Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ಲೇ ಆಫ್ ಬಗ್ಗೆ ಸಿಕ್ಕಿಲ್ಲ ಇನ್ನು ಕ್ಲಾರಿಟಿ… RCB ಕನಸು ನನಸಾಗುತ್ತಾ..?

Facebook
Twitter
Telegram
WhatsApp

 

 

ಚುನಾವಣಾ ಬಿಸಿಯ ನಡುವೆಯೂ ಐಪಿಎಲ್ ಫೀವರ್ ಮಾತ್ರ ಜಾಸ್ತಿನೇ ಇದೆ. ಅದರಲ್ಲೂ ಈ ಬಾರಿಯ ಆರ್ಸಿಬಿ ಮ್ಯಾಚ್ ನೋಡುತ್ತಿದ್ದರೆ ಆಗಾಗ ಆ ಫೀವರ್ ಏರುವುದು ಇಳಿಯುವುದು ಮಾಡುತ್ತಾ ಇದೆ. ಉದರ ನಡುವೆ ಪ್ಲೇ ಆಫ್ ಬಗ್ಗೆಯೂ ಕ್ರಿಕೆಟ್ ಪ್ರಿಯರಿಗೆ ಟೆನ್ಶನ್ ಆಗಿದೆ. ಯಾಕಂದ್ರೆ ಪ್ಲೇ ಆಫ್ ಬಗ್ಗೆ ಇನ್ನು ಯಾವುದೇ ಕ್ಲಾರಿಟಿ ಸಿಗುತ್ತಿಲ್ಲ.

ನಾಲ್ಕು ಸ್ಥಾನಕ್ಕಾಗಿ ಏಳು ತಂಡಗಳ ನಡುವೆ ಸಿಕ್ಕಾಪಟ್ಟೆ ಫೈಟ್ ಇದೆ. ಎಲ್ಲಾ ತಂಡಗಳು ಈಗಾಗಲೇ 9-10 ಪಂದ್ಯಗಳನ್ನು ಆಡಿವೆ. ಪಂದ್ಯಗಳು, ಸೋಲು ಗೆಲುವನ್ನು ನೋಡ್ತಾ ಇದ್ರೆ ಈ ಪ್ಲೇ ಆಫ್ ಸಿಗುವುದು ಅಷ್ಟು ಸುಲಭವಲ್ಲ. ಈಗಾಗಲೇ ಆರ್ಸಿಬಿ 9 ಪಂದ್ಯಗಳನ್ನು ಆಡಿದೆ. ಅದರಲ್ಲಿ 5 ಪಂದ್ಯಗಳನ್ನು ಗೆದ್ದಿದೆ. ಆದ್ರೆ ಆರ್ಸಿಬಿ ಪ್ಲೇ ಆಫ್ ಕನಸು ನನಸಾಗಬೇಕು ಎಂದರೆ ಇನ್ನು ಮೂರು ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಆಡುವ ಐದು ಪಂದ್ಯದಲ್ಲಿ ಮೂರು ಪಂದ್ಯಗಳ ಮೇಲೆ ಹೆಚ್ಚು ಗಮನ ಕೊಡಬೇಕಿದೆ.

ಗುಜರಾತ್ ಟೈಟನ್ಸ್ ಮಾತ್ರ ಪ್ಲೇ ಆಫ್ ಕನಸಿಗೆ ತೀರಾ ಸನಿಹದಲ್ಲಿದೆ. ಈ ಟೀಂ ಕೂಡ ಎರಡು ಪಂದ್ಯಗಳನ್ನು ಗೆದ್ದರೆ ಮಾತ್ರ ಅಧಿಕೃತವಾಗಿ ಪ್ಲೇ ಆಫ್ ಕನಸು ನನಸಾಗಲಿದೆ. ಚೆನ್ನೈ ಹಾಗೂ ಲಕ್ನೋ ಕೂಎ ಪ್ಲೇ ಆಫ್ ಕನಸನ್ನು ಕಂಡಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಸೇರಿದಂತೆ 11 ಜಿಲ್ಲೆಗಳಲ್ಲಿ 3 ದಿನಗಳ ಕಾಲ ಮಳೆ

ಬೆಂಗಳೂರು: ಬಿರು ಬೇಸಿಗೆಯಿಂದ ಬೇಯುತ್ತಿದ್ದ ಜನರಿಗೆ ವರುಣರಾಯ ಹಂಗ್ ಬಂದು ಹಿಂಗ್ ತಂಪೆರೆದು ಹೋಗಿದ್ದ. ಇನ್ನು ಮಳೆಯಾಗಲಿದೆ ಎಂದುಕೊಳ್ಳುವಾಗಲೇ ಒಣ ಹವೆ ಜಾಸ್ತಿಯಾಗಿತ್ತು. ಉಷ್ಣಾಂಶ ದಿನೇ ದಿನೇ ಏರಿಕೆಯಾಗುತ್ತಲೆ ಇತ್ತು. ಇದೀಗ ಮತ್ತೆ ಮಳೆಯಾಗುವ

ಚಿತ್ರದುರ್ಗ ಅಭ್ಯರ್ಥಿ ಗೋವಿಂದ ಕಾರಜೋಳ ಅವರೇ ಇಂದು ಮತ ಚಲಾಯಿಸಿಲ್ಲ : ಕಾರಣವೇನು ಗೊತ್ತಾ..?

ಚಿತ್ರದುರ್ಗ: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ಮೇ 7 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಮತದಾರರೆಲ್ಲಾ ಬಹಳ ಉತ್ಸುಕತೆಯಿಂದ ಮತದಾನ ಮಾಡುತ್ತಿದ್ದಾರೆ. ಆದರೆ ಕೆಲ ಅಭ್ಯರ್ಥಿಗಳು ತಮ್ಮ ಮತವನ್ನು ತಾವೇ

ಬಿ.ಎನ್.ಚಂದ್ರಪ್ಪ ಗೆಲುವು ನಿಶ್ಚಿತ : ಹೊಳಲ್ಕೆರೆಯಲ್ಲಿ ಮತ ಚಲಾಯಿಸಿದ ಬಳಿಕ ಎಚ್.ಆಂಜನೇಯ ಹೇಳಿಕೆ

ಹೊಳಲ್ಕೆರೆ, ಏ.26 :  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತ ಇಡೀ ದೇಶಕ್ಕೆ ಮಾದರಿಯಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮರ್ಮಘಾತದ ಫಲಿತಾಂಶ ಬರಲಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು. ಪಟ್ಟಣದ 

error: Content is protected !!