Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಒಡಿಶಾ ರೈಲು ಅಪಘಾತಕ್ಕೂ ಮುನ್ನವೇ ರೈಲ್ವೆ ಇಲಾಖೆಯ ನಿರ್ಲಕ್ಷ್ಯಗಳ ವರದಿ‌ ಮಾಡಿದ್ದ CAG ..!

Facebook
Twitter
Telegram
WhatsApp

 

 

ಒಡಿಶಾದಲ್ಲಿ ರೈಲು ಅಪಘಾತದಿಂದಾಗಿ ಸುಮಾರು 280ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಸಾವಿರಾರು ಜನ ಗಾಯಗೊಂಡಿದ್ದಾರೆ. ಇನ್ನು ಕೂಡ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರ ಜೊತೆಗೆ ಇನ್ನೂ ಹಲವರ ಪತ್ತೆಯಾಗಿಲ್ಲ. ಆದರೆ ರೈಲ್ವೆ ಇಲಾಖೆಯ ನ್ಯೂನ್ಯತೆ ಬಗ್ಗೆ ಈಗಾಗಲೇ CAG ವರದಿ ಸಲ್ಲಿಕೆ ಮಾಡಿತ್ತು.

ರೈಲ್ವೆ ಇಲಾಖೆ 2022 ರ ವರದಿಯಲ್ಲಿ ರೈಲ್ವೆ ಇಲಾಖೆಯ ಅನೇಕ ನಿರ್ಲಕ್ಷ್ಯವನ್ನು ವಿವರವಾಗಿ ಸಲ್ಲಿಕೆ‌ ಮಾಡಿತ್ತು. 2017 ರಿಂದ 2022ರವರೆಗೂ ಅನೇಕ ರೈಲು ಅಪಘಾತಗಳು ಸಂಭವಿಸಿತ್ತು. ಈ ವರದಿಯ ಪ್ರಕಾರ ಪ್ರತಿ ವರ್ಷ 282 ರೈಲುಗಳು ಹಳಿ ತಪ್ಪುತ್ತಿವೆ. ಎಂಜಿನಿಯರಿಂಗ್ ನಿರ್ಲಕ್ಷ್ಯದಿಂದ 422 ರೈಲುಗಳು ಹಳಿತಪ್ಪಿವೆ.

ಹಳಿಯ ರ್ವಹಣೆಯ ಕೊರತೆಯಿಂದಾಗಿ ಸುಮಾರು 171 ಕೇಸ್ ಗಳು ದಾಖಲಾಗಿದೆ. ಮೆಕ್ಯಾನಿಕಲ್ ನಿರ್ಲಕ್ಷ್ಯದಿಂದಾಗಿ 182 ಕೇಸ್ ಗಳು ದಾಖಲಾಗಿದೆ. ಲೊಕೊ ಪೈಲಟ್ ನ ಕೆಟ್ಟ ಚಾಲನೆ, ಅತಿ ವೇಗದ ಕಾರಣದಿಂದಾಗಿ 154 ಬಾರಿ ಹಳಿ ತಪ್ಪಿದೆ. ರೈಲ್ವೆ ಕಾರ್ಯಚರಣೆಯ ಸಮಸ್ಯೆಗಳು ಶೇಕಡಾ 19ರಷ್ಟಿದೆ ಎಂದು ವರದಿ ನೀಡಿತ್ತು.

 

 

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ, ಈ ಪಂಚ ರಾಶಿಗಳ ಮದುವೆ ವಿಳಂಬವೇ? ಶನಿವಾರ ರಾಶಿ ಭವಿಷ್ಯ -ಏಪ್ರಿಲ್-27,2024 ಸೂರ್ಯೋದಯ: 05:56, ಸೂರ್ಯಾಸ್ತ : 06:31 ಶಾಲಿವಾಹನ

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ.72.74 ಮತದಾನ : ಕ್ಷೇತ್ರವಾರು ಮಾಹಿತಿ…!

  ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 :   ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಇಂದು ಜರುಗಿದ ಮತದಾನದಲ್ಲಿ ಶೇ.72.74 ದಾಖಲಾಗಿದೆ‌. ವಿಧಾನ ಸಭಾ ಕ್ಷೇತ್ರವಾರು ಮತಾದನ ವಿವರ ಚಳ್ಳಕೆರೆ – 72.19%, ಚಿತ್ರದುರ್ಗ-70.42%, ಹಿರಿಯೂರು-71.49% ,

error: Content is protected !!