Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿಡಿಲು ಬಡಿದು ಏಳು ಕುರಿಗಳು ಸಾವು: ಕುರಿ ಹಿಂಡು ಬಿಟ್ಟು ಒಡಿಹೋದ ಕುರಿಗಾಹಿಗಳು

Facebook
Twitter
Telegram
WhatsApp

ಚಳ್ಳಕೆರೆ : ಕುರಿ ಹಿಂಡುಗೆ ಸಿಡಿಲು ಬಡಿದ ಪರಿಣಾಮ ಏಳು ಕುರಿಗಳು ಸಾವನ್ನಪ್ಪಿ, ನಾಲ್ಕು ಕುರಿಗಳು ಗಾಯವಾಗಿ ಅಸ್ವಸ್ಥವಾಗಿರುವ ಘಟನೆ ತಾಲ್ಲೂಕಿನ ಬೆಳಗೆರೆ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಬೆಳಗೆರೆ ಗ್ರಾಮದ ಪೂಜಾರ್ ರಾಘು ಹಾಗೂ ಪ್ರಸನ್ನಕುಮಾರ್ ಎನ್ನುವ ಕುರಿಗಾಹಿಗಳಿಗೆ ಸೇರಿದ ಕುರಿಗಳಾಗಿದ್ದು, ಎಂದಿನಂತೆಯೇ ಮಂಗಳವಾರ ಸಂಜೆ 6 ಗಂಟೆಯ ಸಮಯದಲ್ಲಿ ತಮ್ಮ ಕುರಿಗಳನ್ನು ಕುರಿಹಟ್ಟಿಗೆ ಹೊಡೆದುಕೊಂಡು ಬರುವಾಗ ಸಿಡಿಲು ಬಡಿದು ಏಳು ಕುರಿಗಳು ಸಾವನ್ನಪ್ಪಿದರೆ ಇನ್ನು ನಾಲ್ಕು ಕುರಿಗಳು ಗಾಯಗಳಾಗಿ ಅಸ್ವಸ್ಥವಾದರೆ, ಸಿಡಿಲಿಗೆ ಎದರಿದ ಕುರಿಗಾಹಿಗಳು ಕುರಿಹಿಂಡು ಬಿಟ್ಟು ಒಡಿಹೋಗಿದ್ದಾರೆ.

ಮಂಗಳವಾರ ಸಂಜೆ ಗುಡುಗು, ಸಿಡಿಲು ಸಹಿತ ಮಳೆ ಆರಂಭವಾದಗ ಮಳೆಗೆ ನೆನೆದ ಕುರಿಗಳು ಹುಣಸೆ ಮರದ ಕೆಳಗೆ ಆಶ್ರಯ ಪಡೆಯಲು ನಿಂತಾಗ ಸಿಡಿಲು ಬಡಿದ ಪರಿಣಾಮ ಏಳು ಕುರಿಗಳು ಸಾವನ್ನಪ್ಪಿದರೆ, ಇನ್ನು ನಾಲ್ಕು ಕುರಿಗಳು ಅಸ್ವಸ್ಥವಾಗಿದ್ದರೆ, ಇತ್ತಹ ಕುರಿಗಾಯಿಗಳು ಪ್ರಾಣಪಾಯದಿಂದ ಪಾರಾಗಿ, ನಿಟ್ಟುಸಿರು ಬಿಟ್ಟಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆಂಬ್ಯುಲೆನ್ಸ್ ಬಂದಿದ್ದರೆ ನಟಿ ಪವಿತ್ರಾ ಬದುಕುತ್ತಿದ್ದರೇನೋ..?

    ಕನ್ನಡ ಹಾಗೂ ತೆಲುಗಿನ ಖ್ಯಾತ ನಟಿ ಪವಿತ್ರಾ ಜಯರಾಂ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ವಿಚಾರ ತೆಲುಗು ಇಂಡಸ್ಟ್ರಿಗೆ ದೊಡ್ಡ ಆಘಾತವನ್ನೇ ತಂದೊಡ್ಡಿದೆ. ತ್ತಿಯನಿ ಧಾರಾವಾಹಿಯಲ್ಲಿ ತಿಲೋತ್ತಮನಾಗಿ ಎಲ್ಲರ ಗಮನ ಸೆಳೆದಿದ್ದರು.

ಜೇನುತುಪ್ಪ ಬಳಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ ?

ಸುದ್ದಿಒನ್ : ಜೇನುತುಪ್ಪದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಜೇನುತುಪ್ಪದಿಂದ ಅನೇಕ ಪ್ರಯೋಜನಗಳಿವೆ. ಜೇನು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಎಲ್ಲಾ ಔಷಧೀಯ ಗುಣಗಳನ್ನು ಹೊಂದಿದೆ.  ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಜೇನು ತುಂಬಾ ಆರೋಗ್ಯಕಾರಿ.

ಈ ರಾಶಿಯವರು ಅಪಾರ ಖಜಾನೆ ಸಂಪತ್ತು ಹೊಂದಿರುವರು.

ಈ ರಾಶಿಯವರು ಅಪಾರ ಖಜಾನೆ ಸಂಪತ್ತು ಹೊಂದಿರುವರು. ಈ ರಾಶಿಯವರು ಬಯಸಿದ್ದೆಲ್ಲಾ ಪಡೆಯುವ ಆಶಾವಾದಿಗಳು.   ಸೋಮವಾರ ರಾಶಿ ಭವಿಷ್ಯ -ಮೇ-13,2024 ಸೂರ್ಯೋದಯ: 05:48, ಸೂರ್ಯಾಸ್ತ : 06:36 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

error: Content is protected !!