ಐಮಂಗಲ ಬಳಿ ರಸ್ತೆ ಅಪಘಾತ : 10 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

suddionenews
0 Min Read

ಚಿತ್ರದುರ್ಗ : (ಅ.06) : ತಾಲ್ಲೂಕಿನ  ಐಮಂಗಲ ಬಳಿ ಮಿನಿಬಸ್‌ ಪಲ್ಟಿಯಾಗಿದ್ದು ಸುಮಾರು10 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರವಾಗಿ ಗಾಯಗಳಾಗಿವೆ.

ಅಪಘಾತಕ್ಕೆ ಚಾಲಕನ ವೇಗವೇ ಕಾರಣ ಎಂದು ತಿಳಿಯ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿ ಬಸ್ ಪಕ್ಷಿಯಾಗಿದೆ.
ಬೆಂಗಳೂರು ಮೂಲದ ಯಲಹಂಕ ನಿವಾಸಿಗಳು ಗೋವಾಗೆ ಪ್ರವಾಸ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ಸ್ಥಳಕ್ಕೆ ಐಮಂಗಲ PSI ಮಂಜುನಾಥ್ ಮತ್ತು ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *