
ಯಾದಗಿರಿ : ಬಿಜೆಪಿಯ ಆದ್ಯತೆ ಅಭಿವೃದ್ಧಿಯೇ ಹೊರತು ಮತ ಬ್ಯಾಂಕ್ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಒಟ್ಟು 10,863 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
Karnataka | We brought development & good governance in those districts that were announced backward by the previous governments: PM Modi in Yadgiri pic.twitter.com/sn8bhFqgEj
— ANI (@ANI) January 19, 2023
ಹಿಂದಿನ ಸರ್ಕಾರಗಳು ಕಣ್ಣು ಮುಚ್ಚಿ, ಅಭಿವೃದ್ಧಿ ಮತ್ತು ಜನಜೀವನಕ್ಕೆ ಶ್ರಮಿಸುವಲ್ಲಿ ವಿಫಲವಾಗಿರುವುದರಿಂದ ಈ ಪ್ರದೇಶವು ಹಿಂದುಳಿದಿದೆ ಎಂದು ಹೇಳಿದರು.
#WATCH | Karnataka: PM Narendra Modi plays traditional drum during a public rally in Kalaburagi district pic.twitter.com/vyfgKAVQnO
— ANI (@ANI) January 19, 2023
ಹಿಂದಿನ ಸರಕಾರಗಳು ಕಡೆಗಣಿಸಿದ್ದ ಹಿಂದುಳಿದ ಜಿಲ್ಲೆಗಳಲ್ಲಿ ನಮ್ಮ ಸರ್ಕಾರದಿಂದ ಅಭಿವೃದ್ಧಿ ಮತ್ತು ಉತ್ತಮ ಆಡಳಿತ ತಂದಿದ್ದೇವೆ.
3.5 ವರ್ಷಗಳ ಹಿಂದೆ ಜಲ ಜೀವನ್ ಮಿಷನ್ ಪ್ರಾರಂಭವಾದಾಗ, 18 ಕೋಟಿ ಗ್ರಾಮೀಣ ಕುಟುಂಬಗಳಲ್ಲಿ 3 ಕೋಟಿ ಗ್ರಾಮೀಣ ಕುಟುಂಬಗಳು ಮಾತ್ರ ನಲ್ಲಿ ನೀರಿನ ಸಂಪರ್ಕವನ್ನು ಹೊಂದಿದ್ದವು. ಇಂದು, ದೇಶದ ಸುಮಾರು 11 ಕೋಟಿ ಗ್ರಾಮೀಣ ಕುಟುಂಬಗಳು ನಲ್ಲಿ ನೀರನ್ನು ಪಡೆಯುತ್ತಿವೆ ಎಂದು ಪ್ರಧಾನಿ ಮೋದಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಂತರ ಹೇಳಿದರು.
GIPHY App Key not set. Please check settings