Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಸಿಮೆಣಸಿನಕಾಯಿ ತಿನ್ನೋ ಆಸೆ ಆದ್ರೆ ಗ್ಯಾಸ್ಟ್ರಿಕ್‌ ಭಯವಾ..ಹೀಗೆ ಮಾಡಿದ್ರೆ ಗ್ಯಾಸ್ಟ್ರಿಕ್‌ ಆಗಲ್ಲ..!

Facebook
Twitter
Telegram
WhatsApp

ಹಸಿಮೆಣಸಿನಕಾಯಿ ಅಂದ್ರೆ ಸಾಕಷ್ಟು ಜನರಿಗೆ ಇಷ್ಟ, ತಿಂದ್ರೆ ಕಷ್ಟ. ಸ್ವಲ್ಪ ತಿಂದ್ರು ಅಥವಾ ಅದರ ಘಮಲು ಸ್ವಲ್ಪೇ ಸ್ವಲ್ಪ ಇದ್ರು ಕೂಡ ಕೆಲವರಿಗೆ ಗ್ಯಾಸ್ಟ್ರಿಕ್‌ ಆಗಿ ಬಿಡುತ್ತೆ. ಅಂತವರಿಗೆ ಸ್ವಲ್ಪ ಕಷ್ಟವೇ ಸರಿ.

ಇನ್ನು ಗ್ಯಾಸ್ಟ್ರಿಕ್‌ ಸಮಸ್ಯೆ ಇದ್ರು ಕೂಡ ಹಸಿಮೆಣಸಿನಕಾಯಿ ಮೇಲಿನ ಮೋಹವನ್ನ ಹಲವರು ಬಿಡಲ್ಲ. ಯಾಕಂದ್ರೆ ಹಸಿ ಮೆಣಸಿನಕಾಯಿಯ ಟೇಸ್ಟ್ ಬೇರೆಯದ್ದೆ ಆಗಿರುತ್ತೆ. ಎಲ್ಲಾ ಅಡುಗೆಗೂ ಹಸಿಮೆಣಸಿನಕಾಯಿಯನ್ನೇ ಹಾಕೋದಕ್ಕೆ ಆಗಲ್ಲ, ಹಾಗೇ ಹಸಿಮೆಣಸಿನಕಾಯಿ ಜಾಗಕ್ಕೆ ಒಣ ಮೆಣಸಿನಕಾಯಿಯನ್ನು ಹಾಕೋದಕ್ಕೆ ಆಗಲ್ಕ. ಅಂತವರಿಗಾಗಿ ಇಲ್ಲೊಂದಿಷ್ಟು ಟಿಪ್ಸ್ ಇದೆ.

ಹಸಿ‌ ಮೆಣಸಿನಕಾಯಿ ಮೇಲೆ ಮೋಹವೂ ಹೌದು, ಆರೋಗ್ಯಕ್ಕೆ ಆಗೋದಿಲ್ಲ ಅನ್ನೋ ಸಮಸ್ಯೆ ಇರುವವವರು ಹೌದು, ಅಂತವರಿಗಾಗಿ ಒಂದಷ್ಟು ಟಿಪ್ಸ್ ನೀಡ್ತೇವೆ ಅದನ್ನ ಫಾಲೋ ಮಾಡಿದ್ರೆ ಖಂಡಿತ ಹಸಿ ಮೆಣಸಿನಕಾಯಿಯನ್ನ ಯಾವುದೇ ಭಯವಿಲ್ಲದೆ, ಗ್ಯಾಸ್ಟ್ರಿಕ್‌ ಸಮಸ್ಯೆಯೂ ಕಾಡದೆ ತಿನ್ನಬಹುದು.

ಅರ್ಧ ಕೆಜಿ ಹಸಿಮೆಣಸಿನಕಾಯಿಯನ್ನು ಒಂದು ಲೀಟರ್ ಕುದಿಯುವ ನೀರಿಗೆ ಹಾಕಿ ಸ್ಟವ್ ಆಫ್ ಮಾಡಿ. ಬೇಕಾದರೆ ಸ್ವಲ್ಪ ಅರಿಶಿನವನ್ನು ಅದಕ್ಕೆ ಸೇರಿಸಬಹುದು.

ಎರಡು ನಿಮಿಷಗಳ ನಂತರ ನೀರನ್ನೆಲ್ಲ ಬಸಿದು ಆ ಮೆಣಸಿನಕಾಯಿಯನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಳ್ಳಿ. ಆ ಮೆಣಸಿನಕಾಯಿಯನ್ನು ಆಹಾರದಲ್ಲಿ ಬಳಸಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಾಹ್ಯಾಕಾಶಕ್ಕೆ ಪ್ರಧಾನಿ ಮೋದಿ ? ಗಗನ್ ಯಾನ್ ಮಿಷನ್ ಬಗ್ಗೆ ಇಸ್ರೋ ಅಧ್ಯಕ್ಷರು ಹೇಳಿದ್ದೇನು ?

ಸುದ್ದಿಒನ್ : ಮಾನವರನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ‘ಗಗನ್ ಯಾನ್’ ಮಿಷನ್ ಲಭ್ಯವಾದ ನಂತರ ಪ್ರಧಾನಿ ನರೇಂದ್ರ ಮೋದಿ ಕೂಡ ಅಲ್ಲಿಗೆ ಹೋಗಬಹುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದರು. ನಮ್ಮ

5 ತಿಂಗಳ ಜೈಲುವಾಸದ ನಂತರ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೆನ್ ಮೂರನೇ ಬಾರಿಗೆ ಪ್ರಮಾಣ ವಚನ

ಸುದ್ದಿಒನ್ : ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಹೇಮಂತ್ ಸೊರೆನ್ ಗುರುವಾರ ಸಂಜೆ ಮತ್ತೊಮ್ಮೆ ರಾಜ್ಯದ 13 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೂ ಮುನ್ನ ಚಂಪೈ ಸೊರೆನ್ ಬುಧವಾರ ಸಿಎಂ

ಐತಿಹಾಸಿಕ ಕೋಟೆಗೆ ಧ್ವನಿ ಬೆಳಕಿನ ವೈಭವ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಆದ್ಯತೆ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ.  ಜುಲೈ.4:  ಕೆ.ಎಂ.ಇ.ಆರ್.ಸಿ (ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ)ಯ ಸಿ.ಇ.ಪಿ.ಎಂ.ಐ.ಝಡ್ (ಗಣಿಬಾಧಿತ ವಲಯದ ಸಮಗ್ರ ಪರಿಸರ ಅಭಿವೃದ್ಧಿ ಯೋಜನೆ) ಯೋಜನೆಯಡಿ ನಗರದ ಐತಿಹಾಸಿಕ ಕೋಟೆ ಹಾಗೂ ಚಂದ್ರವಳ್ಳಿ ಪ್ರದೇಶದಲ್ಲಿ ಒಟ್ಟು ರೂ.28.40 ಕೋಟಿ

error: Content is protected !!