Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಸುಗಳ‌ ಮೇಲಿನ ಲೈಂಗಿಕ ದೌರ್ಜನ್ಯವೇ ಮಾರಾಟಕ್ಕೆ ಕಾರಣ : ಏನಿದು ಕೇರಳದ ರೈತರ ವಿಚಿತ್ರ ಆರೋಪ..?

Facebook
Twitter
Telegram
WhatsApp

ಕೇರಳ: ಕಾಮುಕನ ಉಪಟಳ ತಾಳಲಾರದೆ ಕೊಲ್ಲಂ ಜಿಲ್ಲೆಯ ವಯ್ಯಾನಾಡಿನಲ್ಲಿ ರೈತರು ಹಸುಗಳನ್ನ ಮಾರಾಟ ಮಾಡ್ತಾ ಇದ್ದಾರೆ. ಇಂಥ ವಿಚಿತ್ರ ಆರೋಪ‌ಮಾಡಿದ್ದು ಒಬ್ಬರಲ್ಲ ಇಬ್ಬರಲ್ಲ ಸುಮಾರು 20 ಜನ ರೈತರು.

ಹೌದು, ಅದೇ ಊರಿನ ವ್ಯಕ್ತಿಯೊಬ್ಬ ಹಸುಗಳ‌ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾನೆಂಬ ಆರೋಪ ಮಾಡಿದ್ದು, ಆತನ ಉಪಟಳ ತಾಳಲಾರದೆ ತಮ್ಮ ಬಳಿಯಿದ್ದ 7 ಹಸುಗಳನ್ನ ಮಾರಾಟ ಮಾಡಿದ್ದಾರೆ. ಆ ಕಾಮುಕ ಆ ರೈತನ ಕೊಟ್ಟಿಗೆಯಲ್ಲಿದ್ದ ಹಸುಗಳ ಮೇಲೆ ಐದು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನಂತೆ.

ಆತನ ಟಾರ್ಚರ್ ಗೆ ಹೆದರಜ ಹಸುಗಳನ್ನು ನಾರಾಟ ಮಾಡಿರುವ ರೈತನೊಬ್ಬ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಮೊದ ಮೊದಲಿಗೆ ಆತನಿಗೆ ನಮ್ಮ ಮೇಲೆ ಏನೋ ವೈಯಕ್ತಿಕ ದ್ವೇಷ ಎಂದೇ ಭಾವಿಸಿದ್ದೆವು. ಆ ಬಳಿಕ ಬೇರೆಯವರ ಮನೆಯ ಹಸುಗಳನ್ನು ಇದೇ ರೀತಿ ಮಾಡುತ್ತಿದ್ದ ಎಂದು ನಮಗೆ ತಿಳಿಯಿತು ಎಂದಿದ್ದಾರೆ. ಹಸುಗಳನ್ನ ಕಟ್ಟಿ ಹಾಕಿ, ಹೊಡೆದು, ಅವುಗಳ ಗುದದ್ವಾರಕ್ಕೆ ಕೋಲನ್ನ ತುರಕಿ ಹಿಂಸಿಸಲಾಗುತ್ತಿತ್ತಂತೆ. ಇದನ್ನು ಕಂಡು ರೈತರು ತಮ್ಮ ಹಸುಗಳನ್ನ ಮಾರಾಟ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ

ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ

ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ

ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ

error: Content is protected !!