Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಳೆದೆರಡು ದಿನದಿಂದ ವೈರಲ್ ಆಗ್ತಿರೋ ಫೋಟೊ ಹಿಂದಿನ ಕಥೆ ಏನು ಗೊತ್ತಾ..?

Facebook
Twitter
Telegram
WhatsApp

ತುಮಕೂರು: ಕಳೆದ ಎರಡ್ಮೂರು ದಿನದಿಂದ ಈ ಫೋಟೋವನ್ನ ನೀವೂ ನೋಡಿರ್ತೀರಾ.. ಅಯ್ಯಯ್ಯೋ ಯಾಕಿಂಗಾಯ್ತು ಅಂತ ಬಾಯ್ಮೆಲೆ ಬೆರಳು ಇಟ್ಕೊಂಡಿರ್ತೀರಾ.. ವೈಯಕ್ತಿಕ ಬದುಕು ಅಂತಾನೂ ನೋಡದೆ ಟ್ರೋಲ್ ಮಾಡುವವರಿಗೆ ಹಬ್ಬದೂಟವೂ ಆಗಿರುತ್ತೆ.. ಆದ್ರೆ ಆ ವೈರಲ್ ಆದ ಫೋಟೋ ಹಿಂದೆ ಅದೆಷ್ಟು ಕಾರಣಗಳಿವೆಯೋ.

ಈ ಘಟನೆ ನಡೆದಿರೋದು ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದಲ್ಲಿ. ಈ ಫೋಟೋದಲ್ಲಿರುವ ದಂಪತಿ ಶಂಕ್ರಣ್ಣ ಮತ್ತು ಮೇಘನಾ ಅನ್ನೋ ನವ ಜೋಡಿ ಹೀಗೆ ಟ್ರೋಲ್ ಗೆ ಒಳಗಾಗಿರೋದು.

ಟ್ರೋಲ್ ಗೆ ಒಳಗಾಗೋದಕ್ಕೆ ಕಾರಣ ಅವರಿಬ್ಬರ ವಯಸ್ಸು.. ಹೌದು ಶಂಕ್ರಣ್ಣನಿಗೆ 45 ವರ್ಷ ಮೇಘನಾಗೆ ಇನ್ನು ಕೇವಲ 25 ವರ್ಷ. ಬಲ್ಲ ಮೂಲಗಳಿಂದ ಈ ಹಿಂದೆಯೇ ಮೇಘನಾಗೆ ಮದುವೆಯಾಗಿತ್ತಂತೆ. ಗಂಡ ಎರಡು ವರ್ಷಗಳಿಂದ ಬಂದಿರಲಿಲ್ಲವಂತೆ. ಹಾಗೇ ಶಂಕ್ರಣ್ಣನಿಗೆ ಮದುವೆಯೇ ಆಗಿರಲಿಲ್ಲವಂತೆ. ಮೇಘನಾನೇ ಕೇಳಿ ಮದುವೆಯಾಗಿರೋದು ಅನ್ನೋ ಮಾತಿದೆ.

ಇವರಿಬ್ಬರ ಮದುವೆಗೆ ಸಾಕಷ್ಟು ಪರ-ವಿರೋಧಗಳು ಕೇಳಿ ಬಂದಿವೆ. ಒಪ್ಪಿ ಅಪ್ಪಿ ಆಗೋ ಮದುವೆಗೆ ವಯಸ್ಸಿನ ಅಂತರವೇನು ಅನ್ನೋದು ಕೆಲವರ ವಾದವಾದ್ರೆ ಮಧು ಮಗಳೆ ಒಪ್ಪಿರುವಾಗ ಚರ್ಚೆ ಯಾಕೆ ಎಂಬ ಮಾತುಗಳು ಕೇಳಿ ಬಂದಿವೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Cold Water Side Effects : ಬೇಸಿಗೆಯಲ್ಲಿ ಫ್ರಿಡ್ಜ್ ನಲ್ಲಿರುವ ತಣ್ಣೀರು ಕುಡಿದರೆ ಎಷ್ಟೆಲ್ಲಾ ಸಮಸ್ಯೆ ಗೊತ್ತಾ ?

  ಸುದ್ದಿಒನ್ : ಈ ಬೇಸಿಗೆಯ ತಾಪವನ್ನು ನಿವಾರಿಸಲು ತಣ್ಣೀರಿಗಿಂತ ಉತ್ತಮ ಪರ್ಯಾಯವಿಲ್ಲ. ಅದಕ್ಕಾಗಿಯೇ ನಮ್ಮಲ್ಲಿ ಹೆಚ್ಚಿನವರು ಬಿಸಿಲಿನಿಂದ ಮನೆಗೆ ಬಂದ ತಕ್ಷಣ ರೆಫ್ರಿಜರೇಟರ್‌ನಿಂದ ತಣ್ಣೀರು ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಈ ರೀತಿ

ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ

ಈ ರಾಶಿಯ ಜನಪ್ರತಿನಿಧಿಗಳಿಗೆ ಆತ್ಮೀಯರಿಂದ ಕಂಟಕ, ಈ ರಾಶಿಯ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗ ಪ್ರಾಪ್ತಿ, ಈ ರಾಶಿಯ ವಿವಾಹಿತ ಜೀವನವು ಸಂತೋಷವಾಗಿ ಕಾಣುತ್ತದೆ, ಶುಕ್ರವಾರ-ರಾಶಿ ಭವಿಷ್ಯ ಮೇ-3,2024 ಸೂರ್ಯೋದಯ: 05:52, ಸೂರ್ಯಾಸ್ತ

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

error: Content is protected !!