Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಗೋಧಿ ಹೆಚ್ಚು ಬಳಸಿದರೆ ಕಾಡುತ್ತೆ ಗ್ಯಾಸ್ಟ್ರಿಕ್‌, ಮಲಬದ್ಧತೆ..!

Facebook
Twitter
Telegram
WhatsApp

ನಮ್ಮ ಆರೋಗ್ಯ ನಮ್ಮದೇ ಕೈಯಲ್ಲಿರುತ್ತದೆ. ಹೇಗೆ ಅಂದ್ರೆ ಆಹಾರ ಪದ್ಧತಿಯನ್ನು ಅನುಸರಿಸುವ ರೀತಿಯಿಂದಾಗಿ. ನಮ್ಮ ದೇಹ ಸದಾ ಆರೋಗ್ಯದಿಂದ ಇರಬೇಕು ಅಂದ್ರೆ ಊಟದ ವಿಚಾರದಲ್ಲಿ ಹೆಚ್ಚಿನ ಗಮನ ಕೊಡಬೇಕು. ತಿನ್ನುವ ಆಹಾರದ ಬಗ್ಗೆಯೂ ಸಾಕಷ್ಟು ಗಮನ ಹರಿಸಬೇಕು. ಕೆಲವೊಂದು ಆಹಾರಗಳೇ ನಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಅದರಲ್ಲಿ ಗೋಧಿ ಕೂಡ ಒಂದು.

ಇತ್ತಿಚಿನ ದಿನಗಳಲ್ಲಿ ಕೆಲವೊಂದಿಷ್ಟು ಜನರ ಮನೆಯಲ್ಲಿ ಗೋಧಿ ರೆಗ್ಯೂಲರ್ ಆಗಿ ಹೋಗಿದೆ. ಚಪಾತಿ, ಪರೋಟಾ ಅಂತ ಪ್ರತಿದಿನ ಬಳಕೆ ಮಾಡುತ್ತಾರೆ. ಜೊತೆಗೆ ಶುಗರ್ ಇರುವವರು ಹೆಚ್ಚಾಗಿ ಗೋಧಿಯನ್ನೇ ಬಳಸುತ್ತಾರೆ. ಆದರೆ ಇದು ಎಷ್ಟು ಸೇಫ್ ಅನ್ನೋದು ಮಾತ್ರ ಜನ ಗಮನ ಕೊಟ್ಟಂತೆ ಕಾಣಿಸುತ್ತಿಲ್ಲ. ಗೋಧಿಯನ್ನು ರೆಗ್ಯುಲರ್ ಆಗಿ ತಿನ್ನೋದ್ರಿಂದ ರೋಗವನ್ನು ಈಸಿಯಾಗಿ ಆಹ್ವಾನಿದಂತೆಯೇ ಸರಿ.

ಗೋಧಿಯನ್ನು ಹೆಚ್ಚಾಗಿ ಬಳಸುವುದರಿಂದ ಕ್ಯಾನ್ಸರ್ ಗೂ ಕಾರಣವಾಗಬಹುದು, ಮಲಬದ್ಧತೆ ಅಂತು ಹೇಳದೆ ಕೇಳದೆ ಶುರುವಾಗಲೇಬೇಕು. ಯಾಕಂದ್ರೆ ಗೋಧಿ ತುಂಬಾ ಉಷ್ಣಾಂಶ ಹೊಂದಿರುವ ಪದಾರ್ಥವಾಗಿದೆ. ಇನ್ನು ದಿನಕಳೆದಂತೆ ಸಂಧಿವಾತ ಕೂಡ ಆರಂಭವಾಗುವ ಸಾಧ್ಯತೆ ಇದೆ. ಸಂಧಿವಾತ ಶುರುವಾದರಂತು ಕೇಳುವುದೇ‌ಬೇಡ. ಕುಂತರೆ ನಿಂತರೆ ದೇಹದ ನರಗಳು ಕೆಲಸ ಮಾಡುವುದೇ ಕಷ್ಟವಾಗಿ ಬಿಡುತ್ತದೆ. ಹೀಗಾಗಿ ಗೋಧಿ ಬಳಕೆದಾರರು ಕೊಂಚ ಎಚ್ಚರವಹಿಸಿ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್..!

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಯುವತಿಯ ಕಿಡ್ನ್ಯಾಪ್ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ರೇವಣ್ಣ ಅವರು ಮಧ್ಯಂತರ

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

error: Content is protected !!