Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಭಿವೃದ್ಧಿ ಹೆಸರಲ್ಲಿ ಮಂತ್ರಿ ಆದ್ರಲಾ, ಈಗ ಯಾಕೆ ಬೋಟ್ ನಲ್ಲಿ ನೀರು ಹೊಡಿತಾ ಇದಿರಾ..? ಎಂದು ಪ್ರಶ್ನಿಸಿದ ಹೆಚ್ಡಿಕೆ

Facebook
Twitter
Telegram
WhatsApp

 

 

ಬೆಂಗಳೂರು: ಇಂದು ಜೆಡಿಎಸ್ ಪಕ್ಷದಿಂದ ಜನತಾ ಕಾರ್ಯಕ್ರಮ ನಡೆಯುತ್ತಿದ್ದು, ಕುಮಾರಸ್ವಾಮಿ ಅಭಿವೃದ್ಧಿ ಕುರಿತು ಮಾತನಾಡಿದ್ದಾರೆ. ಬಿಲೇಕಹಳ್ಳಿ ಕೆರೆ ಕಥೆ ಏನಾಯ್ತು. ಕೆರೆ ನುಂಗಾಕಿ ಉಳ್ಳವರಿಗೆ ಸೈಟ್ ಕೊಟ್ರು. ಕಾನೂನು ಬಾಹಿರವಾಗಿ ಬಡಾವಣೆ ರಚನೆ ಮಾಡಿದ್ರು ಬಿಡಿಎದವರು. ಹೊಸಕೆರೆ ಹಳ್ಳಿ, ಬಾಣಾವಾರ ಕೆರೆ ಕಥೆ ಏನಾಯ್ತು. 12 ಕೆರೆಗೆ 123 ಕೋಟಿ ಕೊಟ್ಟೊದ್ದೆ ದಾಸರಹಳ್ಳಿಗೆ. ಆದರೆ ನಂತರ ಬಂದ ಸರ್ಕಾರ ಏನು ಮಾಡಿತು.

ಇಡೀ ಬೆಂಗಳೂರು ನಗರದ ಜನ ನನಗೆ ಮತ ಹಾಕ್ತಾರೋ ಇಲ್ಲೋ ಕೇಳಿ. ರಾಜಕಾಲುವೆಗಾಗಿ ಕೋಟಿ ಕೋಟಿ ಹಣ ಸುರೀತಾ ಇದಾರೆ. ಎರಡು ರಾಷ್ಟ್ರೀಯ ಪಕ್ಷಗಳು ಬೆಂಗಳೂರು ನಗರದ ಜನರ ದಾರಿ ತಪ್ಪಿಸ್ತಾ ಇದಾರೆ. ಎರಡು ಪಕ್ಷಗಳು ಈ ಜನರಿಗೆ ಕೊಟ್ಟ ಕೊಡುಗೆ ಏನು. ಅಭಿವೃದ್ಧಿ ಹೆಸರಲ್ಲಿ ಮಂತ್ರಿ ಆದ್ರಲಾ. ಈಗ ಯಾಕೆ ಬೋಟ್ ನಲ್ಲಿ ನೀರು ಹೊಡಿತಾ ಇದಿರಾ..?. ಅದಕ್ಕಾಗಿ‌ ಜನ ಮತ ಹಾಕಬೇಕು, ಅದಕ್ಕಾಹಿ ನೀವು ಕೆಲಸ ಮಾಡಬೇಕು.

ನೀವು ಎಲ್ಲರ ಮನೆಗೆ ತಲುಪಬೇಕಾಗಿದೆ. ಕರ ಪತ್ರ ಹಂಚಿಕೆ ಮಾಡಿ. ಬಡ ಕುಟುಂಬದ ಬದುಕು ಮಾಡೋವ್ರಿಗೆ ನಮ್ಮ ಪಕ್ಷ ಇರುತ್ತದೆ ಎಂದು ಹೇಳಿ. ಜನರ ಬಳಿ ಒಂದು ಅವಕಾಶ ಕೊಡಿ ಅಂತಾ ಕೇಳಿ. ನಮಗೇನೂ ಇಪ್ಪತ್ತೈದು ವರ್ಷಗಳ ಕಾಲಾವಕಾಶ ಬೇಡ. ಕೇವಲ ಐದು ವರ್ಷಗಳ ಅವಕಾಶ ಸಾಕು.

ಕೆರೆ, ಕಾಲುವೆ, ಚರಂಡಿ, ವಿದ್ಯುತ್ ರಸ್ತೆ, ಇವುಗಳಲ್ಲಿ ಜನರ ಆದ್ಯತೆ ಏನು ಅಂತಾ ಕೇಳಿ. ಪ್ರತಿ ಮನೆಯಿಂದ ಮಾಹಿತಿ ತನ್ನಿ ಎಂದು ಜನತಾ ಮಿತ್ರ ಕಾರ್ಯಕ್ರಮ ದಲ್ಲಿ ಕಾರ್ಯಕರ್ತರಿಗೆ ಕುಮಾರಸ್ವಾಮಿ ಕರೆ ನೀಡಿದ್ದಾರೆ. ಹದಿನೇಳನೇ ತಾರೀಖು ಬೆಂಗಳೂರಿನ ಒಂದು ಲಕ್ಷ ಜನ ಸೇರಿಸಿ ಕಾರ್ಯಕ್ರಮ ಮಾಡೋಣ ಎಂದು ಹೇಳಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಜೇನುತುಪ್ಪ ಬಳಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ ?

ಸುದ್ದಿಒನ್ : ಜೇನುತುಪ್ಪದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಜೇನುತುಪ್ಪದಿಂದ ಅನೇಕ ಪ್ರಯೋಜನಗಳಿವೆ. ಜೇನು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಎಲ್ಲಾ ಔಷಧೀಯ ಗುಣಗಳನ್ನು ಹೊಂದಿದೆ.  ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಜೇನು ತುಂಬಾ ಆರೋಗ್ಯಕಾರಿ.

ಈ ರಾಶಿಯವರು ಅಪಾರ ಖಜಾನೆ ಸಂಪತ್ತು ಹೊಂದಿರುವರು.

ಈ ರಾಶಿಯವರು ಅಪಾರ ಖಜಾನೆ ಸಂಪತ್ತು ಹೊಂದಿರುವರು. ಈ ರಾಶಿಯವರು ಬಯಸಿದ್ದೆಲ್ಲಾ ಪಡೆಯುವ ಆಶಾವಾದಿಗಳು.   ಸೋಮವಾರ ರಾಶಿ ಭವಿಷ್ಯ -ಮೇ-13,2024 ಸೂರ್ಯೋದಯ: 05:48, ಸೂರ್ಯಾಸ್ತ : 06:36 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

ಚಳ್ಳಕೆರೆ | ರೈತ ಆತ್ಮಹತ್ಯೆ

ಸುದ್ದಿಒನ್, ಚಳ್ಳಕೆರೆ, ಮೇ. 12 : ತಾಲೂಕಿನ ಬಾಲೇನಹಳ್ಳಿ ಗ್ರಾಮದ ಮೋಹನ್ ಕುಮಾರ್(36) ಎಂಬ ರೈತ ಬೆಳಗಾಗಿ ಮಾಡಿದ ಸಾಲವನ್ನು ತೀರಿಸಲಾಗದೆ ಭಾನುವಾರ ಬೆಳಗಿನ ಜಾವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ

error: Content is protected !!