Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಕ್ಷತ್ರ’ ನಟಿ ಜೊತೆಗೆ ಬಿಗ್ ಬಾಸ್ ವಿನ್ನರ್ ಮದುವೆ : ಸುದ್ದಿ ಕೇಳಿ ಶೈನ್ ಶೆಟ್ಟಿ ಏನಂದ್ರು..?

Facebook
Twitter
Telegram
WhatsApp

 

ನಟ ಶೈನ್ ಶೆಟ್ಟಿ ಹಾಗೂ ನಕ್ಷತ್ರ ಧಾರಾವಾಹಿಯಲ್ಲಿ ವಿಲನ್ ಆಗಿ ಅಬ್ಬರಿಸುತ್ತಿರುವ ಸುಕೃತ ನಾಗ್ ಇಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿ ಬಹಳ ಜೋರಾಗಿಯೇ ಹಬ್ಬಿತ್ತು. ಇಬ್ಬರು ಸದ್ಯದಲ್ಲಿಯೇ ಹೊಸ ಜೀವನ ಶುರು ಮಾಡಲಿದ್ದಾರೆ ಎನ್ನಲಾಗುತ್ತಿತ್ತು. ಈ ಬಗ್ಗೆ ನಟ, ಶೈನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಒಂದೇ ಫೀಲ್ಡ್ ನಲ್ಲಿರುವ ಕಾರಣ ನನಗೂ ಸುಕೃತಾಗೂ ಪರಿಚಯ ವಿದೆ. ಆದರೆ ಸಂಪರ್ಕವಿಲ್ಲ. ಇಬ್ಬರು ಇದುವರೆಗೂ ಭೇಟಿಯೂ ಆಗಿಲ್ಲ, ಮಾತುಕತೆಯನ್ನು ನಡೆಸಿಲ್ಲ. ಆದರೂ ಈ ರೀತಿಯಾದ ವಿಚಾರ ಸ್ಪ್ರೆಡ್ ಆಗಿದೆ. ದಯವಿಟ್ಟು ಈ ರೀತಿಯೆಲ್ಲಾ ಅಪಪ್ರಚಾರ ಮಾಡವೇಡಿ ಎಂದಿದ್ದಾರೆ.

ಸದ್ಯ ನಾನು ನನ್ನ ಕೆರಿಯರ್ ನತ್ತ ಗಮನ ಹರಿಸಿದ್ದೇನೆ. ಇಂಥ ಸುದ್ದಿಯನ್ನೆಲ್ಲ ಹಬ್ಬಿಸಬೇಡಿ. ಮದುವೆ ಬಗ್ಗೆ ನಾನು ಇನ್ನು ಆಲೋಚನೆ ಕೂಡ ಮಾಡಿಲ್ಲ ಎಂದಿದ್ದಾರೆ. ಈ ಮೂಲಕ ಸುಕೃತಾ ನಾಗ್ ಜೊತೆಗಿನ ಗಾಸಿಪ್ ಸುದ್ದಿಗೆ ಎಳ್ಳು ನೀರು ಬಿಟ್ಟಿದ್ದಾರೆ. ಶೈನ್ ಶೆಟ್ಟಿ, ಪುನೀತ್ ಅವರ ಅಪ್ಪು ಹಾಗೂ ರಿಷಬ್ ಅವರ ಕಾಂತಾರ ಸಿನಿಮಾದಲ್ಲಿ ನಟಿಸಿದ್ದರು. ಇನ್ನಷ್ಟು ಬೇರೆ ಬೇರೆ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Soaked Dates: ಬೆಳಿಗ್ಗೆ ನೀರಿನಲ್ಲಿ ನೆನೆಸಿದ ಖರ್ಜೂರ ತಿಂದರೆ ಏನಾಗುತ್ತೆ ಗೊತ್ತಾ?

    ಸುದ್ದಿಒನ್ : ಅನೇಕ ಜನರು ತಮ್ಮ ಸಿಹಿತಿಂಡಿಗಳಲ್ಲಿ ಸಕ್ಕರೆಯ ಬದಲು ಖರ್ಜೂರವನ್ನು ಬಳಸುತ್ತಾರೆ. ಇದು ಸಿಹಿ ರುಚಿಯನ್ನು ಹೆಚ್ಚಿಸುತ್ತದೆ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಖರ್ಜೂರವನ್ನು ನಿಯಮಿತವಾಗಿ ಸೇವಿಸುವುದರಿಂದ ವಿವಿಧ

ಮಿಥುನ ರಾಶಿಯವರಿಗೆ ಗುರು ದ್ವಾದಶ ಸ್ಥಾನದಲ್ಲಿರುವನು ದಂಪತಿಗಳಿಗೆ ಸಂತಾನ ಫಲ

ಮಿಥುನ ರಾಶಿಯವರಿಗೆ ಗುರು ದ್ವಾದಶ ಸ್ಥಾನದಲ್ಲಿರುವನು ದಂಪತಿಗಳಿಗೆ ಸಂತಾನ ಫಲ, ಕರ್ಕ ರಾಶಿಯವರಿಗೆ ಗುರು ಶುಕ್ರ ಶುಭ ಇದ್ದು ಮದುವೆ ಯೋಗ ಪ್ರಾಪ್ತಿ, ಶನಿವಾರ ರಾಶಿ ಭವಿಷ್ಯ -ಅಕ್ಟೋಬರ್-19,2024 ಸೂರ್ಯೋದಯ: 06:14, ಸೂರ್ಯಾಸ್ತ :

ಬ್ಯಾಂಕ್ ನಿರ್ಲಕ್ಷ್ಯ : ಬಡ್ಡಿ ಸಮೇತ ಪರಿಹಾರ ನೀಡಲು ಗ್ರಾಹಕರ ನ್ಯಾಯಾಲಯ ಆದೇಶ

   ದಾವಣಗೆರೆ ಅ.18 : ನಗರದ ಎ.ವಿ.ಕೆ. ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ನಿಲ್ಯಕ್ಷದಿಂದ ಗ್ರಾಹಕರೊಬ್ಬರಿಗೆ ತೊಂದರೆಯಾಗಿದ್ದು, ಈ ಬಗ್ಗೆ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೂಲಕ ಗ್ರಾಹಕರಿಗೆ ಬಡ್ಡಿ ಸಮೇತ ಪರಿಹಾರ

error: Content is protected !!