Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಹನುಮ ದೇವರೇ ಅಲ್ವಂತೆ.. ಅರೆರೆ ಏನಿದು ಆದಿಪುರುಷ್ ಮತ್ತೊಂದು ವಿವಾದ..?

---Advertisement---

 

 

ಆದಿಪುರುಷ್ ಸಿನಿಮಾ ರಿಲೀಸ್ ಆದಾಗಿನಿಂದ ಒಂದಲ್ಲ‌ ಒಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇದೆ. ಸಿನಿಮಾದ ಗ್ರಾಫಿಕ್ಸ್, ರಾಮಯಾಣದ ಪಾತ್ರಗಳು ಹೀಗೆ ನೆಗೆಟಿವ್ ಕಮೆಂಟ್ಸ್ ಗಳನ್ನೇ ಪಡೆದುಕೊಂಡಿರುವ ಆದಿಪುರುಷ್ ತಂಡದಿಂದ ಇದೀಗ ಹನುಮನ ಬಗೆಗೊಂದು ವಿವಾದ ಹುಟ್ಟಿಕೊಂಡಿದೆ.

ಆದಿಪುರುಷ್ ಸಿನಿಮಾದ ಗೀತ ರಚನೆಕಾರ ಮನೋಜ್ ಮುಂತಾಶೀರ್ ಮಾತನಾಡಿದ್ದು, ಹನುಮಾನ್ ದೇವರಲ್ಲ. ಕೇವಲ ಭಕ್ತ. ಅವನ ಆ ಭಕ್ತಿಗೆ ಶಕ್ತಿ ಇದ್ದ ಕಾರಣಕ್ಕೆ ನಾವೆಲ್ಲಾ ಅವನನ್ನು ಭಗವಾನ್ ರೀತಿ ಕಾಣುತ್ತಿವೆ. ಭಜರಂಗಬಲಿ ದೇವರೇ ಅಲ್ಲ ಎಂದು ಹಿಂದಿಯಲ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಗೀತ ರಚನೆಕಾರರ ಈ ಹೇಳಿಕೆಗೆ ಹನುಮಂತನ ಭಕ್ತರು ರೊಚ್ಚಿಗೆದ್ದಿದ್ದಾರೆ. ನಮ್ಮ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುತ್ತಿದ್ದಾರೆಂದು ಆಕ್ರೋಶ ಹೊರ ಹಾಕಿದ್ದಾರೆ‌. ಆಂಜನೇಯನ ಭಕ್ತರು ಕಡಿಮೆ ಏನು ಇಲ್ಲ. ಭಜರಂಗ ಬಲಿ ಎಂದೇ ಆರಾಧಿಸುವವರ ಕೆಂಗಣ್ಣಿಗೆ ಆದಿಪುರುಷ್ ತಂಡ ಗುರಿಯಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...