Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಲಸಿನ ಹಣ್ಣಿನ ಬೀಜದಿಂದ ಎಷ್ಟೆಲ್ಲಾ ಉಪಯೋಗ ಇದೆ ನೋಡಿ

Facebook
Twitter
Telegram
WhatsApp

 

ಕಸದಿಂದಲೂ ರಸ ಮಾಡಬಹುದು ಎಂಬ ಮಾತಿದೆ. ಎಷ್ಟೋ ಸಲ ನಮಗೆ ಕೆಲವು ಪದಾರ್ಥಗಳ ಉಪಯೋಗ ತಿಳಿಯದೆ ಕಸಕ್ಜೆ ಹಾಕಿಬಿಡುತ್ತೀವಿ. ಉದಾಹರಣೆಗೆ ಸೌತೆಕಾಯಿ ಸಿಪ್ಪೆ, ಹಿರೇಕಾಯಿ ಸಿಪ್ಪೆ. ಆದರೆ ಆ ಸಿಪ್ಪೆಯಿಂದಾನು ದೇಹಕ್ಜೆ ಉಪಯೋಗವಾಗುತ್ತೆ. ಅದರಂತೆ ಹಲಸಿನ ಹಣ್ಣಿನ ಬೀಜವನ್ನು ಸಾಕಷ್ಟು ಜನ ಕಸಕ್ಜೆ ಹಾಕುತ್ತಾರೆ. ಇನ್ನು ಕೆಲವರು ತಿನ್ಬುತ್ತಾರೆ. ಹಾಗಾದ್ರೆ ಅದರಲ್ಲಿ ಎಷ್ಟೆಲ್ಲಾ ಆರೋಗ್ಯಕರ ಲಾಭ ಇದೆ ಅನ್ನೋದನ್ನ ನೋಡೋಣಾ.

* ಹೆಣ್ಣು ಮಕ್ಜಳು ಉದ್ಧ ಕೂದಲು ಬೇಕು ಅಂತ ಏನೆಲ್ಲಾ ಆಯಿಲ್ ಟ್ರೈ ಮಾಡ್ತಾರೆ ಅಲ್ವಾ. ಹಲಸಿನ ಹಣ್ಣಿನ ಬೀಜವನ್ನು ತಿನ್ನುವುದರಿಂದ ಉದ್ಧ ಕೂದಲಿನ ಬೆಳವಣಿಗೆಗೆ ಕಾರಣವಾಗುತ್ತದೆ.

* ಈಗಂತೂ ಮೊಬೈಲ್, ಕಂಪ್ಯೂಟರ್ ಅಂತ ನೋಡಿ ನೋಡಿ ಕಣ್ಣಿನ ದೃಷ್ಟಿಯೆ ಸಮಸ್ಯೆಯಾಗಿರುತ್ತೆ. ಹಲಸಿನ ಬೀಜಗಳನ್ನು ತಿನ್ನುವುದರಿಂದ ಕಣ್ಣಿನ ದೃಷ್ಟಿಯ ಆರೋಗ್ಯ ಉತ್ತಮವಾಗುತ್ತದೆ.

* ಜೀರ್ಣಕ್ರಿಯೆಯನ್ನು ಹೆಚ್ಚು ಮಾಡುತ್ತದೆ. ಹೀಗಾಗಿ ಹಲಸಿನ ಬೀಜಗಳನ್ನು ತಿನ್ಬುವುದು ಉತ್ತಮ. ಜೀರ್ಣಕ್ರಿಯೆ ಸಮಸ್ಯೆ ಇರುವವರು ಟ್ರೈ ಮಾಡಬಹುದು.

* ಚರ್ಮದ ತ್ವಚೆಯ ಬಗ್ಗೆ ಎಲ್ಲರಿಗೂ ಕಾಳಜಿ ಇರುತ್ತದೆ. ಇದು ಸೀಸನ್ ಕೂಡ ಆಗಿರುವ ಕಾರಣ ಹಲಸಿನ ಹಣ್ಣಿನ ಬೀಜಗಳನ್ನು ತಿನ್ನುವ ಮೂಲಕ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಸೇರಿದಂತೆ ಹಲವೆಡೆ ಮುಂದಿನ ನಾಲ್ಕು ದಿನ ಬಿಸಿಗಾಳಿ ಮುನ್ಸೂಚನೆ..!

ಬೆಂಗಳೂರು: ಬಿಸಿ ಗಾಳಿಯನ್ನು ಕುಡಿದು ಕುಡಿದು ಜನ ನಿತ್ರಾಣರಾಗಿದ್ದಾರೆ. ಅದರಲ್ಲೂ ಕೆಲಸಕ್ಕೆಂದು ಹೋಗುವವರ ಸ್ಥಿತಿಯನ್ನು ಕೇಳುವಂತೆಯೇ ಇಲ್ಲ. ಬೆಳಗೆದ್ದು ರೆಡಿಯಾಗಿ ಆಫೀಸ್ ತಲುಪುವಷ್ಟರಲ್ಲಿ ಸುಸ್ತಾಗಿ ಹೋಗಿರುತ್ತಾರೆ. ಇಂಥ ರಣಬಿಸಿಲಿನಿಂದ ಹೆದರಿರುವ ಜನ ಮಳೆಗಾಗಿ ಕಾಯುತ್ತಿದ್ದಾರೆ.

ಕಾಲು ಕಟ್ಟಿ, ಅತ್ಯಾಚಾರ : ವಿಡಿಯೋ ನೋಡಿದ ಗೆಳೆಯರಿಂದ ಮಾಹಿತಿ : ರೇವಣ್ಣ ವಿರುದ್ಧ ದಾಖಲಾಯ್ತು ಸಂತ್ರಸ್ತೆ ಮಗನಿಂದ ದೂರ..!

ಮೈಸೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಕರ್ಮಕಾಂಡಗಳು ಮುಗಿಯುವಂತೆ ಕಾಣುತ್ತಿಲ್ಲ. ದಿನೇ‌ ದಿನೇ ದಾಖಲಾಗುತ್ತಿರುವ ದೂರುಗಳ ಸಂಖ್ಯೆಯು ಜಾಸ್ತಿಯಾಗುತ್ತಿದೆ. ಇದೀಗ ರೇವಣ್ಣ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ.

ತಂಪಾಯಿತು ಬೆಂಗಳೂರು : ಸುರಿಯುತ್ತಿದ್ದಾನೆ ವರುಣರಾಯ

ಬೆಂಗಳೂರು: ಇನ್ನು ಸ್ವಲ್ಪ ದಿನ ಇದೇ ಉಷ್ಣಾಂಶ ಮುಂದುವರೆದಿದ್ದರೆ ಬೆಂಗಳೂರಿನ ಮಂದಿ ಊರು ಬಿಡಬೇಕಾಗಿತ್ತು, ಅಷ್ಟು ಬಿಸಿಲು. ಮನೆಯಿಂದ ಹೊರಗಡೆಗೆ ಕಾಲಿಟ್ಟರೆ ಮೈತುಂಬಾ ಬೆವರೇ ಸುರಿಯುತ್ತಿತ್ತು. ಇಂದು ಆ ರಣಬಿಸಿಲಿಗೆ ಮುಕ್ತಿ ಸಿಕ್ಕಿದೆ‌. ಮಳೆರಾಯ

error: Content is protected !!