Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದೊಡ್ಮನೆಯಲ್ಲಿ ಧರ್ಮ ಮೇಲೆ ಲವ್ : ತ್ರಿಕೋನ ಲವ್ ಸ್ಟೋರಿಯಲ್ಲಿ ಯಾರ್ಯಾರಿದ್ದಾರೆ..?

Facebook
Twitter
Telegram
WhatsApp

ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿ ಅನ್ನೋದೇನು ಹೊಸದೇನು ಅಲ್ಲ. ಅಲ್ಲಿಯೇ ಶುರುವಾದ ಲವ್ ಸ್ಟೋರಿಗಳು ಅಲ್ಲಿಯೇ ಮುಗಿದ ಉದಾಹರಣೆಗಳು ಇದಾವೆ, ಹೊರಗೆ ಬಂದ ಮೇಲೆ ಬ್ರೇಕಪ್ ಆಗಿದ್ದು ಇದೆ. ಮದುವೆಯಾದ ಉದಾಹರಣೆಯೂ ಇದೆ. ಯಾರ ಮೇಲೆ ಯಾವಾಗ ಲವ್ ಶುರುವಾಗುತ್ತೆ ಅಂತ ಕಾಯ್ತಾ ಇದ್ದವರಿಗೆ ಈ ಸೀಸನ್ ನಲ್ಲಿ ಅದಕ್ಕೆ ಉತ್ತರ ಸಿಗುವ ಕಾಲ ಸನಿಹವಾಗಿದೆ.

ಬಿಗ್ ಬಾಸ್ ಮನೆಗೆ ಕ್ಯಾಡ್ಬರಿ ಎಂಟ್ರಿ ಕೊಟ್ಟಿರೋದು ಗೊತ್ತೆ ಇದೆ. ಧರ್ಮಕೀರ್ತಿ ರಾಜ್ ಮೇಲೆ ಇಬ್ಬಿಬ್ಬರಿಗೆ ಲವ್ ಆದಂತೆ ಕಾಣುತ್ತಿದೆ. ಈ ಬಾರಿ ಎಲ್ಲರಿಗೂ ಗೊತ್ತಿರುವಂತೆ ನರಕ ಹಾಗೂ ಸ್ವರ್ಗ ಎಂಬ ಥೀಮ್ ಮಾಡಲಾಗಿದೆ. ನರಕದಲ್ಲಿ ಏಳು ಜನ ಇದ್ದರೆ ಸ್ವರ್ಗದಲ್ಲಿ ಹತ್ತು ಜನ ಇದ್ದಾರೆ. ಸ್ವರ್ಗವಾಸಿಗಳಿಗೆ ಸಿಗುವ ಯಾವ ಸೌಲಭ್ಯವೂ ನರಕವಾಸಿಗಳಿಗೆ ಸಿಗುತ್ತಿಲ್ಲ. ಇದರ ನಡುವೆ ನರಕ ಮತ್ತು ಸ್ವರ್ಗದ ನಡುವೆ ಪ್ರೀತಿ ಅರಳುತ್ತಿದೆ.

ಸದ್ಯ ಬಿಗ್ ಬಾಸ್ ನಲ್ಲಿ ಧರ್ಮ ಕೀರ್ತಿರಾಜ್ ಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸ್ವರ್ಗವಾಸಿಗಳ ಜೊತೆಗೆ ಧರ್ಮ ಮಾತಾಡಿದರೆ ನರಕವಾಸಿ ಅನುಷಾ ರೈ ಬೇಸರ ಮಾಡಿಕೊಳ್ಳುತ್ತಿದ್ದಾರಂತೆ. ಅನುಷಾ ರೈ ಹಾಗೂ ಧರ್ಮ ಮೊದಲಿನಿಂದವಸ್ನೇಹಿತರು. ಆದರೆ ಬಿಗ್ ಬಾಸ್ ಮನೆಯಲ್ಲಿ ಬೇರೆನೆ ಡೆವಲಪ್ಮೆಂಟ್ ಆಗ್ತಿದೆ ಎನ್ನಲಾಗುತ್ತಿದೆ.

ಇತ್ತ ಸ್ವರ್ಗದಲ್ಲಿಯೇ ಇರುವ ಐಶ್ವರ್ಯಾ ಸಿಂಧೋಗಿ ನಿಮ್ಮ ಗುಣಕ್ಕೆ ನಾನು ಫುಲ್ ಬಿದ್ದೋದೆ ಅಂತಿದ್ದಾರೆ. ನೀವೂ ಎಷ್ಟು ಸಾಫ್ಟ್ ಆಗಿ ಮಾತಾಡ್ತೀರಾ, ಹಣ್ಣು ಕಟ್ ಮಾಡಿಕೊಡ್ತೀರಾ ಅಂತೆಲ್ಲಾ ಹೊಗಳಿದ್ದಾರೆ. ಅಂತ ಧನರಾಜ್ ನೋಡಿದ್ರೆ ನೀವಿಬ್ಬರೇ ಮಾತಾಡಿಕೊಳ್ಳಿ ಅಂತ ಧರ್ಮ ಹಾಗೂ ಅನುಷಾ ರೈ ಅವರನ್ನ ಬಿಟ್ಟು ಹೋಗ್ತಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಪುಷ್ಪಾವತಿ ನಿಧನ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 04 : ನಗರದ ಬಸವೇಶ್ವರ ನಗರ ನಿವಾಸಿ ಪುಷ್ಪಾವತಿ (69 ವರ್ಷ) ಇಂದು ಸಂಜೆ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ

ದರ್ಶನ್ ಜಾಮೀನಿಗಾಗಿ ವಕೀಲರು ಮಂಡಿಸಿದ ವಾದವೇನು..? ಇಲ್ಲಿದೆ ಪಾಯಿಂಟ್ ಪಾಯಿಂಟ್ ಹೈಲೇಟ್..!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ನಟ ದರ್ಶನ್ ಈಗಾಗಲೇ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿ ಬಹಳ ದಿನಗಳೇ ಕಳೆದಿವೆ. ಆದರೆ ಚಾರ್ಜ್ ಶೀಟ್ ಸಂಪೂರ್ಣವಾಗಿ ಸ್ಟಡಿ ಮಾಡುವ ಕಾರಣಕ್ಕೆ ಆಗಾಗ ದರ್ಶನ್

ದರ್ಶನ್ ಜಾಮೀನು ಅರ್ಜಿ ನಾಳೆಗೆ ಮುಂದೂಡಿಕೆ..!

ಬೆಂಗಳೂರು: ದರ್ಶನ್ ಪತ್ನಿ ವಿಜಯಲಕ್ಷ್ಮೀ ನಿನ್ನೆಯಷ್ಟೇ ಬಳ್ಳಾರಿ ಜೈಲಿಗೆ ಭೇಟಿ ನೀಡಿ, ಧೈರ್ಯ ತುಂಬಿ ಹೋಗಿದ್ದರು. ಇಂದು ಜಾಮೀನು ಸಿಗುವ ಭರವಸೆಯನ್ನು ವ್ಯಕ್ತಪಡಿಸಿದ್ದರು. ಆದರೆ ಇಂದು ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್

error: Content is protected !!