Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಈ ಸಲ ಕಪ್ ನಮ್ದೆ ಆಗ್ಬೇಕು ಅಂದ್ರೆ RCB ಇನ್ನು ಇಷ್ಟು ಮ್ಯಾಚ್ ಗೆಲ್ಲಬೇಕಿದೆ..!

Facebook
Twitter
Telegram
WhatsApp

IPl 16ನೇ ಆವೃತ್ತಿ ಆರಂಭವಾಗಿದೆ. ಕ್ರಿಕೆಟ್ ಪ್ರಿಯರಲ್ಲಿ ಜೋಶ್ ಜಾಸ್ತಿಯಾಗಿದೆ. ಆರ್ಸಿಬಿ ಅಭಿಮಾನಿಗಳದ್ದು ಕೇಳೋದೇ ಬೇಡ. ಫುಲ್ ಜೋಶ್ ನಲ್ಲಿದ್ದಾರೆ. ಈ ಬಾರಿ ಖಂಡಿತ ಕಪ್ ನಮ್ದೆ ಅಂತಿದ್ದಾರೆ. ಹಾಗಾದ್ರೆ ಕಪ್ ನಮ್ದೆ ಆಗ್ಬೇಕು ಅಂದ್ರೆ ಆರ್ಸಿಬಿ ಏನು ಮಾಡಬೇಕು..? ಇನ್ನು ಎಷ್ಟು ಮ್ಯಾಚ್ ಗಳನ್ನು ಗೆಲ್ಲಬೇಕಿದೆ..?

ಈಗಾಗಲೇ 37 ಮ್ಯಾಚ್ ನಡೆದಿವೆ. ಅದರಲ್ಲಿ RCB ಎಂಟು ಮ್ಯಾಚ್ ಗಳನ್ನು ಆಡಿದ್ದು, ಅದರಲ್ಲಿ ನಾಲ್ಕು ಮ್ಯಾಚ್ ಗೆದ್ದಿದೆ. ಕಪ್ ಪಡೆಯಬೇಕು ಅಂದ್ರೆ ಸುಲಭದ ಮಾತಲ್ಲ. ಇನ್ನು ಆರು ಪಂದ್ಯಗಳನ್ನು ಆಡಲೇಬೇಕಿದೆ. ಫಸ್ಟ್ ಆಫ್ ನಲ್ಲಿ ಸುಲಭ ಗೆಲುವು ಸಾಧಿಸಿರುವ ಆರ್ಸಿಬಿ ಸೆಕೆಂಡ್ ಆಫ್ ನಲ್ಲಿ ಟಫ್ ದಾರಿಗಳನ್ನು ಸಾಗಲೇಬೇಕಿದೆ. ತುಟ್ಟ ತುದಿಯಲ್ಲಿರು ಕಪ್ ಅನ್ನು ಆರ್ಸಿಬಿ ಎತ್ತಿಕೊಂಡು ಬರಲು ಇಡೀ ಟೀಂ ಎಫರ್ಟ್ ತುಂಬಾ ಮುಖ್ಯ ಆಗುತ್ತೆ.

ಆರ್ಸಿಬಿಯಲ್ಲಿ ಸದ್ಯ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್, ಫಾಪ್ ಡುಪ್ಲೇಸಿ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅದರಂತೆ ಕಪ್ ಗೆಲ್ಲಬೇಕು ಅಂದ್ರೆ ಸೆಕೆಂಡ್ ಆಫ್ ನಲ್ಲಿ ಈ ಮೂವರಿಂದ ರನ್ ಗಳ ಭರಾಟೆ ಬರಲೇಬೇಕಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಸೇರಿದಂತೆ ಹಲವೆಡೆ ಮುಂದಿನ ನಾಲ್ಕು ದಿನ ಬಿಸಿಗಾಳಿ ಮುನ್ಸೂಚನೆ..!

ಬೆಂಗಳೂರು: ಬಿಸಿ ಗಾಳಿಯನ್ನು ಕುಡಿದು ಕುಡಿದು ಜನ ನಿತ್ರಾಣರಾಗಿದ್ದಾರೆ. ಅದರಲ್ಲೂ ಕೆಲಸಕ್ಕೆಂದು ಹೋಗುವವರ ಸ್ಥಿತಿಯನ್ನು ಕೇಳುವಂತೆಯೇ ಇಲ್ಲ. ಬೆಳಗೆದ್ದು ರೆಡಿಯಾಗಿ ಆಫೀಸ್ ತಲುಪುವಷ್ಟರಲ್ಲಿ ಸುಸ್ತಾಗಿ ಹೋಗಿರುತ್ತಾರೆ. ಇಂಥ ರಣಬಿಸಿಲಿನಿಂದ ಹೆದರಿರುವ ಜನ ಮಳೆಗಾಗಿ ಕಾಯುತ್ತಿದ್ದಾರೆ.

ಕಾಲು ಕಟ್ಟಿ, ಅತ್ಯಾಚಾರ : ವಿಡಿಯೋ ನೋಡಿದ ಗೆಳೆಯರಿಂದ ಮಾಹಿತಿ : ರೇವಣ್ಣ ವಿರುದ್ಧ ದಾಖಲಾಯ್ತು ಸಂತ್ರಸ್ತೆ ಮಗನಿಂದ ದೂರ..!

ಮೈಸೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಕರ್ಮಕಾಂಡಗಳು ಮುಗಿಯುವಂತೆ ಕಾಣುತ್ತಿಲ್ಲ. ದಿನೇ‌ ದಿನೇ ದಾಖಲಾಗುತ್ತಿರುವ ದೂರುಗಳ ಸಂಖ್ಯೆಯು ಜಾಸ್ತಿಯಾಗುತ್ತಿದೆ. ಇದೀಗ ರೇವಣ್ಣ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.

ತಂಪಾಯಿತು ಬೆಂಗಳೂರು : ಸುರಿಯುತ್ತಿದ್ದಾನೆ ವರುಣರಾಯ

ಬೆಂಗಳೂರು: ಇನ್ನು ಸ್ವಲ್ಪ ದಿನ ಇದೇ ಉಷ್ಣಾಂಶ ಮುಂದುವರೆದಿದ್ದರೆ ಬೆಂಗಳೂರಿನ ಮಂದಿ ಊರು ಬಿಡಬೇಕಾಗಿತ್ತು, ಅಷ್ಟು ಬಿಸಿಲು. ಮನೆಯಿಂದ ಹೊರಗಡೆಗೆ ಕಾಲಿಟ್ಟರೆ ಮೈತುಂಬಾ ಬೆವರೇ ಸುರಿಯುತ್ತಿತ್ತು. ಇಂದು ಆ ರಣಬಿಸಿಲಿಗೆ ಮುಕ್ತಿ ಸಿಕ್ಕಿದೆ‌. ಮಳೆರಾಯ

error: Content is protected !!