Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಹುನಿರೀಕ್ಷಿತ ಸೂರ್ಯಯಾನ ಆರಂಭ : ಶ್ರೀಹರಿಕೋಟಾದಿಂದ ಉಡಾವಣೆ

Facebook
Twitter
Telegram
WhatsApp

 

ಚಂದ್ರಯಾನ 3 ಸಕ್ಸಸ್ ಆದ ಬೆನ್ನಲ್ಲೇ ಇಂದು ಸೂರ್ಯನತ್ತ ಇಸ್ರೋ ಪಯಣ ಬೆಳಸಿದೆ. ಇದೇ ಮೊದಲ ಬಾರಿಗೆ ಇಸ್ರೋ ಸೂರ್ಯನ ನಭಕ್ಕೆ ಸಂಶೋದನೆಗಾಗಿ ಪಯಣ ಬೆಳೆಸಿರುವುದು. ಇಡೀ ಭಾರತೀಯರ ಚಿತ್ತ ಇಂದು ಇಸ್ರೋದತ್ತ ನೆಟ್ಟಿದೆ.

ಬಹುನಿರೀಕ್ಷಿತ ಸೂರ್ಯಯಾನ ಇಂದು ಆಂಧ್ರದ ಶ್ರೀಹರಿಕೋಟಾದಿಂದ ಸೂರ್ಯಯಾನ ಉಪಗ್ರಹ ಉಡಾವಣೆಯಾಗಿದೆ. ಆದಿತ್ಯ L-1 ಹೊತ್ತು ಸಾಗಿದೆ. ಇದೇ ಮೊದಲ ಬಾರಿಗೆ ಸೂರ್ಯನತ್ತ ಇಸ್ರೋ ಪಯಣ ಬೆಳೆಸಿದೆ. 7 ಪೆಲೋಡ್ ಹೊತ್ತು ನಭಕ್ಕೆ ಹೊರಟಿದ್ದಾನೆ ಆದಿತ್ಯ.

ಗ್ರಹಣದ ವೇಳೆ ಸೂರ್ಯನ ಅಧ್ಯಯನ ಮಾಡಲಾಗುತ್ತದೆ. ಸೂರ್ಯನ ಅಧ್ಯನಕ್ಕೆ 7 ಪೆಲೋಡ್ ಗಳನ್ನು ಅಳವಡಿಕೆ ಮಾಡಲಾಗಿದೆ. ಪೆಲೋಡ್ ತಯಾರಿಸಿರುವುದು ಬೆಂಗಳೂರು ಮೂಲದ IIA ಸಂಸ್ಥೆ. ಸೂರ್ಯನ ತಾಪಮಾನ, ಆಯಸ್ಕಾಂತೀಯ ಗುಣಗಳನ್ನು ಅಧ್ಯಯನ ಮಾಡಲು ಈ ಉಡಾವಣೆ‌ ಮಾಡಲಾಗಿದೆ. 15 ಕಿಲೋ ಮೀಟರ್ ಯಾನ ಬೆಳೆಸಿದ ಆದಿತ್ಯ. ಈಗಾಗಲೇ 1,2 ನೇ ನೌಕೆಯಿಂದ ಬೇರ್ಪಟ್ಟಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೊರಗೆ ಬಾರದಂತೆ ಮೈಸೂರಿಗರಿಗೆ ಹವಮಾನ ಇಲಾಖೆಯಿಂದ ಎಚ್ಚರಿಕೆ : ಆರೆಂಜ್ ಅಲರ್ಟ್ ಘೋಷಣೆ

ಮೈಸೂರು: ಬೆಳಗಿನ ಜಾವವೇ ಬಿಸಿಲಿನ ತಾಪ ಜೋರಾಗಿರುತ್ತೆ. ಮೇ ಸಮಯಕ್ಕೆ ಅದಾಗಲೇ ಭೂಮಿ ತಂಪಾಗಬೇಕಿತ್ತು. ಆದರೆ ಧಗೆ ಎಷ್ಟಿದೆ ಅಂದ್ರೆ ಹೊರಗೆ ಬರೋದಕ್ಕೆ ಸಾಧ್ಯವಾಗುತ್ತಿಲ್ಲ. ದಾಹವೂ ಹೆಚ್ಚಾಗಿದೆ. ಪಾನೀಯಗಳ ಬೆಲೆಯೂ ಗಗನಕ್ಕೇರುತ್ತಿದೆ. ಅದರಲ್ಲೂ ಕೆಲವು

ಮೇ 8 ರಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ..?

ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಬಂದಿದೆ. ಭವಿಷ್ಯದ ಮುಖ್ಯ ಘಟ್ಟದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯು ಒಂದು. ಈಗಾಗಲೇ ಪರೀಕ್ಷೆ ಬರೆದ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಕರ್ನಾಟಕ ಪ್ರೌಢ

ಇಂದು ಸಂಜೆ ಶಿವಮೊಗ್ಗಕ್ಕೆ ರಾಹುಲ್ ಗಾಂಧಿ : ಪ್ರಚಾರದ ವೇಳೆ ಪೆನ್ ಡ್ರೈವ್ ವಿಚಾರ ಪ್ರಸ್ತಾಪ ಮಾಡ್ತಾರಾ..?

ಶಿವಮೊಗ್ಗ: ಎರಡನೇ ಹಂತದ ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆದಿದ್ದು, ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ‌. ಚುನಾವಣೆಯ ಹೊತ್ತಲ್ಲೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ಮುಜುಗರವಾಗುವಂತ ಘಟನೆ ನಡೆದಿದೆ. ರಾಜ್ಯದೆಲ್ಲೆಡೆ ಪೆನ್ ಡ್ರೈವ್ ಸುದ್ದಿ ತಾಂಡವವಾಡುತ್ತಿದ್ದರೆ,

error: Content is protected !!