ಕುಂಚಿಟಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

1 Min Read

ಹೊಸದುರ್ಗ :  ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದ ವತಿಯಿಂದ  ಕುಂಚಿಟಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.

2022 ಸಾಲಿನಲ್ಲಿ  ಉತ್ತೀರ್ಣರಾದ ದ್ವಿತೀಯ ಪಿ.ಯು.ಸಿ.ಯಲ್ಲಿ ಶೇಕಡ 90ಕ್ಕೂ ಮೆಲ್ಪಟ್ಟು‌ ಎಸ್.ಎಸ್.ಎಲ್.ಸಿ. ಯಲ್ಲಿ ಶೇಕಡ 90 ಕ್ಕೂ ಮೆಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಥಿಗಳು ಶ್ರೀಮಠದ ಸನ್ಮಾನ ಹಾಗೂ ಆಶೀರ್ವಾದ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಪೋಷಕರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲು ಕೋರಿದೆ

ವಿಶೇಷ ಸೂಚನೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10.7.2022

ಅರ್ಜಿ ಕಳುಹಿಸುವ ವಿಳಾಸ
ಕಾಯಕಯೋಗಿ ಜಗದ್ಗುರು ಡಾ.ಶ್ರೀ.ಶಾಂತವೀರ ಮಹಾಸ್ವಾಮೀಜಿಗಳು
ಪೀಠಾಧ್ಯಕ್ಷರು
ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ. ಕುಂಚಗಿರಿ, ಹೊಸದುರ್ಗ-577527 ಚಿತ್ರದುರ್ಗ ಜಿಲ್ಲೆ

ಸಂಪರ್ಕಿಸುವ ದೂರವಾಣಿ ಸಂಖ್ಯೆಗಳು
1) ನವೀನ್, ಉಪನ್ಯಾಸಕರು ಹೊಸದುರ್ಗ 9591622999
2) ವಸಂತ ಉಪನ್ಯಾಸಕರು ಹೊಸದುರ್ಗ 9535660999
3) ರಮೇಶ್ ಗುಟ್ಟೆ ಶಿರಾ,ಮಧುಗಿರಿ 9972104961
4) ಶಿವಣ್ಣ ತುಮಕೂರು ಜಿಲ್ಲೆ 8050698287
5) ಈಶ್ವರ್. ದಗ್ಗೆ ಚಿತ್ರದುರ್ಗ ಜಿಲ್ಲೆ 94480599941
6) ಗೀರಿಶ್ ತುಮಕೂರ ಜಿಲ್ಲೆ 9980244229
7) ಕಾಮರಾಜ್ ನಿ.ಶಿಕ್ಷಕರು ಬೆಂಗಳೂರು 9448212656
8) ಹುಚ್ಚಪ್ಪ ನಿ.ಶಿಕ್ಷಕರು  ಬೆಂಗಳೂರು 9448083405
9) ಹಾಲೇಶ್ KEB ಶಿವಮೊಗ್ಗ ಜಿಲ್ಲೆ 9448229948
10) ರಂಗನಾಥ್ ಶಿಕ್ಷಕರು ದಾವಣಗೆರೆ ಜಿಲ್ಲೆ 9886432099
11) ಕೋಟ್ರೇಶ್ ಹಾಸನ ಜಿಲ್ಲೆ 9449876425
12) ನಾಗರಜ್ ಹಾವೇರಿ ಜಿಲ್ಲೆ 9901995144
13) ರವಿಕಿರಣ್ ಹೊಸದುರ್ಗ 9611511311

Share This Article
Leave a Comment

Leave a Reply

Your email address will not be published. Required fields are marked *