Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎತ್ತಿನಹೊಳೆ ಕನಸು ಸಾಕಾರ : ಗಟ್ಟಿ ಸ್ವಭಾವದ ಮಾಧುಸ್ವಾಮಿ ಕಣ್ಣಲ್ಲಿ ನೀರು..!

Facebook
Twitter
Telegram
WhatsApp

ತುಮಕೂರು: ಕಾನೂನು ಸಚಿವ ಮಾಧುಸ್ವಾಮಿ ಎಂದಾಕ್ಷಣಾ ಆ ಗಟ್ಟಿ ಸ್ವಭಾವದ ವ್ಯಕ್ತಿತ್ವ ಕಣ್ಣ ಮುಂದೆ ಬರುತ್ತೆ. ಆದ್ರೆ ಅವರು ಜನರ ಮುಂದೆ ಎಮೋಷನಲ್ ಆಗ್ತಾರೆ, ಅವರ ಕಣ್ಣಲ್ಲೂ ನೀರು ಬರುತ್ತೆ ಅಂದ್ರೆ ನೀವೂ ನಂಬಲೇಬೇಕು. ಹಾಗಂತ ಇದು ಎಲೆಕ್ಷನ್ ವಿಚಾರಕ್ಕೋ ಅಥವಾ ಮತ್ತೊಂದಕ್ಕೋ ಅಲ್ಲ ಸಾಕಷ್ಟು ವರ್ಷಗಳ ಕನಸು ಸಾಕಾರಗೊಂಡ ಕ್ಷಣಕ್ಕೆ ಖುಷಿಗೆ ಬಂದ ಕಣ್ಣೀರು.

ಹೌದು, ಜಿಲ್ಲೆಯೆ ಚಿಕ್ಕನಾಯಕನಹಳ್ಳಿ ಕೆರೆಗಳಿಗೆ ಎತ್ತಿನ ಹೊಳೆ ನೀರು ಹರಿಸುವ ಯೋಜನೆ ಸಾಕಾರಗೊಂಡಿದೆ. ಈ ಹಿನ್ನೆಲೆ ಇಂದು ಅವರ ಸ್ವಗ್ರಾಮ ಜೆ ಸಿ ಪುರದಲ್ಲಿ 121 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಮೊನ್ನೆ ಕೆರೆಯ ದಾರಿಯಲ್ಲಿ ಹೋಗ್ತಾ ಇದ್ದೆ. ಆಗ ಎದುರುಗಡೆ ಸಿಕ್ಕ ವೃದ್ದೆಯೊಬ್ಬಳು ಏನಪ್ಪ, ಅದ್ಯಾವ ಬಾಯಲ್ಲಿ ಕೆರೆಗಳಿಗೆಲ್ಲಾ ನೀರು ತಮಬಿಸುತ್ತೀನಿ ಅಂದ್ಯೋ. ಮಳೆ ಬಂದು ಕೆರೆಯೆಲ್ಲಾ ತುಂಬಿ ಹೋಗಿದೆ ಅಂದ್ರು. ಆ ತಾಯಿಯ ಮಾತು ಕೇಳಿ ನನಗೆ ತುಂಬಾ ಖುಷಿ ಆಯ್ತು.

ಆದ್ರೆ ನನ್ನ ಕ್ಷೇತ್ರದ ಜನರಿಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳಬೇಕು ಅಂದ್ರೆ ಅದು ಎತ್ತಿನ ಹೊಳೆ ಯೋಜನೆಯ ನೀರು ಹರಿಸಲೇಬೇಕು. ಇವತ್ತು ಆ ದಿನ ಕೂಡ ನನಸಾಗಿದೆ. ನನ್ನ ಕ್ಷೇತ್ರದ ಜನರಿಗೆ ಕೊಟ್ಟ ಮಾತನ್ನ ಉಳಿಸಿಕೊಂಡಿದ್ದೀನಿ ಅಂತ ಭಾವುಕರಾಗಿ ನುಡಿದರು. ಆ ವೇಳೆ ಕಣ್ಣಲ್ಲಿ ನೀರು ಸಹ ತುಂಬಿತ್ತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ

ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ

ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ

ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ

error: Content is protected !!