Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಗುಣಮಟ್ಟದ ಶಿಕ್ಷಣದಿಂದ ಮಾತ್ರ ದೇಶ, ಮಾನವನ ಪ್ರಗತಿ ಸಾಧ್ಯ : ಕೆ.ಎಸ್. ನವೀನ್

Facebook
Twitter
Telegram
WhatsApp

ಚಿತ್ರದುರ್ಗ,(ಜು.01) : ನಗರದ ಪಾರ್ಶ್ವನಾಥ ವಿದ್ಯಾ ಸಂಸ್ಥೆಯಲ್ಲಿ ಬೇಬಿ ಸಿಟ್ಟಿಂಗ್‍ ತರಗತಿಯನ್ನು ನವೀಕರಿಸಲಾಗಿದ್ದು, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಭೇಟಿ ನೀಡಿದರು.

ಶಾಲೆ ಉತ್ತಮವಾಗಿದ್ದು, ನಗರದ ಮಧ್ಯ ಭಾಗದಲ್ಲಿದೆ, ಉತ್ತಮವಾದ ಸಂಖ್ಯೆಯೂ ಸಹಾ ಇದೆ. ಇದರಿಂದ ನಿಮ್ಮ ಜನಾಂಗದವರಿಗೆ ಅನುಕೂಲವಾಗಲಿದೆ. ಬೇರೆ ಜನಾಂಗದ ಮಕ್ಕಳು ಸಹಾ ಇಲ್ಲಿ ಓದುತ್ತಿದ್ದಾರೆ. ಗುಣಮಟ್ಟದ ಶಿಕ್ಷಣವನ್ನು ನೀಡಿದರೆ ಮಾತ್ರ ದೇಶ, ಮಾನವನ ಪ್ರಗತಿ ಸಾಧ್ಯವಿದೆ ಎಂದು ನವೀನ್ ತಿಳಿಸಿದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಾಬುಲಾಲ್ ಮಾತನಾಡಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಬೇಬಿ ಸಿಟ್ಟಿಂಗ್‍ನಿಂದ ಹಿಡಿದು 7ನೇ ತರಗತಿಯವರೆಗೂ ಭೋದನೆ ನಡೆಯುತ್ತಿದೆ. ಗುಣಮಟ್ಟದ ಶಿಕ್ಷಣ ನೀಡುತ್ತಿದ್ದ ಉತ್ತಮವಾದ ಭೋದಕರಿದ್ದಾರೆ. ಹಲವಾರು ವರ್ಷದಿಂದ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದು ಎಲ್ಲರಿಗೂ ಅನುಕೂಲವಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಸುರೇಶ್, ಉಪಾಧ್ಯಕ್ಷ ಉತ್ತಮ ಚಂದ್ ಸುರಾನ, ಆಶೋಕ ರಾಥೋಡ್ ನಿರ್ದೆಶಕರಾದ ಸುರೇಶ್ ನಾಗರಾಜ್ ಬೇದ್ರೇ ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗದ ಕೀರ್ತಿ ಆಸ್ಪತ್ರೆಯಲ್ಲಿ  ವಿಶ್ವ ಶುಶ್ರೂಶಕರ ದಿನಾಚರಣೆ

ಚಿತ್ರದುರ್ಗ, (ಮೇ.15) : ನಗರದ ಪ್ರತಿಷ್ಠಿತ ಕೀರ್ತಿ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಕೀರ್ತಿ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ವಿಶ್ವ ಶುಶ್ರೂಶಕರ ದಿನಾಚರಣೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಡಾ.ಪ್ರದೀಪ್, ಡಾ.ಹೆಚ್.ಎಸ್. ಬಸವರಾಜ್,

Gold Price Today : 90 ಸಾವಿರದ ಸಮೀಪಕ್ಕೆ ಬೆಳ್ಳಿ : ಬಂಗಾರದ ಬೆಲೆ ಎಷ್ಟು ಗೊತ್ತಾ ?

  ಸುದ್ದಿಒನ್ :  ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದಿನದಿಂದ ದಿನಕ್ಕೆ ಏರಿಳಿತಗಳು ಆಗುತ್ತಿರುತ್ತವೆ.  ಬೆಲೆಗಳು ಒಂದು ದಿನ ಕಡಿಮೆಯಾದರೆ ಮತ್ತೆ ಮರುದಿನ ಏರಿಕೆಯಾಗುತ್ತವೆ. ಈಗ ಮದುವೆ ಸೀಸನ್ ಅಲ್ಲದಿದ್ದರೂ ಬೆಲೆ ಹೆಚ್ಚುತ್ತಲೇ

ಮನೆ ಇಲ್ಲ, ಕಾರು ಇಲ್ಲ.. ಪ್ರಧಾನಿ ಮೋದಿ ಆಸ್ತಿ ಎಷ್ಟು ಕೋಟಿ ಗೊತ್ತಾ?

ಸುದ್ದಿಒನ್ :  ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ನಾಮನಿರ್ದೇಶನದ ಸಂದರ್ಭದಲ್ಲಿ, ಮೋದಿ ಅವರು

error: Content is protected !!