Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸ್ಪಾಟ್ ಖಾತೆ ಮಾಡುವ ಅಭಿಯಾನ ಶುರು ಆಗಿದೆ : ಸಚಿವ ಕೃಷ್ಣ ಭೈರೇಗೌಡ

Facebook
Twitter
Telegram
WhatsApp

 

ಮೈಸೂರು: ಕಂದಾಯ ಅದಾಲತ್ ಬಗ್ಗೆ ರೈತರಿಗೆ ಸಚಿವ ಕೃಷ್ಣ ಭೈರೇಗೌಡ ಒಂದಷ್ಟು ಮಾಹಿತಿ ತಿಳಿಸಿಕೊಟ್ಟಿದ್ದಾರೆ. ಕಂದಾಯ ಅದಾಲತ್ ಅನ್ನು ಈ ಹಿಂದೆ ಕಾಂಗ್ರೆಸ್ ಇದ್ದಾಗಲೂ ಬಹಳ ಪರಿಣಾಮಕಾರಿಯಾಗಿ ನಡೆಸಿದ್ದೆವು. ಹಾಗಾಗಿ ಅದಾಲತ್ ಮೂಲಕ ಬಗೆಹರಿಸಬಹುದಾದಂತ ಸಮಸ್ಯೆಗಳು ಬಹುತೇಕ ಬಗೆಹರಿದಿದ್ದಾವೆ. ಈಗ ಉಳಿದಿರುವುದು ಜಟಿಲವಾದಂತ ಸಮಸ್ಯೆಗಳು. ಅದಾಲತ್ ನಲ್ಲಿ ಸಣ್ಣ ಸ್ವರೂಪದ ಸಮಸ್ಯೆಗಳನ್ನು ಪರಿಹಾರ ಮಾಡಬಹುದು.

ಸುಮಾರು ಪವತಿ ಖಾತೆಗಳು, ಖಾತೆಯಾಗದೆ ಹಾಗೆ ಉಳಿದಿದ್ದಾವೆ. ಕೆಲವು ಜಿಲ್ಲೆಗಳಲ್ಲಿ ಈಗ ಪವತಿ ಖಾತೆಯ ಆಂದೋಲನವನ್ನು ಆರಂಭ ಮಾಡಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೂ ವಿಸ್ತರಿಸಬೇಕೆಂಬುದು ಇದೆ. ಅದನ್ನ ಮಾಡಿದರೆ ಲಕ್ಷಾಂತರ ಖಾತೆಗಳು ಒವತಿ ಖಾತೆಯಾಗದೆ, ಹಳಬರ ಹೆಸರುಗಳಲ್ಲೆ ಉಳಿದು ಹೋಗಿದೆ. ಜಮೀನುದಾರರು ಈ ಖಾತೆಯನ್ನು ಇಂಥವರ ಹೆಸರಿಗೆ ಮಾಡಿ ಎಂದಾಗ, ಅದಾಲತ್ ಮೂಲಕ ಆನ್ ಸ್ಪಾಟ್ ಖಾತೆ ಮಾಡುವ ಅಭಿಯಾನ ಶುರು ಮಾಡಿದ್ದೀವಿ ಎಂದಿದ್ದಾರೆ.

ಕಳೆದ ವಾರದಿಂದಾನೇ ರೈತರ ಖಾತೆಗಳಿಗೆ ಹಣ ಹಾಕುವ ಪ್ರಕ್ರಿಯೆ ಆರಂಭವಾಗಿದೆ. ಪ್ರತಿನಿತ್ಯ ರೈತರ ಖಾತೆಗೆ ಹಣ ಹೋಗುತ್ತಾ ಇದೆ. 25-30 ಲಕ್ಷ ರೈತರ ಖಾತೆಗೆ ಹೋಗುತ್ತಿದೆ. ಇನ್ನೊಂದು ವಾರ ಸುಮಾರು 500 ಕೋಟಿಯಷ್ಟು ಹಣ ರೈತರುಗಳ ಹೋಗಲಿದೆ. ಇದು ಮೊದಲ ಕಂತಿನ ಹಣ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದರೆ ಬಾಕು ಕಂತನ್ನು ಸಹ ರೈತರ ಖಾತೆಗೆ ಹಾಕುತ್ತೇವೆ‌.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ : ವಿಶೇಷ ತನಿಖಾ ತಂಡ ರಚನೆಗೆ ಸಿಎಂ ನಿರ್ಧಾರ

ಬೆಂಗಳೂರು: ಹಾಸನದಲ್ಲಿ ಕಳೆದ ಕೆಲವು ದಿನಗಳಿಂದ ಪೆನ್ ಡ್ರೈವ್ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಆ ಪೆನ್ ಡ್ರೈವ್ ನಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋ ಇರುವುದು ಬೆಳಕಿಗೆ ಬಂದಿದೆ. ಅದು ಒಂದಲ್ಲ ಎರಡಲ್ಲ ಸಾವಿರಾರು

ಶೇಂಗಾವನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿಂದರೆ ಏನೆಲ್ಲಾ ಲಾಭ ಸಿಗುತ್ತೆ..?

ಕಡಲೆಕಾಯಿಯನ್ನು ಬಡವರ ಬಾದಾಮಿ ಅಂತಾನೇ ಎನ್ನುತ್ತಾರೆ. ಕಡಲೆಕಾಯಿ ಬೀಜದಲ್ಲಿ ಸಿಕ್ಕಾಪಟ್ಟೆ ಪ್ರೋಟೀನ್ ಅಂಶಗಳು ಇರುತ್ತೆ. ಹಸಿ ಕಡಲೆಕಾಯಿ ಬೀಜವನ್ನು ಹಾಗೇ ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಪ್ರೋಟೀನ್ ಅಂಶ ಅತ್ಯಧಿಕವಾಗಿಯೇ ಸಿಗಲಿದೆ. ಇನ್ನು ಅಡುಗೆ ಮನೆಯಲ್ಲಂತು

ಈ ರಾಶಿಯ ಹೈನುಗಾರಿಕೆ, ಹೋಟೆಲ್ ಮತ್ತು ಎಲ್ಲಾ ನಮೂನೆಯ ವ್ಯಾಪಾರಸ್ಥರು ಪೈಪೋಟಿ ಎದುರಿಸುವರು

ಈ ರಾಶಿಯ ಹೈನುಗಾರಿಕೆ, ಹೋಟೆಲ್ ಮತ್ತು ಎಲ್ಲಾ ನಮೂನೆಯ ವ್ಯಾಪಾರಸ್ಥರು ಪೈಪೋಟಿ ಎದುರಿಸುವರು, ಭಾನುವಾರ ರಾಶಿ ಭವಿಷ್ಯ -ಏಪ್ರಿಲ್-28,2024 ಸೂರ್ಯೋದಯ: 05:55, ಸೂರ್ಯಾಸ್ತ : 06:31 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ

error: Content is protected !!