Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಾಕತ್ತಿದ್ದರೆ ನನ್ನ ಮುಂದೆ ಹೇಳಿ : ಮಗಳನ್ನ ಟ್ರೋಲ್ ಮಾಡೋರಿಗೆ ಅಭಿಷೇಕ್ ಬಚ್ಚನ್ ವಾರ್ನಿಂಗ್..!

Facebook
Twitter
Telegram
WhatsApp

ಸೆಲೆಬ್ರೆಟಿಗಳು ಅಂದ್ಮೇಲೆ ಟ್ರೋಲ್ ಆಗೋದು ಸಹಜ. ಟ್ರೋಲಿಗರು ಕೂಡ ಸೆಲೆಬ್ರೆಟಿಗಳ ವಿಚಾರದಲ್ಲಿ ತಮ್ಮ ಲಿಮಿಟ್ ಮೀರಿ ಟ್ರೋಲ್ ಮಾಡುತ್ತಾರೆ. ಅದು ಕೆಲವೊಮ್ಮೆ ನೋವನ್ನು ತರಿಸುತ್ತೆ. ಸೆಲೆಬ್ರಿಟಿಗಳು ಅದೆಷ್ಟೇ ಸಲ ವಾರ್ನ್ ಮಾಡಿದ್ರು, ಮನವಿ ಮಾಡಿದ್ರು ಟ್ರೋಲಿಗರು ಮಾತ್ರ ಡೋಂಟ್ ಕೇರ್ ಅಂತ ತಮ್ಮ ಕೆಲಸ ತಾವು ಮುಂದುವರೆಸಿಕೊಂಡು ಹೋಗ್ತಿದ್ದಾರೆ.

ಅದ್ರಲ್ಲೂ ದೊಡ್ಡವರನ್ನ ಬಿಡಿ ಸೆಲೆಬ್ರೆಟಿ ಎಂದಾಕ್ಷಣ ಮಕ್ಕಳನ್ನು ಟ್ರೋಲ್ ಮಾಡುವವರಿದ್ದಾರೆ. ಬಾಲಿವುಡ್ ನ ಬಿಗ್ ಬಿ ಮೊಮ್ಮಗಳಿಗೂ ಟ್ರೋಲಿಗರ ಕಾಟ ಇದೆ. ಐಶ್ವರ್ಯ ಹಾಗೂ ಅಭಿಷೇಕ್ ಬಚ್ಚನ್ ಮಗಳನ್ನ ಆಗಾಗ ಟ್ರೋಲ್ ಮಾಡ್ತಾ ಇರ್ತಾರೆ. ಆ ಬಗ್ಗೆ ಇದೀಗ ಅಭಿಷೇಕ್ ಬಚ್ಚನ್ ಕೊಂಚ ಗರಂ ಆಗಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಟ್ರೋಲಿಗರುಗೆ ಎಚ್ಚರಿಕೆ ನೀಡಿದ, ಅಭಿಷೇಕ್ ಬಚ್ಚನದ ನಾವು ಸೆಲೆಬ್ರೆಟಿಗಳು ನಮ್ಮನ್ನ ಟ್ರೋಲ್ ಮಾಡಲಿ, ನಾವೂ ದೊಡ್ಡವರು ಅರ್ಥ ಆಗುತ್ತೆ. ಆದ್ರೆ ಮಕ್ಕಳನ್ನು ಟ್ರೋಲ್ ಮಾಡಿದ್ರೆ ಸಹಿಸಲ್ಲ. ಅಷ್ಟು ಧನ್ ಇದ್ರೆ ನನ್ನ ಎದುರುಗಡೆ ಬಂದು ನಿಂತು ಮಾತಾಡಲಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೆಳಗಾವಿ ಅಧಿವೇಶನದಲ್ಲಿ ವಕೀಲ ರಕ್ಷಣಾ ಕಾಯ್ದೆ ಜಾರಿಗೆ ತರಲು ಚಳ್ಳಕೆರೆ ತಾಲೂಕು ವಕೀಲರ ಸಂಘದ ಒತ್ತಾಯ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729   ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್.08 : ಗುಲ್ಬರ್ಗ ಜಿಲ್ಲೆಯ ಉದ್ದೂರು ತಾಲೂಕಿನ ವಕೀಲರಾದ ಈರಣ್ಣಗೌಡಮಾಳಿ ಪಾಟೀಲ್ ರವರ ಮೇಲೆ ಯಾವುದೇ

ಮಕ್ಕಳಲ್ಲಿ ಪ್ರಶ್ನೆ ಮಾಡುವ ಮನೋಭಾವ ಬೆಳಸಬೇಕು : ಜಿಲ್ಲಾಧಿಕಾರಿ ದಿವ್ಯಪ್ರಭು

ಚಿತ್ರದುರ್ಗ.ಡಿ.08: ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಪ್ರಶ್ನೆ ಮಾಡುವ ಮನೋಭಾವವನ್ನು ಬೆಳಸಬೇಕು, ಆಗ ಮಾತ್ರ ವಿದ್ಯಾರ್ಥಿಗಳು ಮುಂದೆ ಬರಲು ಸಾಧ್ಯ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿಆರ್‍ಜೆ ಹೇಳಿದರು. ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ

ಚಳ್ಳಕೆರೆಯಲ್ಲಿ ಹೃದಯ ವಿದ್ರಾವಕ ಘಟನೆ | ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ನೇಣಿಗೆ ಶರಣಾದ ತಾಯಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್.08 : ಇಬ್ಬರು ಮಕ್ಕಳನ್ನು ಪಾತ್ರ ನೀರಿನಲ್ಲಿ ಮುಳುಗಿಸಿ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ

error: Content is protected !!