Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಮನೆಯ ಯಜಮಾನಿ ಯಾರೆಂದು ಅವರೇ ತೀರ್ಮಾನ ಮಾಡಲಿ :ಸಿಎಂ ಸಿದ್ದರಾಮಯ್ಯ

---Advertisement---

 

ಬೆಂಗಳೂರು: ಇಂದು ಕಾಂಗ್ರೆಸ್ ಸರ್ಕಾರ ತಮ್ಮ ಐದು ಗ್ಯಾರಂಟಿಗಳ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಎರಡನೇ ಗ್ಯಾರಂಟಿ ಗೃಹಲಕ್ಷ್ಮೀ ಯೋಜನೆ ಬಗ್ಗೆ ಮಾತನಾಡಿದ್ದಾರೆ.

ಗ್ಯಾರಂಟಿ ನಂಬರ್2 ಜಾರಿ ಮಾಡುವುದಕ್ಕೆ. ಆಧಾರ್ ಕಾರ್ಡ್, ಬ್ಯಾಂಕ್ ಡಿಟೈಲ್ ಕಲೆಕ್ಟ್ ಮಾಡಬೇಕಾಗುತ್ತದೆ. ನಾವೂ ಹೇಳಿರುವುದು ಮನೆಯ ಯಜಮಾನಿಗೆ. ಅವರ ಅಕೌಂಟಿಗೆ ತಿಂಗಳಿಗೆ 2 ಸಾವಿರ ಜಮಾ ಮಾಡ್ತೀವಿ. ಅವರು ಆಧಾರ್ ಕಾರ್ಡ್, ಬ್ಯಾಂಕ್ ಡಿಟೈಲ್ ಜೂನ್ 15 ರಿಂದ ಜುಲೈ 15ರ ತನಕ ಅರ್ಜಿ ಕೊಡಬೇಕು. ಆಗಸ್ಟ್ 15ಕ್ಕೆ ಈ ಯೋಜನೆ ಲಾಂಚ್ ಮಾಡ್ತೀವಿ. ಅವರ ಅಕೌಂಟ್ ಗೆ ಅಮೌಂಟ್ ಮಾಡ್ತೀವಿ.

ಮನೆಯ ಯಜಮಾನಿ ಯಾರೆಂದು ಅವರೇ ನಿರ್ಧಾರ ಮಾಡಬೇಕು. ಪಿಂಚಣಿ ಹೊರತುಪಡಿಸಿ ಎರಡು ಸಾವಿರ ಹಣ ಜಮಾವಣೆ. ಬಿಪಿಎಲ್, ಎಪಿಎಲ್ ಕಾರ್ಡ್ ದಾರರಿಗೆ ಎರಡು ಸಾವಿರ ಜಮಾವಣೆ ಮಾಡ್ತೀವಿ.

Join WhatsApp

Join Now

Join Telegram

Join Now

Leave a Comment