Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕೊಹ್ಲಿ ನಿವೃತ್ತಿ ವಿಚಾರಕ್ಕೆ ಪುಷ್ಠಿ ನೀಡುತ್ತಿವೆ ಆ 2 ಕಾರಣಗಳು..!

Facebook
Twitter
Telegram
WhatsApp

 

ಈಗ ತಾನೇ ಐಪಿಎಲ್ ನಿಂದ ಆರ್ಸಿಬಿ ಟೀಂ ಹೊರ ಬಿದ್ದಿದೆ. ಪ್ಲೇ ಆಫ್ ಕನಸು ನನಸು ಮಾಡಿದ್ದ ಆರ್ಸಿಬಿ, ಇದ್ದಕ್ಕಿದ್ದ ಹಾಗೇ ಎಲಿಮಿನೇಟರ್ ಪಂದ್ಯದಿಂದ ಹೊರ ಬಿದ್ದಿದೆ. ಈ ಬೇಸರದ ನಡುವೆಯೇ ಕೊಹ್ಲಿ ಬಗ್ಗೆ ಶಾಕಿಂಗ್ ವಿಚಾರವೊಂದು ವೈರಲ್ ಆಗುತ್ತಿದೆ. ಅದುವೆ ನಿವೃತ್ತಿಯ ವಿಚಾರ. ಕೆಲವೇ ದಿನಗಳಲ್ಲಿ ವೆಸ್ಟ್ ಇಂಡೀಸ್ ಹಾಗೂ ಯುಎಸ್ಎ ನಲ್ಲಿ ಟಿ20 ವಿಶ್ವಕಪ್ ಸಮರ ಆರಂಭವಾಗಲಿದೆ. ರೋಹಿತ್ ನೇತೃತ್ವದ ಟೀಂ ಇಂಡಿಯಾ ಶೀಘ್ರದಲ್ಲಿಯೇ ವಿಂಡೀಸ್ ಗೆ ಹಾರಲಿದೆ. ಆದರೆ ಇದರ ನಡುವೆಯೇ ಕೊಹ್ಲಿ ಬಗ್ಗೆ ಹೀಗೊಂದು ಸುದ್ದಿ ಹಬ್ಬಿದೆ.

ಕೊಹ್ಲಿ ನಿವೃತ್ತಿಯ ವಿಚಾರಕ್ಕೆ ಆ ಎರಡು ಕಾರಣಗಳು ಪುಷ್ಠಿ ನೀಡುತ್ತಿವೆ. ಫ್ಯಾಮಿಲಿಗೆ ಈಗ ಆದ್ಯತೆ ನೀಡುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು ಹೀಗಾಗಿ ನಿವೃತ್ತಿಯ ನಿರ್ಧಾರ ಮಾಡಿದ್ದಾರೆ. ತಂದೆಯ ಸಾವಿನ ನೋವಿದ್ದರೂ ಕೊಹ್ಲಿ ಪಂದ್ಯವನ್ನಾಡಿದ್ದರು. ಟೀಂ ಇಂಡಿಯಾದ ಬ್ಯುಸಿ ಶೆಡ್ಯೂಲ್ ಹಂಗಿದೆ. ವರ್ಷವಿಡೀ ಆಟಗಳನ್ನೇ ಆಡಬಢಕಾದ ಅನಿವಾರ್ಯತೆ. ಈಗ ಕೊಹ್ಲಿಗೆ ಎರಡು ಮಕ್ಕಳು. ಹೀಗಾಗಿ ಕುಟುಂಬಕ್ಕೆ ಸಮಯ ಕೊಡಬೇಕೆಂಬ ಕಾರಣಕ್ಕೆ ನಿವೃತ್ತಿ ಪಡೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನೊಂದು ಮೇಜರ್ ಸಮಸ್ಯೆ ಎಂದರೆ ಕೊಹ್ಲಿಗೆ ಹೈ ಸೈಟ್ ಸಮಸ್ಯೆ ಇದೆ. ಈ ಸಮಸ್ಯೆಯಿಂದ ಕೊಹ್ಲಿ ಫಿಟ್ ಆಗಿದ್ರು ನಿವೃತ್ತಿ ಹೊಂದುವ ಯೋಚನೆ ಮಾಡಿದ್ದಾರೆ ಎನ್ನಲಾಗಿದೆ. ಕೊಹ್ಲಿ ಕ್ರೇಜ್ ದೊಡ್ಡ ಮಟ್ಟದಲ್ಲಿದೆ. ಅವೆ ಅದ್ಭುತ ಬ್ಯಾಟಿಂಗ್, ಸಾಲಿಡ್ ಫೀಲ್ಡಿಂಗ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ಅವೆ ಫಿಟ್ನೆಸ್ ಸಲಾಂ ಎಮ್ನುತ್ತಾರೆ. ಆದರೆ ಕೆಲವೊಂದು ಆದ್ಯತೆಯ ಮೇರೆಗೆ ರಿಟೈರ್ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ಮಾತಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ತರುಣ್ ಸುಧೀರ್ & ಸೋನಲ್ ಮದುವೆ ಆಗ್ತಾ ಇರೋದು ಸತ್ಯ : ಮಾಲತಿ ಸುಧೀರ್ ಸ್ಪಷ್ಟನೆ

ಕಳೆದ ಕೆಲವು ದಿನಗಳಿಂದ ಗಾಂಧಿನಗರದ ಮೂಲೆ‌ ಮೂಲೆಯಲ್ಲೂ ತರುಣ್ ಸುಧೀರ್ ಅವರ ಮದುವೆಯದ್ದು ಸದ್ದು. ತರುಣ್ ಹಾಗೂ ನಟಿ ಸೋನಲ್ ಮದುವೆಯಾಗ್ತಾ ಇದ್ದಾರಂತೆ ಎಂಬ ಗುಸುಗುಸು. ಮಹಾನಟಿ ವೇದಿಕೆಯಲ್ಲೂ ಈ ಟಾಪಿಕ್ ಬಂದಾಗ ತರುಣ್

ಸಿಎಂ ಪತ್ನಿ ಹೆಸರಿಗೆ 14 ಮೂಡಾ ಸೈಟ್ ಗಳು : ಸಿದ್ದರಾಮಯ್ಯ ಹೇಳಿದ್ದೇನು..?

  ಬೆಂಗಳೂರು: ಸಿಎಂ ಸಿದ್ದರಾಮಯ್ಯ ಧರ್ಮಪತ್ನಿ ಪಾರ್ವತಿ ಅವರ ಹೆಸರಿನಲ್ಲಿ 14 ಮೂಡಾ ಸೈಟುಗಳನ್ನು ಮಾಡಲಾಗಿದೆ ಎಂಬುದು ಬಾರೀ ಚರ್ಚೆಗೆ ಗ್ರಾಸವಾಗಿದೆ. ಆರ್ಟಿಐ ಕಾರ್ಯಕರ್ತ ಇದರಲ್ಲಿ ಅಕ್ರಮ ಮಂಜೂರಾತಿ ನಡೆದಿದೆ ಎಂದಿದ್ದಾರೆ. ಜೊತೆಗೆ ಸಿಎಂ

ಉತ್ತರಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ : ಕಾಲ್ತುಳಿತಕ್ಕೆ 80 ಕ್ಕೂ ಹೆಚ್ಚು ಮಂದಿ ಸಾವು…!

ಸುದ್ದಿಒನ್, ಜುಲೈ. 02 : ನವದೆಹಲಿ: ಮಂಗಳವಾರ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 87 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೋಲೆ ಬಾಬಾರವರ ಸತ್ಸಂಗ

error: Content is protected !!