Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಳೆ ನಿಯಮ ಮುರಿಯುತ್ತಿರುವುದನ್ನು ನೋಡಲು ಖುಷಿಯಾಗುತ್ತಿದೆ : ಕಂಗನಾ ಮೆಸೇಜ್ ನ ಅರ್ಥವೇನು ಗೊತ್ತಾ..?

Facebook
Twitter
Telegram
WhatsApp

ಮುಂಬಯಿ : ಸದ್ಯ ಬಾಲಿವುಡ್ ನಲ್ಲಿ ಕತ್ರೀನಾ ಮತ್ತು ವಿಕ್ಕಿ ಕೌಶಲ್ ಮದುವೆಯದ್ದೇ ಸದ್ದು. ರಾಜಸ್ತಾನದ ಹೊಟೇಲ್ ಒಂದರಲ್ಲಿ ಈ ಜೋಡಿಯ ಮದುವೆ ಅದ್ದೂರಿಯಾಗಿ ನಡೀತಾ ಇದೆ. ಇವರಿಬ್ಬರ ಹೆಸರನ್ನು ಹೇಳದೆ ಕಂಗನಾ ಒಂದು ಸ್ಟೇಟ್ಮೆಂಟ್ ನೀಡಿದ್ದಾರೆ. ಶ್ರೀಮಂತ ಮಹಿಳೆಯರು ತನಗಿಂತ ವಯಸ್ಸಿನಲ್ಲಿ ಚಿಕ್ಕವರನ್ನು ಮದುವೆಯಾಗುವುದನ್ನು ನೋಡಿದ್ರೆ ಖುಷಿಯಾಗುತ್ತೆ ಎಂದಿದ್ದಾರೆ. ವಿಕ್ಕಿ ಹಾಗೂ ಕತ್ರೀನಾ ಹೆಸರು ಬಳಸದೆ ಈ ಬಗ್ಗೆ ಹೇಳಿದ್ರು ಅವರ ಅಭಿಮಾನಿಗಳು ಈ ಮಾತು ಅವರಿಗಾಗಿಯೇ ಎಂದು ಗೆಸ್ ಮಾಡಿದ್ದಾರೆ.

ಇನ್ನು ಕಂಗನಾ ಯಾವುದೇ ವಿಚಾರವಾಗಲಿ ಆ ಬಗ್ಗೆ ತನಗನ್ನಿಸಿದ್ದನ್ನು ಹೇಳುತ್ತಾನೆ ಬಂದಿದ್ದಾರೆ. ಇದೀಗ ಮದುವೆ ಬಗ್ಗೆಯೂ ಮಾತನಾಡಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಸ್ ನಲ್ಲಿ ಈ ಬಗ್ಗೆ ಬರೆದಿರುವ ಕಂಗನಾ, ಈ ಹಿಂದೆ ಯಶಸ್ವಿ ಪುರುಷನು ತನಗಿಂತ ಚಿಕ್ಕ ವಯಸ್ಸಿನ ಮಹಿಳೆಯನ್ನೇ ಮದುವೆಯಾಗುತ್ತಿದ್ದ. ಇದನ್ನೇ ಚಿಕ್ಕ ವಯಸ್ಸಿನಿಂದಲೂ ಕೇಳುತ್ತಾ ಬೆಳೆದಿದ್ದೇವೆ. ಇನ್ನು ಮಹಿಳೆಯರು ಚಿಕ್ಕ ವಯಸ್ಸಿನ ಹುಡುಗನಿರಲಿ ಸ್ವಲ್ಪ ವಯಸ್ಸು ದಾಟಿದ ಮೇಲೆ ಮದುವೆಯಾಗುವುದೇ ಅಸಾಧ್ಯವಾಗುತ್ತಾ ಇತ್ತು. ಆದ್ರೆ ಈಗ ಆ ಎಲ್ಲಾ ನಿಯಮಗಳು ಬದಲಾಗಿವೆ. ಯಶಸ್ವಿ ಮಹಿಳೆಯು ತನಗಿಂತ ಚಿಕ್ಕವಯಸ್ಸಿನ ಹುಡುಗನನ್ನ ಮದುವೆಯಾಗುವುದನ್ನು ನೋಡಿದ್ರೆ ತುಂಬಾನೆ ಖೂಷಿಯಾಗುತ್ತೆ ಎಂದಿದ್ದಾರೆ.

ವಿಕ್ಕಿ ಕೌಶಲ್ ವಯಸ್ಸಿನಲ್ಲಿ ಕತ್ರೀನಾ ಕೈಫ್ ಗಿಂತ 5 ವರ್ಷ ಚಿಕ್ಕವರು. ಅವರಿಬ್ಬರ ಮದುವೆ ಗ್ರ್ಯಾಂಡ್ ಆಗಿ ರಾಜಸ್ಥಾನದಲ್ಲಿ ನೆರವೇರುತ್ತಿದೆ. ಅಷ್ಟೇ ಅಲ್ಲ ಈ ಇಬ್ಬರ ಮದುವೆ ದೃಶ್ಯಕ್ಕಾಗಿ ಅಮೇಜಾನ್ ಪ್ರೈಮ್ ಬರೋಬ್ಬರಿ 80 ಕೋಟಿ ಕೊಟ್ಟು ಅನುಮತಿ ಪಡೆದಿದೆ. ಓಟಿಟಿಯಲ್ಲಿ ಅವರಿಬ್ಬರ ಮದುವೆ ಸಮಾರಂಭ ನೋಡೋಕೆ ಅಭಿಮಾನಿಗಳಿಗೆ ಅವಕಾಶವಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದಿನಪತ್ರಿಕೆಗಳಲ್ಲಿ ಕಟ್ಟಿಕೊಡುವ ಬಿಸಿ ತಿಂಡಿ ತಿಂದ್ರೆ ಕ್ಯಾನ್ಸರ್ ಬರುತ್ತೆ ಎಚ್ಚರ..!

ಪ್ಲಾಸ್ಟಿಕ್ ಕವರ್ ಅನ್ನು ಬ್ಯಾನ್ ಮಾಡಿ ಬಹಳ ವರ್ಷಗಳೇ ಕಳೆದಿವೆ. ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಮನುಷ್ಯನ ಆರೋಗ್ಯಕ್ಕೆ ಖಂಡಿತ ಕುತ್ತು ಬರಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ, ಈ ಪಂಚ ರಾಶಿಗಳ ಮದುವೆ ವಿಳಂಬವೇ? ಶನಿವಾರ ರಾಶಿ ಭವಿಷ್ಯ -ಏಪ್ರಿಲ್-27,2024 ಸೂರ್ಯೋದಯ: 05:56, ಸೂರ್ಯಾಸ್ತ : 06:31 ಶಾಲಿವಾಹನ

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ

error: Content is protected !!