ಸೂರ್ಯಯಾನ ಮಿಷನ್ ಆದಿತ್ಯ ಎಲ್‌-1 ಯಶಸ್ವಿ ಉಡಾವಣೆ : ಎಚ್.ಎಸ್.ಟಿ.ಸ್ವಾಮಿ ಅಭಿನಂದನೆ

0 Min Read

 

ಸುದ್ದಿಒನ್, ಚಿತ್ರದುರ್ಗ, ಸೆ.01 : ಭಾರತದ ಚೊಚ್ಚಲ ಸೂರ್ಯಯಾನ ಮಿಷನ್ ಆದಿತ್ಯ ಎಲ್-1 ಯಶಸ್ವಿ ಉಡಾವಣೆಯಾಗಿರುವ ಹಿನ್ನೆಲೆ ಕ.ರಾ.ವಿ.ಪ.ರಾಜ್ಯ ಸಮಿತಿ ಸದಸ್ಯ ಎಚ್.ಎಸ್.ಟಿ.ಸ್ವಾಮಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

 

ಭೂಮಿಯಿಂದ ಸುಮಾರು 15 ಕೋಟಿ ಕಿ.ಮೀ. ದೂರದ ಸೂರ್ಯನನ್ನು ಅದರ ಅತ್ಯಂತ ಹೊರ ವಲಯ ಕರೋನ, ಸೌರಜ್ವಾಲೆ, ಸೂರ್ಯನ ವಾತಾವರಣ, ಸೂರ್ಯನ ತಾಪ, ಸೂರ್ಯನ ಕಿರಣಗಳ ಬಗ್ಗೆ ಅಧ್ಯಯನ ನಡೆಸಿ ನಿಖರವಾದ ಮಾಹಿತಿಯನ್ನು ಪಡೆದು ಭೂಮಿಗೆ ಕಳುಹಿಸಲಿದೆ.

ಈ ಯೋಜನೆಯನ್ನು ಯಶಸ್ವಿ ಗೊಳಿಸಿದ ಇಸ್ರೋ ವಿಜ್ಞಾನಿಗಳಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮತ್ತು ಚಿತ್ರದುರ್ಗ ಜಿಲ್ಲೆಯ ಜನರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *