Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಹಿರಿಯೂರು : ಅಕ್ರಮ ಜೂಜಾಟ : 15 ಮಂದಿ ವಶಕ್ಕೆ

---Advertisement---

 

ಹಿರಿಯೂರು, ಜುಲೈ. 23 : ತಾಲೂಕಿನ ಇಕ್ಕನೂರು ಗ್ರಾಮದ ಮುದ್ದೇನಹಳ್ಳಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಬುಧವಾರ ಸಿಪಿಐ ಗುಡ್ಡಪ್ಪ ಮಾರ್ಗದರ್ಶನದಲ್ಲಿ ಅಬ್ಬಿನ ಹೊಳೆ ಪಿಎಸ್‌ಐ ದೇವರಾಜ್ ನೇತೃತ್ವದಲ್ಲಿ ದಾಳಿ ನಡೆಸಿ, ಅವರಿಂದ ಸುಮಾರು ರೂ.34,580 ನಗದು ವಶಪಡಿಸಿಕೊಂಡು ಸುಮಾರು 15ಮಂದಿಯನ್ನು ಬಂಧಿಸಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Join WhatsApp

Join Now

Join Telegram

Join Now

Leave a Comment