ಆರ್.ಧ್ರುವರಾಜ ನಿಧನ

0 Min Read

ಚಿತ್ರದುರ್ಗ, (ಜ.20): ಜೋಗಿಮಟ್ಟಿ ರಸ್ತೆ, ಸೇತುವೆ ಸಮೀಪದ ನಿವಾಸಿ, ಬೆಸ್ತ ಸಮುದಾಯದ ಮುಖಂಡ ಆರ್.ಧ್ರುವರಾಜ್ (45) ಬುಧವಾರ ನಿಧನರಾದರು.

ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಗುರುವಾರ ಮಧ್ಯಾಹ್ನ ಜಟ್‌ಪಟ್ ನಗರ ಸಮೀಪದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಿತು.

ಪ್ರತಿ ವರ್ಷ ನಗರದಲ್ಲಿ ಜರುಗುತ್ತಿದ್ದ ಗಂಗಾಮತ ಜಯಂತ್ಯುತ್ಸವ ವೇಳೆ ಮದಕರಿನಾಯಕನ ವೇಷ ಧರಿಸಿ ಧ್ರುವರಾಜ ಗಮನಸೆಳೆಯುತ್ತಿದ್ದರು.

Share This Article
Leave a Comment

Leave a Reply

Your email address will not be published. Required fields are marked *