Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಾಕತ್ತಿದ್ದರೆ ನನ್ನ ಮುಂದೆ ಹೇಳಿ : ಮಗಳನ್ನ ಟ್ರೋಲ್ ಮಾಡೋರಿಗೆ ಅಭಿಷೇಕ್ ಬಚ್ಚನ್ ವಾರ್ನಿಂಗ್..!

Facebook
Twitter
Telegram
WhatsApp

ಸೆಲೆಬ್ರೆಟಿಗಳು ಅಂದ್ಮೇಲೆ ಟ್ರೋಲ್ ಆಗೋದು ಸಹಜ. ಟ್ರೋಲಿಗರು ಕೂಡ ಸೆಲೆಬ್ರೆಟಿಗಳ ವಿಚಾರದಲ್ಲಿ ತಮ್ಮ ಲಿಮಿಟ್ ಮೀರಿ ಟ್ರೋಲ್ ಮಾಡುತ್ತಾರೆ. ಅದು ಕೆಲವೊಮ್ಮೆ ನೋವನ್ನು ತರಿಸುತ್ತೆ. ಸೆಲೆಬ್ರಿಟಿಗಳು ಅದೆಷ್ಟೇ ಸಲ ವಾರ್ನ್ ಮಾಡಿದ್ರು, ಮನವಿ ಮಾಡಿದ್ರು ಟ್ರೋಲಿಗರು ಮಾತ್ರ ಡೋಂಟ್ ಕೇರ್ ಅಂತ ತಮ್ಮ ಕೆಲಸ ತಾವು ಮುಂದುವರೆಸಿಕೊಂಡು ಹೋಗ್ತಿದ್ದಾರೆ.

ಅದ್ರಲ್ಲೂ ದೊಡ್ಡವರನ್ನ ಬಿಡಿ ಸೆಲೆಬ್ರೆಟಿ ಎಂದಾಕ್ಷಣ ಮಕ್ಕಳನ್ನು ಟ್ರೋಲ್ ಮಾಡುವವರಿದ್ದಾರೆ. ಬಾಲಿವುಡ್ ನ ಬಿಗ್ ಬಿ ಮೊಮ್ಮಗಳಿಗೂ ಟ್ರೋಲಿಗರ ಕಾಟ ಇದೆ. ಐಶ್ವರ್ಯ ಹಾಗೂ ಅಭಿಷೇಕ್ ಬಚ್ಚನ್ ಮಗಳನ್ನ ಆಗಾಗ ಟ್ರೋಲ್ ಮಾಡ್ತಾ ಇರ್ತಾರೆ. ಆ ಬಗ್ಗೆ ಇದೀಗ ಅಭಿಷೇಕ್ ಬಚ್ಚನ್ ಕೊಂಚ ಗರಂ ಆಗಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಟ್ರೋಲಿಗರುಗೆ ಎಚ್ಚರಿಕೆ ನೀಡಿದ, ಅಭಿಷೇಕ್ ಬಚ್ಚನದ ನಾವು ಸೆಲೆಬ್ರೆಟಿಗಳು ನಮ್ಮನ್ನ ಟ್ರೋಲ್ ಮಾಡಲಿ, ನಾವೂ ದೊಡ್ಡವರು ಅರ್ಥ ಆಗುತ್ತೆ. ಆದ್ರೆ ಮಕ್ಕಳನ್ನು ಟ್ರೋಲ್ ಮಾಡಿದ್ರೆ ಸಹಿಸಲ್ಲ. ಅಷ್ಟು ಧನ್ ಇದ್ರೆ ನನ್ನ ಎದುರುಗಡೆ ಬಂದು ನಿಂತು ಮಾತಾಡಲಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಸೇರಿದಂತೆ ಹಲವೆಡೆ ಮುಂದಿನ ನಾಲ್ಕು ದಿನ ಬಿಸಿಗಾಳಿ ಮುನ್ಸೂಚನೆ..!

ಬೆಂಗಳೂರು: ಬಿಸಿ ಗಾಳಿಯನ್ನು ಕುಡಿದು ಕುಡಿದು ಜನ ನಿತ್ರಾಣರಾಗಿದ್ದಾರೆ. ಅದರಲ್ಲೂ ಕೆಲಸಕ್ಕೆಂದು ಹೋಗುವವರ ಸ್ಥಿತಿಯನ್ನು ಕೇಳುವಂತೆಯೇ ಇಲ್ಲ. ಬೆಳಗೆದ್ದು ರೆಡಿಯಾಗಿ ಆಫೀಸ್ ತಲುಪುವಷ್ಟರಲ್ಲಿ ಸುಸ್ತಾಗಿ ಹೋಗಿರುತ್ತಾರೆ. ಇಂಥ ರಣಬಿಸಿಲಿನಿಂದ ಹೆದರಿರುವ ಜನ ಮಳೆಗಾಗಿ ಕಾಯುತ್ತಿದ್ದಾರೆ.

ಕಾಲು ಕಟ್ಟಿ, ಅತ್ಯಾಚಾರ : ವಿಡಿಯೋ ನೋಡಿದ ಗೆಳೆಯರಿಂದ ಮಾಹಿತಿ : ರೇವಣ್ಣ ವಿರುದ್ಧ ದಾಖಲಾಯ್ತು ಸಂತ್ರಸ್ತೆ ಮಗನಿಂದ ದೂರ..!

ಮೈಸೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಕರ್ಮಕಾಂಡಗಳು ಮುಗಿಯುವಂತೆ ಕಾಣುತ್ತಿಲ್ಲ. ದಿನೇ‌ ದಿನೇ ದಾಖಲಾಗುತ್ತಿರುವ ದೂರುಗಳ ಸಂಖ್ಯೆಯು ಜಾಸ್ತಿಯಾಗುತ್ತಿದೆ. ಇದೀಗ ರೇವಣ್ಣ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.

ತಂಪಾಯಿತು ಬೆಂಗಳೂರು : ಸುರಿಯುತ್ತಿದ್ದಾನೆ ವರುಣರಾಯ

ಬೆಂಗಳೂರು: ಇನ್ನು ಸ್ವಲ್ಪ ದಿನ ಇದೇ ಉಷ್ಣಾಂಶ ಮುಂದುವರೆದಿದ್ದರೆ ಬೆಂಗಳೂರಿನ ಮಂದಿ ಊರು ಬಿಡಬೇಕಾಗಿತ್ತು, ಅಷ್ಟು ಬಿಸಿಲು. ಮನೆಯಿಂದ ಹೊರಗಡೆಗೆ ಕಾಲಿಟ್ಟರೆ ಮೈತುಂಬಾ ಬೆವರೇ ಸುರಿಯುತ್ತಿತ್ತು. ಇಂದು ಆ ರಣಬಿಸಿಲಿಗೆ ಮುಕ್ತಿ ಸಿಕ್ಕಿದೆ‌. ಮಳೆರಾಯ

error: Content is protected !!