Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರತನ್ ಟಾಟಾ ಆಸ್ತಿಯಲ್ಲಿ ನಾಯಿಗೂ ಪಾಲು : ಬಂದಿದ್ದೆಷ್ಟು ಗೊತ್ತಾ..?

Facebook
Twitter
Telegram
WhatsApp

ರತನ್ ಟಾಟಾ ಅವರು ವಯೋಸಹಜ ಕಾಯಿಲೆಯಿಂದ ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ಇದೀಗ ಆಸ್ತಿ ವಿಚಾರ ಚರ್ಚೆಯಾಗುತ್ತಿದೆ. ವಿಶೇಷ ಅಂದ್ರೆ ಅವರ ನಾಯಿಗೂ ಆಸ್ತಿಯಲ್ಲಿ ಪಾಲು ಸಿಕ್ಕಿದೆ. ರತನ್ ಟಾಟಾ ಅವರು ಎಷ್ಟು ಶ್ವಾನ ಪ್ರಿಯರಾಗಿದ್ದರು ಎಂಬುದು ಎಲ್ಲರಿಗೂ ಗೊತ್ತಿತ್ತು. ಶ್ವಾನಗಳ ಜೊತೆಗೂ ತಮ್ಮ ಸಮಯವನ್ನು ಕಳೆಯುತ್ತಿದ್ದರು. ಅಷ್ಟೇ ಅಲ್ಲ ತಮ್ಮ ಸಾಕು ನಾಯಿಗೆ ಆರೋಗ್ಯ ಸರಿ ಇರಲಿಲ್ಲ ಅಂತ ಅವಾರ್ಡ್ ಒಂದನ್ನೇ ಬಿಟ್ಟಿದ್ದರು. ಇದೀಗ ಅವರ ವಿಲ್ ರಿವೀಲ್ ಆಗಿದ್ದು ತಮ್ಮ ಸಾಕುನಾಯಿಗೂ ಆಸ್ತಿ ಬರೆದಿದ್ದಾರೆ.

ಅವರ ಬಳಿ ಜರ್ಮನ್ ಶಿಫರ್ಡ್ ನಾಯಿ ಇತ್ತು. ಅದರ ಜೀವಮಾನದ ಹಾರೈಕೆಗಾಗಿ ರತನ್ ಟಾಟಾ ಅವರು ವಿಲ್ ಮಾಡಿದ್ದಾರೆ. ತಮ್ಮ 10 ಸಾವಿರ ಕೋಟಿ ಆಸ್ತಿಯಲ್ಲಿ ನಾಯಿಗೂ ಪಾಲು ಬರೆದಿದ್ದಾರೆ. ರತನ್ ಟಾಟಾ ಅವರು ಫೌಂಡೇಶನ್, ಜಿಮ್ಟಿ ಟಾಟಾ, ಸಹೋದರಿಯಾರಾದ ಶಿರೀಮ್ ಮತ್ತು ಡಿಯಾನಾ, ಮನೆಯ ಸಿಬ್ಬಂದಿಗಳು ಹಾಗೂ ಆಪ್ತ ಸ್ನೇಹಿತರಿಗೆ ಹಂಚಿದ್ದಾರೆ.

ರತನ್ ಟಾಟಾ ಎಷ್ಟು ಮಾನವೀಯತೆಯ ಗುಣ ಹೊಂದಿದ್ದರು ಎಂಬುದು ಅವರ ಒಡನಾಡಿಗಳಿಗೆ, ಸಿಬ್ಬಂದಿಗಳಿಗೆ ಚೆನ್ನಾಗಿಯೇ ಅರಿವಿದೆ. ಇದೀಗ ವಿಲ್ ನೋಡಿದ ಮೇಲೆ ಅದು ಮತ್ತೆ ಪ್ರೂವ್ ಆಗಿದೆ. ತಾವಿಲ್ಲದೆ ಹೋದರೂ ನಾಯಿಯನ್ನು ಎಲ್ಲರು ಚೆನ್ನಾಗಿ ನೋಡಿಕೊಳ್ಳಲಿ ಎಂಬುದೇ ಅವರ ಬಯಕೆಯಾಗಿದೆ. ಹೀಗಾಗಿ ನಾಯಿಯ ಹಾರೈಕೆ ಮಾಡಿದವರಿಗೆ ಅದರ ಪಾಲಿನ ಆಸ್ತಿ ಸೇರಲಿದೆ. ರತನ್ ಟಾಟಾ ಹೋದ ಮೇಲೆ ನಾಯಿಗಳು ಕೂಡ ಮಂಕಾಗಿವೆ. ನಾಯಿಗಳೇ ಹಾಗೇ ಸದಾ ಜೊತೆಗಿದ್ದ ಜೀವ ಕಾಣದೆ ಹೋದರೆ ಸೊರಗಿ ಹೋಗುತ್ತವೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾಹಿತ್ಯವನ್ನು ಓದುವುದು, ಹಾಡುವುದು ಉತ್ತಮ ಹವ್ಯಾಸ : ಬಿ.ಎ.ಸೀತಾರಾಂ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 27 : ಹಾಡುಗಾರಿಕೆಯಂತಹ ಉತ್ತಮ ಹವ್ಯಾಸಗಳನ್ನು ಯುವಕರು ಬೆಳೆಸಿಕೊಳ್ಳಬೇಕು ಎಂದು ದಾವಣಗೆರೆ ಜಿಲ್ಲಾಸ್ಪತ್ರೆಯ ನಿವೃತ್ತ ನೇತ್ರತಜ್ಞ ಬಿ.ಎ.ಸೀತಾರಾಂ ಹೇಳಿದ್ದಾರೆ. ಅವರು ಭಾನುವಾರ ನಗರದ ಸ್ಕೌಟ್ ಮತ್ತು ಗೈಡ್ ಭವನದಲ್ಲಿ ಏರ್ಪಡಿಸಿದ್ದ

ಚನ್ನಪಟ್ಟಣ ಗೆಲುವಿನ ಶುಭ ಸೂಚನೆ ನೀಡಿದಳಾ ಹಾಸನಾಂಬೆ ತಾಯಿ : ಕುಮಾರಸ್ವಾಮಿ ದೇವರ ಮುಂದೆ ನಿಂತಾಗ ಆಗಿದ್ದೇನು..?

ಹಾಸನ: ಈಗಾಗಲೇ ಹಾಸನಾಂಬೆಯ ದರ್ಶನ ಆರಂಭವಾಗಿದೆ. ಹತ್ತು ದಿನಗಳು ಮಾತ್ರ ತಾಯಿ ದರ್ಶನ ಭಾಗ್ಯಾ ಕೊಡುತ್ತಾಳೆ. ಈ ಹತ್ತು ದಿನಗಳ ಕಾಲ ರಾಜಕಾರಣಿಗಳು, ಸಾರ್ವಜನಿಕರು ಎಲ್ಲರೂ ದರ್ಶನ ಪಡೆಯಲು ಕ್ಯೂ ನಿಂತಿರುತ್ತಾರೆ. ಇಂದು ಕೇಂದ್ರ

ಊಟದ ವಿಚಾರಕ್ಕೆ ತಂದೆಯನ್ನೇ ಕೊಂದ ಮಗ..!

ಹಿರಿಯೂರು : ಕ್ಷುಲ್ಲಕ ಕಾರಣಕ್ಕೆ ನಡುವೆ ಜಗಳವಾಗಿದ್ದು, ಈ ಜಗಳದಿಂದ ತಂದೆಯ ಕೊಲೆಯಾಗಿರುವ ಘಟನೆ ಕುಂದಲಗುರ ಗ್ರಾಮದಲ್ಲಿ ನಡೆದಿದೆ. 50 ವರ್ಷದ ರಂಗಸ್ವಾಮಿ ಮೃತ ದುರ್ದೈವಿಯಾಗಿದ್ದಾರೆ. ಕೇವಲ ಊಟದ ವಿಚಾರಕ್ಕೆ ತಂದೆ ಮಗನ ನಡುವೆ

error: Content is protected !!