಹಿವಾಟುದೊಂದಿಗೆ ದೀರ್ಘಕಾಲದ ಸಂತೋಷ

ಈ ರಾಶಿಯವರು ಹೊಸ ವ್ಯಾಪಾರ ವಹಿವಾಟುದೊಂದಿಗೆ ದೀರ್ಘಕಾಲದ ಸಂತೋಷ, ಈ ರಾಶಿಯವರು ಇಷ್ಟಪಟ್ಟವರ ಎಲ್ಲಿ ದೂರ ಸರಿತ್ತಾರೋ ಎಂಬ ಚಿಂತೆ. ಗುರುವಾರ ರಾಶಿ ಭವಿಷ್ಯ -ಅಕ್ಟೋಬರ್-24,2024 ಅಹೋಹಿ ಅಷ್ಟಮಿ ಸೂರ್ಯೋದಯ: 06:15, ಸೂರ್ಯಾಸ್ತ :

ಕೇರಳದಲ್ಲೂ ಸಿದ್ದರಾಮಯ್ಯ ಕ್ರೇಜ್ : ಪ್ರಿಯಾಂಕ ಗಾಂಧಿ ಪರ ಪ್ರಚಾರದಲ್ಲಿ ಏನೆಲ್ಲಾ ಆಯ್ತು..?

ಸಿಎಂ ಸಿದ್ದರಾಮಯ್ಯ ಅಂದ್ರೆ ಕರ್ನಾಟಕದಲ್ಲಂತೂ ಸಿಕ್ಕಾಪಟ್ಟೆ ಕ್ರೇಜು. ಅಭಿಮಾನಿಗಳ ಬಳಗ ಕಡಿಮೆ ಏನು ಇಲ್ಲ. ಆದ್ರೆ ಸಿದ್ದರಾಮಯ್ಯ ಅವರಿಗೆ ನಮ್ಮ ರಾಜ್ಯದಲ್ಲಿ ಮಾತ್ರ ಅಭಿಮಾನಿಗಳು ಇರೋದಲ್ಲ, ಪಕ್ಕದ ರಾಜ್ಯದಲ್ಲೂ ಅಷ್ಟೇ ಅಭಿಮಾನಿಗಳಿದ್ದಾರೆ. ಕೇರಳದಲ್ಲೂ ಸಿಎಂ

ವಿಪರೀತ ಬೆನ್ನು ನೋವು : ಬೆಂಗಳೂರಿಗೆ ಶಿಫ್ಟ್ ಆಗಲಿದ್ದಾರಾ ದರ್ಶನ್..?

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದಾಸನಿಗೆ ಅನಾರೋಗ್ಯ ಬಿಡದೆ ಕಾಡುತ್ತಿದೆ. ಅದರಲ್ಲೂ ಬಳ್ಳಾರಿ ಜೈಲಿಗೆ ಹೋದಾಗಿನಿಂದ ಬೆನ್ನು ನೋವಿನ ಸಮಸ್ಯೆ ಉಲ್ಬಣಗೊಂಡಿದೆ. ಬೆನ್ನು ನೋವು ಎಂದು ಹೇಳಿದಾಗಿನಿಂದ ಜೈಲು ಅಧಿಕಾರಿಗಳು

error: Content is protected !!