Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಪ್ಪ-ಅಮ್ಮನ ಪೂಜೆಗೆ ಕರೆದುಕೊಂಡು ಬರ್ತಿದ್ದ..ಈಗ ಅವನಿಗೆ ಪೂಜೆ ಮಾಡಬೇಕು : ರಾಘವೇಂದ್ರ ರಾಜ್‍ಕುಮಾರ್..!

Facebook
Twitter
Telegram
WhatsApp

ಬೆಂಗಳೂರು: ಅಪ್ಪು ಇನ್ನಿಲ್ಲ ಅನ್ನೋ ಸತ್ಯವನ್ನ ಒಪ್ಪಿಕೊಳ್ಳಲೇಬೇಕು. ಯಾಕಂದ್ರೆ ಇಂದು ಬೆಳಗ್ಗೆವರೆಗೂ ಇದ್ದ ಅಪ್ಪು ಪಾರ್ಥಿವ ಶರೀರವೂ ಕಣ್ಮುಂದೆ ಇಲ್ಲ. ಎಲ್ಲಾ ಕಾರ್ಯವೂ ಮುಗಿದಿದೆ. ಆದ್ರೆ ಅಭಿಮಾನಿಗಳ ಮನದಲ್ಲಿ ಇನ್ನು ಆ ಗೊಂದಲ ಹಾಗೇ ಇದೆ. ನಿಜವಾಗಿಯೂ ಅಪ್ಪುನಾ ಕಳೆದುಕೊಂಡಿದ್ದು ನಾವೂ ಅನ್ನೋ ದುಃಖ.

ಎಲ್ಲಾ ಕಾರ್ಯಗಳು ಮುಗಿದ ಮೇಲೆ ರಾಘವೇಂದ್ರ ರಾಜ್‍ಕುಮಾರ್ ಮಾತನಾಡಿದ್ದು, ಭಾವುಕರಾಗಿದ್ದಾರೆ. ಅಪ್ಪು ಇಷ್ಟು ದಿನ ಅಪ್ಪ-ಅಮ್ಮನ ಪೂಜೆ ಮಾಡೋದಕ್ಕೆ ಕರೆದುಕೊಂಡು ಬರುತ್ತಿದ್ದ. ಉಷ್ಟು ಬೇಗ ಅವನು ಹೋಗ್ತಾನೆ ಅಂತ ಗೊತ್ತಿರಲಿಲ್ಲ. ಅಪ್ಪ-ಅಮ್ಮನ ಜೊತೆಗೆ ಅವನ ಪೂಜೆಯನ್ನು ಮಾಡಬೇಕು ಎಂದು ದುಃಖಿತರಾಗಿದ್ದಾರೆ.

ನಮ್ಮ ಕೊನೆಯುಸಿರು ಇರುವವರೆಗೂ ಈ ನೋವಿನ ಭಾರ ಮನದಲ್ಲೇ ಇರುತ್ತೆ. ಅಪ್ಪು ನಮಗಿಂತ ಹೆಚ್ಚಾಗಿ ಅಪ್ಪ ಅಮ್ಮನನ್ನ ಇಷ್ಟಪಟ್ಟಿದ್ದಾನೆ. ಅದಕ್ಕೆ ಅವರ ಬಳಿ ಬೇಗ ಹೋಗಿದ್ದಾನೆ. ಅವನನ್ನ ಮೆರವಣಿಗೆ ಮಾಡಿ ಕರೆ ತರಬೇಕೆಂಬ ಆಸೆ ನಮಗೂ ಇತ್ತು. ಆದ್ರೆ ನಮ್ಮಿಂದ ಬೇರೆಯವರಿಗೆ ತೊಂದರೆಯಾಗಬಾರದು. ಅಪ್ಪಾಜಿ-ಅಮ್ಮ ಹೋದಾಗ ನಡೆದ ಘಟನೆ ಇನ್ನು ನೆನಪಿದೆ. ಅದಕ್ಕೆ ದಾರಿ ಮಾಡಿಕೊಡಬಾರದು ಅಂತ ಈ ನಿರ್ಧಾರಕ್ಕೆ ಬಂದ್ವಿ. ಕಳೆದ ಮೂರು ದಿನಗಳಿಂದಲೂ ಅಭಿಮಾನಿಗಳು, ಮಾಧ್ಯಮದವರು ಮತ್ತು ಪೊಲೀಸರು ಶಾಂತಿ ಕಾಪಾಡಿದ್ದೀರಿ. ನನ್ನ ಕಡೆಯಿಂದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದಿನಪತ್ರಿಕೆಗಳಲ್ಲಿ ಕಟ್ಟಿಕೊಡುವ ಬಿಸಿ ತಿಂಡಿ ತಿಂದ್ರೆ ಕ್ಯಾನ್ಸರ್ ಬರುತ್ತೆ ಎಚ್ಚರ..!

ಪ್ಲಾಸ್ಟಿಕ್ ಕವರ್ ಅನ್ನು ಬ್ಯಾನ್ ಮಾಡಿ ಬಹಳ ವರ್ಷಗಳೇ ಕಳೆದಿವೆ. ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಮನುಷ್ಯನ ಆರೋಗ್ಯಕ್ಕೆ ಖಂಡಿತ ಕುತ್ತು ಬರಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ, ಈ ಪಂಚ ರಾಶಿಗಳ ಮದುವೆ ವಿಳಂಬವೇ? ಶನಿವಾರ ರಾಶಿ ಭವಿಷ್ಯ -ಏಪ್ರಿಲ್-27,2024 ಸೂರ್ಯೋದಯ: 05:56, ಸೂರ್ಯಾಸ್ತ : 06:31 ಶಾಲಿವಾಹನ

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ

error: Content is protected !!