Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಭಿಮಾನಿಗಳಿಗೆ ಪತ್ರ ಬರೆದು ಮೂರು ಸಿನಿಮಾಗಳ ಬಗ್ಗೆ ಅಪ್ಡೇಟ್ ನೀಡಿದ ಕಿಚ್ಚ ಸುದೀಪ್..!

Facebook
Twitter
Telegram
WhatsApp

ಕಿಚ್ಚ ಸುದೀಪ್ ‘ವಿಕ್ರಾಂತ್ ರೋಣ’ ಮುಗಿದ ಮೇಲೆ ಯಾವ ಸಿನಿಮಾದಲ್ಲಿಯೂ ನಟಿಸಿಲ್ಲ. ಯಾವ ಸಿನಿಮಾದ ಅಪ್ಡೇಟ್ ಅನ್ನು ನೀಡಿರಲಿಲ್ಲ. ಅಭಿಮಾನಿಗಳು ಕಾಯುತ್ತಲೆ ಇದ್ದಾರೆ. ಕ್ರಿಕೆಟ್ ಆಟದ ಫೋಟೋಗಳಿಗೆ ಮುಂದಿನ ಸಿನಿಮಾ ಯಾವಾಗ ಎಂದೇ ಪ್ರಶ್ನಿಸುತ್ತಾ ಇದ್ದರು. ಇದೀಗ ಅದಕ್ಕೆ ಕಿಚ್ಚ ಸುದೀಪ್ ಅವರೇ ಉತ್ತರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪತ್ರ ಬರೆಯುವ ಮೂಲಕ ತಮ್ಮ ಸಿನಿಮಾದ ಬಗೆಗಿನ ಅಪ್ಡೇಟ್ ತಿಳಿಸಿದ್ದಾರೆ.

ಸುದೀಪ್ ಅವರು ಬರೆದ ಪತ್ರದಲ್ಲಿ ಇಂತಿದೆ: “ನೀವೆಲ್ಲರು ನನ್ನ ಮುಂದಿನ ಸಿನಿಮಾವನ್ನು ಕಿಚ್ಚ 46 ಎಂದು ಕರೆಯುತ್ತಿದ್ದೀರಿ. ಅದರ ಬಗ್ಗೆ ಟ್ವೀಟ್, ಮೀಮ್ಸ್ ಮಾಡಯತ್ತಿದ್ದೀರಿ. ನನಗೆ ಇದೆಲ್ಲ ಸ್ಪೆಷಲ್ ಎನಿಸುತ್ತದೆ. ಅದಕ್ಕೆ ಧನ್ಯವಾದಗಳು. ತುಂಬ ಶ್ರಮವಹಿಸಿ ವಿಕ್ರಾಂತ್ ರೋಣ ಮಾಡಿದ್ದರಿಂದ, ಬಿಗ್ ಬಾಸ್, ಒಟಿಟಿ ಸೀಸನ್ ಹೀಗೆ ಮಾಡಿದ್ದರಿಂದ ವಿಕ್ರಾಂತ್ ರೋಣ ಬಳಿಕ ಒಂದು ಬ್ರೇಕ್ ತೆಗೆದುಕೊಂಡೆ. ಇದು ನನ್ನ ಮೊದಲ ಬ್ರೇಕ್. ಒಂದು ಬ್ರೇಕ್ ನ ಅವಶ್ಯಕತೆ ಇತ್ತು.


ಕ್ರಿಕೆಟ್ ನನಗೆ ತುಂಬಾ ರಿಲ್ಯಾಕ್ಸ್ ನೀಡುತ್ತದೆ. ಕೆಸಿಸಿ ನನಗೆ ತುಂಬಾ ಖುಷಿ ಕೊಟ್ಟಿದೆ. ಬ್ರೇಕ್ ಟೈಮ್ ನಲ್ಲಿ ಸ್ಕ್ರಿಪ್ಟ್ ಗಳನ್ನು ನೋಡುತ್ತಿದ್ದೆ. ಮೂರು ಸ್ಕ್ರಿಪ್ಟ್ ಗಳನ್ನು ಫೈನಲ್ ಮಾಡಿದ್ದೇನೆ. ಅಂದರೆ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಇದಕ್ಕೆ ದೊಡ್ಡ ಮಟ್ಟದ ತಯಾರಿ ಬೇಕು. ಮೂರು ಸ್ಕ್ರಿಪ್ಟ್ ಗಳಿಗೂ ಹೋಂ ವರ್ಕ್ ನಡೆಯುತ್ತಿದೆ. ಚಿತ್ರತಂಡದವರು ಹಗಲು ರಾತ್ರಿಯೆನ್ನದೆ ಕೆಲಸ ಮಾಡುತ್ತಿದ್ದಾರೆ” ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ : ವಿಶೇಷ ತನಿಖಾ ತಂಡ ರಚನೆಗೆ ಸಿಎಂ ನಿರ್ಧಾರ

ಬೆಂಗಳೂರು: ಹಾಸನದಲ್ಲಿ ಕಳೆದ ಕೆಲವು ದಿನಗಳಿಂದ ಪೆನ್ ಡ್ರೈವ್ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಆ ಪೆನ್ ಡ್ರೈವ್ ನಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋ ಇರುವುದು ಬೆಳಕಿಗೆ ಬಂದಿದೆ. ಅದು ಒಂದಲ್ಲ ಎರಡಲ್ಲ ಸಾವಿರಾರು

ಶೇಂಗಾವನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿಂದರೆ ಏನೆಲ್ಲಾ ಲಾಭ ಸಿಗುತ್ತೆ..?

ಕಡಲೆಕಾಯಿಯನ್ನು ಬಡವರ ಬಾದಾಮಿ ಅಂತಾನೇ ಎನ್ನುತ್ತಾರೆ. ಕಡಲೆಕಾಯಿ ಬೀಜದಲ್ಲಿ ಸಿಕ್ಕಾಪಟ್ಟೆ ಪ್ರೋಟೀನ್ ಅಂಶಗಳು ಇರುತ್ತೆ. ಹಸಿ ಕಡಲೆಕಾಯಿ ಬೀಜವನ್ನು ಹಾಗೇ ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಪ್ರೋಟೀನ್ ಅಂಶ ಅತ್ಯಧಿಕವಾಗಿಯೇ ಸಿಗಲಿದೆ. ಇನ್ನು ಅಡುಗೆ ಮನೆಯಲ್ಲಂತು

ಈ ರಾಶಿಯ ಹೈನುಗಾರಿಕೆ, ಹೋಟೆಲ್ ಮತ್ತು ಎಲ್ಲಾ ನಮೂನೆಯ ವ್ಯಾಪಾರಸ್ಥರು ಪೈಪೋಟಿ ಎದುರಿಸುವರು

ಈ ರಾಶಿಯ ಹೈನುಗಾರಿಕೆ, ಹೋಟೆಲ್ ಮತ್ತು ಎಲ್ಲಾ ನಮೂನೆಯ ವ್ಯಾಪಾರಸ್ಥರು ಪೈಪೋಟಿ ಎದುರಿಸುವರು, ಭಾನುವಾರ ರಾಶಿ ಭವಿಷ್ಯ -ಏಪ್ರಿಲ್-28,2024 ಸೂರ್ಯೋದಯ: 05:55, ಸೂರ್ಯಾಸ್ತ : 06:31 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ

error: Content is protected !!
Fatal error: Out of memory (allocated 46137344) (tried to allocate 655360 bytes) in /home/nagendra/public_html/wp-includes/option.php on line 614