Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಾಯಿ ಬಾಬಾ ಹುಂಡಿಗೆ ಬಂದ ಕೋಟಿ ಕೋಟಿ ಕಾಣಿಕೆ ಬ್ಯಾಂಕ್ ತಗೋಳ್ತಾ ಇಲ್ಲ..!

Facebook
Twitter
Telegram
WhatsApp

ಶಿರಡಿ ಸಾಯಿಬಾಬಾಗೆ ದೇಶದಲ್ಲಿ ಅಪಾರ ಪ್ರಮಾಣದಲ್ಲಿ ಭಕ್ತರಿದ್ದಾರೆ. ಬಾಬಾನ ಮುಂದೆ ತಮ್ಮ ಕೋರಿಕೆಗಳನ್ನಿಟ್ಟು, ಬಾಬಾ ಅದನ್ನು ಪೂರೈಸಿದ ಮೇಲೆ ಕಾಣಿಕೆ ರೂಪದಲ್ಲಿ, ತಮ್ಮ ಹತಕೆಯನ್ನು ತೀರಿಸುತ್ತಾರೆ. ಅದು ಹಣದ ರೂಪದ ಕಾಣಿಕೆಯೂ ಆಗಿರುತ್ತದೆ‌. ಆದರೆ ಈ ರೀತಿ ನೀಡಿದ ಕಾಣಿಕೆಯಲ್ಲಿ ಕೋಟಿ ಕೋಟಿ ಕಾಯಿನ್ ಗಳು ಕಲೆಕ್ಟ್ ಆಗಿದೆ. ಇದನ್ನು ಬ್ಯಾಂಕಿಗೆ ನೀಡಿ, ಬದಲಾವಣೆ‌ ಮಾಡಿಕೊಳ್ಳಲು ಹೋದರೆ, ಅದು ಸಾಧ್ಯವಾಗುತ್ತಿಲ್ಲ.

ಬಾಬಾನಿಗೆ ಬಂದ ಕಾಣಿಕೆಯನ್ನು ಎಣಿಸಿ, ಬ್ಯಾಗ್ ಗಳಿಗೆ ತುಂಬಿಸಿ, ಬ್ಯಾಂಕ್ ಗಳಿಗೆ ಹೋದರೆ ಠೇವಣಿ ಇಡಲು ಸಾಧ್ಯವಿಲ್ಲ ಎಂದಿದ್ದಾರೆ. ನಾಸಿಕ್ ನ ಸುಮಾರು 13ಕ್ಕೂ ಹೆಚ್ಚು ಬ್ಯಾಂಕ್ ಗಳು ಚಿಲ್ಲರೆ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಯಾಕಂದ್ರೆ ಆ ಬ್ಯಾಂಕ್ ಗಳಲ್ಲೂ ಚಿಲ್ಲರೆ ಹಣ ಹೆಚ್ಚಾಗಿದೆ. ಹೀಗಾಗಿ ಚಿಲ್ಲರೆ ಹಣವನ್ನು ಠೇವಣಿ ಇಟ್ಟುಕೊಳ್ಳಲು ನಿರಾಕರಣೆ ಮಾಡಿದೆ.

ಇನ್ನು ಶಿರಡಿ ಸಾಯಿ ಬಾಬಾ ಮಂಡಳಿಯೇ ಜಾಗ ನೀಡುವುದಾಗಿ ಹೇಳಿದರೂ ಕೂಡ ಠೇವಣಿ ಇಟ್ಟುಕೊಳ್ಳುತ್ತಿಲ್ಲ. ಈಗ ಟ್ರಸ್ಟ್ ಗೆ ಚಿಲ್ಲರೆಯದ್ದೆ ದೊಡ್ಡ ಚಿಂತೆಯಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಬ್ಬಬ್ಬಾ.. ಐಫೋನ್ ಜಸ್ಟ್ 35 Thousand.. ಈ ಆಫರ್ ಎಂಡ್ ಆಗೋದು ಯಾವಾಗ..?

ಈಗಂತು ಯಾರ ಕೈನಲ್ಲಿ ನೋಡಿದರು ಐಫೋನ್ ಗಳದ್ದೇ ಹಬ್ಬ. ಹಣ ಜಾಸ್ತಿ ಆದ್ರೂ ಐಫೋನ್ ಇರಲೇಬೇಕು ಅಂತಾರೆ. ಅದರಲ್ಲೂ ಐಫೋನ್ ತರಹೇವಾರಿ ಮಾಡೆಲ್ ಗಳನ್ನ ರಿಲೀಸ್ ಮಾಡ್ತಾ ಇರುತ್ತೆ. ಆದ್ರೆ ಐಫೋನ್ ಪ್ರಿಯರಿಗಾಗಿಯೇ ಬಿಗ್ಗೆಸ್ಟ್

Watermelon vs Muskmelon : ಕಲ್ಲಂಗಡಿ vs ಕರ್ಬೂಜ |  ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ?

  ಸುದ್ದಿಒನ್ : ಕಲ್ಲಂಗಡಿ ಮತ್ತು ಕರ್ಬೂಜ ಎರಡೂ ಬೇಸಿಗೆಯಲ್ಲಿ ಬಹಳ ಜನಪ್ರಿಯವಾದ ಹಣ್ಣುಗಳಾಗಿವೆ.  ಎರಡನ್ನೂ ಇಷ್ಟಪಡುವ ಅನೇಕ ಜನರಿದ್ದಾರೆ. ಆದರೆ ಈಗ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು. ಅದರ ಬಗ್ಗೆ ತಿಳಿದುಕೊಳ್ಳೋಣ. ಕಲ್ಲಂಗಡಿ

ಈ ರಾಶಿಯ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಧನ ಲಾಭ

ಈ ರಾಶಿಯ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಧನ ಲಾಭ, ಈ ಪಂಚ ರಾಶಿಗಳಿಗೆ ಆಕಸ್ಮಿಕ ಧನ ಲಾಭ ಪ್ರಾಪ್ತಿ,   ಗುರುವಾರ ರಾಶಿ ಭವಿಷ್ಯ ಏಪ್ರಿಲ್-25,2024 ಸೂರ್ಯೋದಯ: 05:57, ಸೂರ್ಯಾಸ್ತ : 06:30 ಶಾಲಿವಾಹನ

error: Content is protected !!