ಮೈಸೂರಿನಲ್ಲಿ ಬಾಲಕನ ಬಲಿ ಪಡೆದಿದ್ದ ಎರಡು ಚಿರತೆಗಳು ಮತ್ತೆ ಪ್ರತ್ಯಕ್ಷ..!

suddionenews
0 Min Read

ಮೈಸೂರು: ಟಿ ನರಸೀಪುರದ ತಾಲೂಕಿನ ಉಕ್ಕಲಗೆರೆ ಗ್ರಾಮದ ಮಲ್ಲಿಕಾರ್ಜುನಸ್ವಾಮಿ ಬೆಟ್ಟದಲ್ಲಿ ಚಿರತೆಗಳು ಪ್ರತ್ಯಕ್ಷವಾಗಿದ್ದು, ಸ್ಥಳೀಯ ಜನ ಆತಂಕಗೊಂಡಿದ್ದಾರೆ. ಇದೆ ಚಿರತೆಗಳು ಬಾಲಕನನ್ನು ಬಲಿ ತೆಗೆದುಕೊಂಡಿತು. ಈಗ ಮತ್ತೆ ಚಿರತೆಗಳು ಪ್ರತ್ಯಕ್ಷವಾಗಿದ್ದು, ಜನರು ಆತಂಕಗೊಂಡಿದ್ದಾರೆ.

ಎಂ ಎಲ್ ಹುಂಡಿ ಗ್ರಾಮದ ಯುವಕ ಚಿರತೆ ದಾಳಿಯಿಂದ ಸಾವನ್ನಪ್ಪಿದ್ದ. ಯುವಕನನ್ನು ದಾಳಿ ಮಾಡಿದ್ದ ಜಾಗದಲ್ಲಿಯೇ ಚಿರತೆಗಳು ಪ್ರತ್ಯಕ್ಷವಾಗಿದೆ. ಇದನ್ನು ಗ್ರಾಮಸ್ಥರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ನೋಡಿದವರು ಆತಂಕಗೊಂಡಿದ್ದಾರೆ. ಆ ಬೆಟ್ಟದ ಕಡೆಗೆ ಹೋಗುವುದಕ್ಕೂ ಭಯ ಪಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *