Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸ್ವಾತಂತ್ರ್ಯ ದಿನಾಚರಣೆಯ ಕವಿತೆ |  ಸ್ವಾತಂತ್ರವಾಯಿತು ಭಾರತ ದೇಶ :  ರಚನೆ : ಬಿಕೆ ಇಮ್ತಿಯಾಜ್

Facebook
Twitter
Telegram
WhatsApp

ರಚನೆ : ಬಿಕೆ ಇಮ್ತಿಯಾಜ್

 

ಸ್ವಾತಂತ್ರವಾಯಿತು ಭಾರತ ದೇಶ
ಮುಕ್ತವಾಯಿತು ಬ್ರಿಟಿಷರ ಆಳ್ವಿಕೆಯಿಂದ ಈ ದೇಶ

ಸ್ವಾತಂತ್ರ ವಾಯಿತು ಭಾರತ ದೇಶ
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ

ಗೌರವ ಕಾಪಾಡುವ ರಾಷ್ಟ್ರದ ಪ್ರಜೆಗಳ ಕರ್ತವ್ಯ
ಸ್ವಾತಂತ್ರವಾಯಿತು ಈ ಭಾರತ ದೇಶ
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ
ಜೈ ಜವಾನ್ ಜೈ ಕಿಸಾನ್ ಎಂದು ಹಾಡಿತು ಭಾರತ ದೇಶ
ಇನ್ ಕಿಲಾಬ್  ಜಿಂದಾಬಾದ್ ಎಂದು ಘೋಷಣೆಕೂಗಿತು ಈ ದೇಶ
ಸ್ವಾತಂತ್ರ ವಾಯಿತು ಭಾರತ ದೇಶ
ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾಯಿತು ಭಾರತ ದೇಶ

ಗಾಂಧೀಜಿಯ ಉಪವಾಸ ಸತ್ಯಾಗ್ರಹ ದಿಂದ
ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಆಗ್ರಹ ದಿಂದ
ಸ್ವಾತಂತ್ರ್ಯಕ್ಕಾಗಿ ಹೋರಾಟ
ಮೋಹನ್ ನಾಯಕರ ಪರದಾಟ
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರು
ತ್ಯಾಗ ಬಲಿದಾನ ಗೈದರು
ಜವಾಹರ್ಲಾಲ್ ನೆಹರು ಸುಭಾಷ್ ಚಂದ್ರ ಬೋಸ್ ರವರು
ಬಾಲಗಂಗಾಧರ ತಿಲಕ್ ಝಾನ್ಸಿ ರಾಣಿ  ಲಕ್ಷ್ಮೀಬಾಯಿ ಇವರು ಮಹಾತ್ಮ ಗಾಂಧೀಜಿಯವರು

ಮುಕ್ತವಾಯಿತು ಬ್ರಿಟಿಷರ ಆಳ್ವಿಕೆಯಿಂದ ನಮ್ಮ ದೇಶ ಸ್ವಾತಂತ್ರವಾಯಿತು ಭಾರತ ಈ ದೇಶ                            ವಂದೇ ಮಾತರಂ ಹಾಡು ಅದ್ಭುತ

ಕ್ರಾಂತಿಕಾರಿ ಮಾರ್ಗದಲ್ಲಿ ನಡೆಯಿತು ಈ ದೇಶ

ವಂದೇ ಮಾತರಂ ಹಾಡು ಅದ್ಭುತ
ಕ್ರಾಂತಿಕಾರಿ ಮಾರ್ಗದಲ್ಲಿ ನಡೆಯಿತು ಈ ದೇಶ
ಅಹಿಂಸ ಉಪವಾಸ ಸತ್ಯಾಗ್ರಹದಿಂದ
ಗಾನ ಬಲಿದಾನವಾಯಿತು ಭಾರತ ದೇಶ

ಸ್ವಾತಂತ್ರ ವಾಯಿತು ಭಾರತ ದೇಶ
ಬ್ರಿಟಿಷರ ಆಳ್ವಿಕೆಯಿಂದ
ಮುಕ್ತವಾಯಿತು ಈ ಭಾರತ ದೇಶ

ಮುಗಿಲು ಮುಟ್ಟಿದೆ ನಮ್ಮ ಈ ಧ್ವಜ
ಬಾನಿನಲ್ಲಿಹಾರಾಡುತ್ತಿದೆ ತ್ರೀವಣ ಧ್ವಜ
ಜನಗಣಮನ ಎನ್ನುತ್ತಿದೆ ಭಾರತ ಈ ದೇಶ
ಜಯ ಹೇ ಜಯ ಹೇ ಅನ್ನುತ್ತಿದೆ ಸ್ವಾತಂತ್ರ ದೇಶ

ಮುಕ್ತವಾಯಿತು ಬ್ರಿಟಿಷರ ಆಳ್ವಿಕೆಯಿಂದ ಈ ನಮ್ಮ ದೇಶ
ಸ್ವಾತಂತ್ರವಾಯಿತು ನಮ್ಮ ಭಾರತ ದೇಶ
ಜನಗಣಮನ  ಅಧಿನಾಯಕ ಜಯ ಹೇ ಎಂದು ರಾಷ್ಟ್ರಗೀತೆ ಹಾಡುತಿದೆ  ಭಾರತ ದೇಶ

ಜಯ  ಹೇ  ಜಯ ಹಾಯ್ ಜಯ
ಜಯ  ಜಯ ಜಯ ಹೇ ಅನ್ನುತ್ತಿದೆ ಈ ಸ್ವಾತಂತ್ರ್ಯ ಭಾರತ  ದೇಶ
ಬೋಲೋ ಭಾರತ್ ಮಾತಾ ಕಿ ಜೈ ಎಂದು ಕೂಗುತಿದೆ ಭಾರತ ದೇಶ
78ನೆಯ ಸ್ವಾತಂತ್ರ್ಯ ಆಚರಿಸಿ ಕೊಳ್ಳುತ್ತಿದೆ  ಭಾರತ ದೇಶ

 

ಮತ್ತೊಮ್ಮೆ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ

ಈ ರಾಶಿಯವರ ಇನ್ಮುಂದೆ ಆರ್ಥಿಕ ಬಲ ಪವರ್ ಫುಲ್. ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ, ಗುರುವಾರ-ರಾಶಿ ಭವಿಷ್ಯ ಸೆಪ್ಟೆಂಬರ್-19,2024 ಸೂರ್ಯೋದಯ: 06:08, ಸೂರ್ಯಾಸ್ತ : 06:11 ಶಾಲಿವಾಹನ ಶಕೆ :1946,

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ ಹಾಗೂ ಶೋಭಾಯಾತ್ರೆ : 3 ಲಕ್ಷ ಜನ ಭಾಗವಹಿಸುವ ನಿರೀಕ್ಷೆ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ

ಚಿತ್ರದುರ್ಗ.ಸೆ.18: ಸೆ.28 ರಂದು ನಗರದಲ್ಲಿ ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯನ್ನು ಶಾಂತಿ ಹಾಗೂ ಸೌಹಾರ್ಧತೆಯಿಂದ ನಡೆಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನಾ ಸಮಿತಿ ಸದಸ್ಯರಗೆ ಸೂಚನೆ

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ : ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನೇಮಕ : ರಂಜಿತ್ ಕುಮಾರ ಬಂಡಾರು

ಸೆಪ್ಟೆಂಬರ್‌ 28 ರಂದು ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯ ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ತಿಳಿಸಿದರು.

error: Content is protected !!