Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಈ ಬಾರಿ ಮಾರಾಟವಾಗಿರುವ ಕುಂದಾ ಎಷ್ಟು ಗೊತ್ತಾ..?

Facebook
Twitter
Telegram
WhatsApp

ಬೆಳಗಾವಿ: ಬೆಳಗಾವಿ ಅಂದ್ರೆ ಕೇಳ್ವೇಕಾ ಕುಂದಾಗೆ ವೆರಿ ವೆರಿ ಫೇಮಸ್. ಇನ್ನು ಇದೆ ಜಿಲ್ಲೆಗೆ ರಾಜಕಾರಣಿಗಳೆಲ್ಲಾ ಬಂದ್ರೆ ಕುಂದಾ ತಿನ್ನದೆ ಬರುವುದುಂಟೆ. ನೋ ವೆ ಚಾನ್ಸೆ ಇಲ್ಲ. ಅದರ ಪರಿಣಾಮವೇ ಕುಂದಾ ಮಾರಾಟದಲ್ಲಿ ದಾಖಲೆ ಬರೆದಿದೆ.

ಪ್ರತಿನಿತ್ಯ ಇಲ್ಲಿ 200-300 ಕೆಜಿಯಷ್ಟು ಕುಂದಾ ಮಾರಾಟವಾಗ್ತಾ ಇತ್ತಂತೆ. ಆದ್ರೆ ಅಧಿವೇಶನ ಆರಂಭವಾದಾಗಿನಿಂದ ದಿನವೊಂದಕ್ಕೆ ಒಂದು ಸಾವಿರ ಕೆಜಿ ಮಾರಾಟವಾಗಿದೆಯಂತೆ. ಅಧಿವೇಶನಕ್ಕೆ ಹೋದವರು ಕುಂದಾ ತಿನ್ನದೆ ಮಿಸ್ ಮಾಡಿಕೊಂಡಿಲ್ಲ.

ಅಷ್ಟೇ ಅಲ್ಲ ಶಾಸಕರು, ಸಚಿವರು ಅಧಿವೇಶನ ಮುಗಿದ ಬಳಿಕ ಕುಂದಾ ಖರೀದಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರಂತೆ. ಯಾಕಂದ್ರೆ ಮನೆಯವರಿಗೂ, ಸಂಬಂಧಿಕರಿಗೂ, ಸ್ನೇಹಿತರಿಗೂ ಕುಂದಾ ತಿನ್ನಿಸು ಆಸೆಯಿಂದ ಎಲ್ಲರೂ ಕೆಜಿಗಟ್ಟಲೆ ಕುಂದಾ ಖರೀದಿ ಮಾಡಿದ್ದಾರೆ. ಈ ಬಾರಿ ಸುವರ್ಣಸೌಧದಲ್ಲೇ ಅಧಿವೇಶನ ಇದ್ದ ಕಾರಣ, ಕುಂದಾ ವ್ಯಾಪಾರಿಗಳು ಫುಲ್ ಖುಷ್ ಆಗಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನಾವೂ ಕೇಳಿದಾಗ ಅಕ್ಕಿ ಇಲ್ಲ ಅಂದ್ರು… ಚುನಾವಣೆಗಾಗಿ ಅಕ್ಕಿ‌ ಕೊಟ್ಟು.. ಈಗ ನಿಲ್ಲಿಸಿದರು : ಕೇಂದ್ರ ಸರ್ಕಾರದ ವಿರುದ್ದ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಕೇಂದ್ರ ಸರ್ಕಾರ ಇತ್ತಿಚೆಗಷ್ಟೇ ಭಾರತ್ ಎಂಬ ಹೆಸರಿನಲ್ಲಿ ಕಡಿಮೆ ಬೆಲೆಯಲ್ಲಿ ಅಕ್ಕಿಯನ್ನು ದೇಶದಾದ್ಯಂತ ವಿತರಣೆ ಮಾಡಿತ್ತು. ಈಗ ಅಕ್ಕಿಯನ್ನು ನಿಲ್ಲಿಸಿದೆ. ಇದು ಚುನಾವಣೆಗಾಗಿ ಮಾಡಿದ ಕಾರ್ಯ ಎಂದು ಕೇಂದ್ರ ಸರ್ಕಾರದ ಮೇಲೆ ಸಿಎಂ

ಮಗನ ಜೊತೆ ಕಪ್ ಗೆದ್ದ ಖುಷಿ ಹಂಚಿಕೊಂಡ ಹಾರ್ದಿಕ್ ಪಾಂಡ್ಯ : ಪತ್ನಿಯ ಸುಳಿವಿಲ್ಲ.. ಡಿವೋರ್ಸ್ ಕನ್ಫರ್ಮ್..?

ನಮ್ಮ ಟೀಂ ಇಂಡಿಯಾ ವಿಶ್ವಕಪ್ ತಮ್ಮದಾಗಿಸಿಕೊಂಡು ಬಹಳ ಸಂಭ್ರಮದಲ್ಲಿದೆ. ಗೆದ್ದ ಮರುದಿನವೇ ತವರಿಗೆ ಬರಲು ಆಗದೆ ಹೋದರು, ಈಗ ಬಂದಿರುವ ಟೀಂ ಇಂಡಿಯಾ ಸದಸ್ಯರನ್ನು ಎಲ್ಲರೂ ಕೊಂಡಾಡಿದ್ದಾರೆ. ಈಗಾಗಲೇ ಆಟಗಾರರ ಜೊತೆಗೆ ವಿಶ್ವಕಪ್ ಮೆರವಣಿಗೆಯೂ

ಜುಲೈ 21 ರಂದು ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ 91 ನೇ ಸರ್ವ ಸದಸ್ಯರ ಸಭೆ

ಸುದ್ದಿಒನ್, ಚಿತ್ರದುರ್ಗ, ಜುಲೈ. 05 : ನಗರದ ಪ್ರತಿಷ್ಠಿತ ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ 2023-24ನೇ ಸಾಲಿನ 91 ನೇ ಸರ್ವಸದಸ್ಯರ ಸಭೆಯನ್ನು ಜುಲೈ 21 ರ ಭಾನುವಾರ ಬೆಳಗ್ಗೆ 10:00

error: Content is protected !!