Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಾಕತ್ತಿದ್ದರೆ ನನ್ನ ಮುಂದೆ ಹೇಳಿ : ಮಗಳನ್ನ ಟ್ರೋಲ್ ಮಾಡೋರಿಗೆ ಅಭಿಷೇಕ್ ಬಚ್ಚನ್ ವಾರ್ನಿಂಗ್..!

Facebook
Twitter
Telegram
WhatsApp

ಸೆಲೆಬ್ರೆಟಿಗಳು ಅಂದ್ಮೇಲೆ ಟ್ರೋಲ್ ಆಗೋದು ಸಹಜ. ಟ್ರೋಲಿಗರು ಕೂಡ ಸೆಲೆಬ್ರೆಟಿಗಳ ವಿಚಾರದಲ್ಲಿ ತಮ್ಮ ಲಿಮಿಟ್ ಮೀರಿ ಟ್ರೋಲ್ ಮಾಡುತ್ತಾರೆ. ಅದು ಕೆಲವೊಮ್ಮೆ ನೋವನ್ನು ತರಿಸುತ್ತೆ. ಸೆಲೆಬ್ರಿಟಿಗಳು ಅದೆಷ್ಟೇ ಸಲ ವಾರ್ನ್ ಮಾಡಿದ್ರು, ಮನವಿ ಮಾಡಿದ್ರು ಟ್ರೋಲಿಗರು ಮಾತ್ರ ಡೋಂಟ್ ಕೇರ್ ಅಂತ ತಮ್ಮ ಕೆಲಸ ತಾವು ಮುಂದುವರೆಸಿಕೊಂಡು ಹೋಗ್ತಿದ್ದಾರೆ.

ಅದ್ರಲ್ಲೂ ದೊಡ್ಡವರನ್ನ ಬಿಡಿ ಸೆಲೆಬ್ರೆಟಿ ಎಂದಾಕ್ಷಣ ಮಕ್ಕಳನ್ನು ಟ್ರೋಲ್ ಮಾಡುವವರಿದ್ದಾರೆ. ಬಾಲಿವುಡ್ ನ ಬಿಗ್ ಬಿ ಮೊಮ್ಮಗಳಿಗೂ ಟ್ರೋಲಿಗರ ಕಾಟ ಇದೆ. ಐಶ್ವರ್ಯ ಹಾಗೂ ಅಭಿಷೇಕ್ ಬಚ್ಚನ್ ಮಗಳನ್ನ ಆಗಾಗ ಟ್ರೋಲ್ ಮಾಡ್ತಾ ಇರ್ತಾರೆ. ಆ ಬಗ್ಗೆ ಇದೀಗ ಅಭಿಷೇಕ್ ಬಚ್ಚನ್ ಕೊಂಚ ಗರಂ ಆಗಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಟ್ರೋಲಿಗರುಗೆ ಎಚ್ಚರಿಕೆ ನೀಡಿದ, ಅಭಿಷೇಕ್ ಬಚ್ಚನದ ನಾವು ಸೆಲೆಬ್ರೆಟಿಗಳು ನಮ್ಮನ್ನ ಟ್ರೋಲ್ ಮಾಡಲಿ, ನಾವೂ ದೊಡ್ಡವರು ಅರ್ಥ ಆಗುತ್ತೆ. ಆದ್ರೆ ಮಕ್ಕಳನ್ನು ಟ್ರೋಲ್ ಮಾಡಿದ್ರೆ ಸಹಿಸಲ್ಲ. ಅಷ್ಟು ಧನ್ ಇದ್ರೆ ನನ್ನ ಎದುರುಗಡೆ ಬಂದು ನಿಂತು ಮಾತಾಡಲಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬುಕ್ ಮೈ ಶೋ ನಲ್ಲಿ 24ಘಂಟೆಗಳಲ್ಲಿ ಅತಿ ಹೆಚ್ಚು ಟಿಕೇಟ್ ಬುಕ್ ಆದ ಮೊದಲ ಸಿನಿಮಾ ARM’

  ಬೆಂಗಳೂರು: ಮ್ಯಾಜಿಕ್ ಫ್ರೇಮ್ಸ್, ಲಿಸ್ಟಿನ್ ಸ್ಟೀಫನ್ ಮತ್ತು ಯುಜಿಎಮ್‌ ಮೂವೀಸ್ ಬ್ಯಾನರ್‌ನಲ್ಲಿ ಡಾ. ಜಕರಿಯಾ ಥಾಮಸ್ ಎಆರ್‌ಎಂ ಸಿನಿಮಾವನ್ನು ನಿರ್ಮಿಸಿದ ARM ಸಿನಿಮಾ ಪ್ರಪಂಚದಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತಪಡಿದೆ. ಬಿಡುಗಡೆಯಾದ 4

ಕರ್ನಾಟಕ ಪಂಚಾಯತ್ ರಾಜ್ ಇಲಾಖೆಯಲ್ಲಿ ನೇರ ನೇಮಕಾತಿ ಆರಂಭ..!

  ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ 47 ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಸಂಗ್ರಹಣೆ ಸಲಹೆಗಾರ, ಪರಿಸರ ಸಲಹೆಗಾರ, ಸಾಮಾಜಿಕ ಅಭಿವೃದ್ಧಿ ಸಲಹೆಗಾರ, ಕಾನೂನು

ಬಿಜೆಪಿಯ ಭ್ರಷ್ಟ ಎಂಬ ಲೇಬಲ್ ವಿಜಯೇಂದ್ರ ಮೇಲಿದೆ : ರಾಜ್ಯಾಧ್ಯಕ್ಷರ ಮೇಲೆ ಕಿಡಿಕಾರಿದ ರಮೇಶ್ ಜಾರಕಿಹೊಳಿ

  ಬೆಳಗಾವಿ: ಯಡಿಯೂರಪ್ಪ ಅವರಿಗೆ ನಾನು ವಿರೋಧಿಯಲ್ಲ. ಯಡಿಯೂರಪ್ಪ ಅವರು ನಮ್ಮ ಪಕ್ಷಕ್ಕೆ ಪ್ರಶ್ನಾತೀತ ನಾಯಕ. ಯಡಿಯೂರಪ್ಪ ಅವರ ಬಗ್ಗೆ ನಮಗೆ ತುಂಬಾ ಗೌರವವಿದೆ. ಆದರೆ ವಿಜಯೇಂದ್ರ ನಮ್ಮ‌ ಪಕ್ಷದ ನಾಯಕನಲ್ಲ. ಬಿಜೆಪಿಯಲ್ಲಿಯೇ ಭ್ರಷ್ಟ

error: Content is protected !!