ಗೌರಿ ಹಬ್ಬಕ್ಕೆ ಸುಮಲತಾಗೆ ಮಂಡ್ಯದಿಂದ ಬಂತು ಬಾಗಿನ

suddionenews
0 Min Read

ಮಂಡ್ಯ: ಜಿಲ್ಲೆಯ ಜನ ಸುಮಲತಾ ಅವ್ರನ್ನ ಮನೆ ಮಗಳಂತೆ ಕಂಡಿದ್ದಾರೆ. ಚುನಾವಣೆಗೆ ನಿಂತಾಗಲೂ ಅದಹ ಪ್ರೂವ್ ಆಗಿದೆ. ಅಷ್ಟೇ ಪ್ರೀತಿಯಿಂದ ಸುಮಲತಾ ಅವ್ರನ್ನ ಕಂಡಿದ್ದು, ಇದೀಗ ಹಬ್ಬಕ್ಕೆ ಬಾಗಿನವನ್ನು ತಲುಪಿಸಿದ್ದಾರೆ.

ಹೌದು, ಇನ್ನೆರೆಡು ದಿನಗಳು ಕಳೆದರೆ ಗೌರಿ ಹಬ್ಬ ಬಂದೆ ಬಿಡ್ತು. ಈ ಹಬ್ಬಕ್ಕೆ ತವರಿನಿಂದ ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವ ಸಂಪ್ರದಾಯವಿದೆ. ಹೀಗಾಗಿ ಮಂಡ್ಯ ಜನತೆ ಸುಮಲತಾ ಅವ್ರನ್ನ ಮಗಳೆಂದೆ ಭಾವಿಸಿರುವ ಕಾರಣ ಮಂಡ್ಯದ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು ಸುಮಲತಾಗೆ ಬಾಗಿನ ತಲುಪಿಸಿದ್ದಾರೆ.

ಬಾಗಿನ ಕೊಟ್ಟಿರುವ ಜಿಲ್ಲಾಧ್ಯಕ್ಷ ಶಂಕರ್ ಬಾಬು, ಸೀರೆ, ಬಳೆಯನ್ನ ಕೊರಿಯರ್ ಮಾಡಿದ್ದಾರೆ. ಬೆಂಗಳೂರಿನ ಸುಮಲತಾ ನಿವಾಸಕ್ಕೆ ಕಳುಹಿಸಿಕೊಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *