Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಗುಗೆ ಮೆಡಿಸನ್ ಕೇಳಿದ್ರೆ ಮೆಡಿಕಲ್ ನಲ್ಲಿ ಪಾಯಿಸನ್ ಕೊಡೋದಾ..!

Facebook
Twitter
Telegram
WhatsApp

ತುಮಕೂರು: ಮೆಡಿಕಲ್ ಶಾಪ್ ನಲ್ಲಿ ಕುಳಿತವರು ಮೆಡಿಸನ್ ಕೊಡುವಾಗ ಗಮನ ಸರಿಯಾಗಿರಬೇಕು. ಯಾಕಂದ್ರೆ ಅವರು ಕೊಡುವ ಮೆಡಿಸನ್ ಜನರ ಪ್ರಾಣದ ಜೊತೆಗೆ ಆಟವಾಡಿದಂತಾಗಬಾರದು. ಇಷ್ಟೆಲ್ಲಾ ಹೇಳೋದಕ್ಕೆ ಕಾರಣ ಅಲ್ಲೊಂದು ಮೆಡಿಕಲ್ ನಲ್ಲಿ ಮಾಡಿದ ಮಹಾ ಯಡವಟ್ಟು.

ಜಿಲ್ಲೆಯ ಮಧುಗಿರಿ ತಾಲೂಕಿನ ಐಡಿಹಳ್ಳಿಯ ಮೆಡಿಕಲ್ ವೊಂದರಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬರು ಮೆಡಿಕಲ್ ಬಂದು ಮಗುವಿಗೆ ಕುಡಿಸುವ ಗ್ರೈಪ್ ವಾಟರ್ ಕೇಳಿದ್ದಾರೆ. ಆದ್ರೆ ಮೆಡಿಕಲ್ ನಲ್ಲಿ ಕುಳಿತಿದ್ದ ಮಹಿಳೆ ವಿಷದ ಬಾಟಲಿ ನೀಡಿದ್ದಾರೆ. ಮನೆಗೆ ಹೋಗಿ ಬಾಟಲಿ ತೆರೆದರೆ ಗಬ್ಬು ವಾಸನೆ ಮೂಗಿಗೆ ಬಡಿದಿದೆ.

ಇದಕ್ಕೆ ಅನುಮಾನಗೊಂಡ ಆ ಮಹಿಳೆ ತನ್ನ ಪತಿಗೆ ಹೇಳಿದ್ದಾಳೆ. ಆ ಬಳಿಕ ನೋಡಿದಾಗ ಅದು ಸರ್ಜಿಕಲ್ ಸ್ಪಿರಿಟ್ ಎನ್ನೋದು ತಿಳಿದು ಬಂದಿದೆ. ಈ ಸಂಬಂಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೆಡಿಕಲ್ ನಲ್ಲಿ ಕುಳಿತುಕೊಳ್ಳುವವರು.. ಜೊತೆಗೆ ಔಷಧಿ ತೆಗೆದುಕೊಂಡು ಹೋಗುವವರು ಒನ್ಮೆ ಪರಿಶೀಲಿಸಿ. ಸುಮ್ಮನೆ ಮೆಡಿಕಲ್ ಅವ್ರನ್ನ ನಂಬಿ ಪ್ರಾಣ ಕಳೆದುಕೊಳ್ಳುವ ಹಂತ ತಲುಪಬಾರದು. ಒಂದು ವೇಳೆ ಅದು ವಾಸನೆ ಬಡಿಯದೇ ಹೋಗಿದ್ದರೆ, ಆ ವಿಷವನ್ನ ಮಹಿಳೆ ಮಗುವಿಗೆ ಕುಡೊಸಿದ್ದರೆ ಪರಿಣಾಮ ಏನಾಗ್ತಾ ಇತ್ತು ಅಲ್ವಾ..?

Facebook
Twitter
Telegram
WhatsApp
suddionenews

suddionenews

Leave a Comment

Top Stories

ಖ್ಯಾತ ಕಿರುತೆರೆ ನಟಿ ಪವಿತ್ರಾ ಜಯರಾಮ್ ಅಪಘಾತದಲ್ಲಿ ಸಾವು…!

ಬೆಂಗಳೂರು : ಇಂದು ತಾಯಂದಿರ ದಿನ. ಎಲ್ಲರೂ ತಮ್ಮ ತಾಯಂದಿರ ಫೋಟೋ ಹಾಕಿಕೊಂಡು ವಿಶ್ ಮಾಡುತ್ತಿದ್ದಾರೆ. ತಾಯಂದಿರಿಗೆ ಗಿಫ್ಟ್ ಕೊಟ್ಟು ಸಂಭ್ರಮಿಸುತ್ತಿದ್ದಾರೆ. ಆದರೆ ಈ ನಟಿಯ ಮಕ್ಕಳಿಗೆ ಆ ಯೋಗ ಇಲ್ಲ. ಅಮ್ಮನನ್ನು ತಬ್ಬಿ

ಆತ್ಮಹತ್ಯೆ ಮಾಡಿಕೊಂಡ KAS ಆಫೀಸರ್ ಪ್ರಕರಣ : ಪೊಲೀಸರಿಗೆ ತಲೆನೋವಾದ ಕೇಸ್..!

  ಬೆಂಗಳೂರು: ನಿನ್ನೆ ಹೈಕೋರ್ಟ್ ವಕೀಲೆ ಚೈತ್ರಾ.ಬಿ. ಗೌಡ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವಕೀಲೆಯಾಗಿ, ಮಾಡೆಲ್ ಆಗಿ ಚೆನ್ನಾಗಿದ್ದ ವಕೀಲೆ ಇದ್ದಕ್ಕಿದ್ದ ಹಾಗೇ ಹೀಗೆ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಸಂಜಯನಗರ ಪೊಲೀಸರು

ಮೋಡಕವಿದ ವಾತಾವರಣ : RCB ಪ್ಲೇ ಆಫ್ ಕನಸು ಏನಾಗಲಿದೆ..?

ಬೆಂಗಳೂರು: RCB ಅಭಿಮಾನಿಗಳಿಗೆ ಇತ್ತಿಚೆಗೆ ಕೊಂಚ ನೆಮ್ಮದಿ ಸಿಕ್ಕಿತ್ತು. ಆರಂಭದಲ್ಲಿ ಹೇಗೆ ಎಲ್ಲಾ ಮ್ಯಾಚ್ ಗಳನ್ನು ಸೋತಿತ್ತೋ, ಈಗ ಎಲ್ಲಾ ಮ್ಯಾಚ್ ಗಳನ್ನು ಗೆಲ್ಲುತ್ತಾ ಬರುತ್ತಿದೆ ಆರ್ಸಿಬಿ. ಹೀಗಾಗಿ ಸಂತಸದಿ ತೇಲಾಡಿದ ಅಭಿಮಾನಿಗಳು, ಪ್ಲೇ

error: Content is protected !!