Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಗೋರಿ ಕಾಯಿಯಲ್ಲಿದೆ ದೇಹಕ್ಕೆ ಪೂರ್ತಿಯಾಗೋ ವಿಟಮಿನ್ಸ್..!

Facebook
Twitter
Telegram
WhatsApp

ತರಕಾರಿಗಳಲ್ಲಿ ಕೆಲವರಿಗೆ ಇಷ್ಟ ಆಗದೆ ಇರೋದು ಅಂದ್ರೆ ಗೋರಿ ಕಾಯಿ ಅಥವಾ ಚವಳಿಕಾಯಿ.. ಉತ್ತರ ಕರ್ನಾಟಕ ಭಾಗದಲ್ಲಿ ಇದನ್ನ ಚವಳಿ ಕಾಯಿ ಅಂತಾನೆ ಕರೆಯುತ್ತಾರೆ. ಜೋಳದ ರೊಟ್ಟಿ ಜೊತೆಗೆ ಗೋರಿಕಾಯಿ ಪ್ಲಯ ಮಾಡಿಕೊಂಡು ತಿಂತಾ ಇದ್ರೆ ಆಹಾ ಎಂಥ ಘಮ ಘಮ ಎನಿಸುತ್ತೆ.

ಇದರಲ್ಲಿ ದೇಹಕ್ಕೆ ಸಾಕಾಗೋ.. ಬೇಕಾಗೋ ಎಲ್ಲಾ ವಿಟಮಿನ್ ಗಳು ಒಟ್ಟೊಟ್ಟಿಗೆ ಸಿಗುತ್ತೆ.. ಎ ವಿಟಮಿನ್ ಜೊತೆಗೆ ಒಂದಷ್ಟು ಕ್ಯಾಲ್ಸಿಯಂ ಕೂಡ ಸಿಗುತ್ತೆ..

ಗೋರಿ‌ಕಾಯಿ ತಿನ್ನೋದ್ರಿಂದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅತ್ಯಧಿಕ ನಾರಿನಂಶ ಇರೋ ಕಾರಣ ಮಲಬದ್ಧತೆಯನ್ನು ದೂರವಿಡುತ್ತೆ.

ಮಧುಮೇಹಿಗಳು ಯಾವುದೇ ಭಯವಿಲ್ಲದೇ ಈ ಆಹಾರವನ್ನ ಸೇವಿಸಬಹುದು. ಯಾಕಂದ್ರೆ ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿದೆ.

ಕಣ್ಣಿನ ಆರೋಗ್ಯ ಕಾಪಾಡುವಲ್ಲಿಯೂ ಈ ತರಕಾರಿ ಉತ್ತಮ. ಯಾಕಂದ್ರೆ ಇದರಲ್ಲಿ ವಿಟಮಿನ್ ಎ ಅಂಶ ಹೆಚ್ಚಾಗಿದೆ.

ಅಷ್ಟೇ ಅಲ್ಲ ಬೊಜ್ಜಿನ ಸಮಸ್ಯೆಯಿಂದ ಏನಪ್ಪ ಮಾಡೋದು ಅನ್ನುವವರು ಬೊಜ್ಜು ಕರಗಿಸಲು ಈ ತರಕಾರಿ ತಿನ್ನಬಹುದು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಬಿಸಿಲಾಘತಕ್ಕೂ ಕುಗ್ಗದ ಮತದಾನ, ಮಧ್ಯಾಹ್ನ 1 ಗಂಟೆವರೆಗೆ ಆದ ಶೇಕಡಾವಾರು ಮತದಾನ ಎಷ್ಟು ?

ಚಿತ್ರದುರ್ಗ. ಏ.26: ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಇಂದು ಜರುಗಿದ ಮತದಾನದಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಶೇ 39.05.% ಮತದಾನ ಜರುಗಿದೆ. ಬಿಸಿಲಾಘತದ ನಡುವೆಯು ಕುಗ್ಗದೆ ಮತದಾರ ಪ್ರಭುಗಳು ಮತಗಟ್ಟೆ ಕಡೆಗೆ ಧಾವಿಸಿ ಬರುತ್ತಿದಾರೆ. ವಿಧಾನ

ಚಳ್ಳಕೆರೆ | ಚುನಾವಣಾ ಕರ್ತವ್ಯ ನಿರತ ಎಪಿಆರ್ ಓ ಶಿಕ್ಷಕಿ ಸಾವು

ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಏಪ್ರಿಲ್.26 : ಲೋಕಸಭಾ ಚುನಾವಣೆ ಕರ್ತವ್ಯ ವೇಳೆ ಹೃದಯಘಾತದಿಂದ  ಕರ್ತವ್ಯ ನಿರತ  ಎಪಿಆರ್ ಓ  ಶಿಕ್ಷಕಿ ಯಶೋದಮ್ಮ(55)

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ : ಮತದಾರರಿಂದ ಉತ್ತಮ ಸ್ಪಂದನೆ : ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ ?

  ಚಿತ್ರದುರ್ಗ .26: ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ ದಾಖಲಾಗಿದೆ‌. ಬೆಳಗಿನ 11 ಗಂಟೆವರೆಗೆ ಶೇ 21.75 % ಮತದಾನ ದಾಖಲಾಗಿದೆ. ವಿಧಾನ ಸಭಾ ಕ್ಷೇತ್ರವಾರು ಚಳ್ಳಕೆರೆ- 22.55%, ಚಿತ್ರದುರ್ಗ-23.73%,ಹಿರಿಯೂರು-20.79% , ಹೊಳಲ್ಕೆರೆ

error: Content is protected !!