ಅಪ್ಪು ಬಗ್ಗೆ ಕೇಳಿದಾಗ ಭಾವುಕರಾದ ದುನಿಯಾ ವಿಜಯ್

1 Min Read

ಗಂಧದ ಗುಡಿ ಕಾರ್ಯಕ್ರಮಕ್ಕೆ ಇಡೀ ಸ್ಯಾಂಡಲ್ವುಡ್ನ ಬಿಗ್ ಸ್ಟಾರ್ ಗಳು ಬಂದಿದ್ದಾರೆ. ವೇದಿಕೆ ಮೇಲೆ ಬಂದು ಅವರವರ ಅನುಭವ ಹಂಚಿಕೊಂಡಿದ್ದಾರೆ. ಧ್ರುವ ಸರ್ಜಾ, ದುನಿಯಾ ವಿಜಯ್, ರಾಜ್ ಬಿ ಶೆಟ್ಟಿ ಅವರು ವೇದಿಕೆ ಮೇಲೆ ಬಂದು ಅಪ್ಪು ಅಂದ್ರೆ ಏನು ಎಂಬುದನ್ನು ವಿವರಿಸಿದ್ದಾರೆ.

ಈ ವೇಳೆ ಅಪ್ಪುಗೆ ಅಭಿಮಾನಿಯಾಗಿರುವ ದುನಿಯಾ ವಿಜಯ್ ಮಾತನಾಡಲು ಹೇಳಿದಾಗ ಭಾವುಕರಾಗಿದ್ದಾರೆ. ಗಂಧದ ಗುಡಿ ಪ್ರಿರಿಲೀಸ್ ಇವೆಂಟ್ ಗೆ ದುನಿಯಾ ವಿಜಯ್ ತಮ್ಮ ಶರ್ಟ್ ಮೇಲೆ ಅಪ್ಪು ಫೋಟೋ ಹಾಕಿಸಿಕೊಂಡು ಬಂದಿದ್ದಾರೆ.

ನಾನು ಕೂಡ ಅಪ್ಪು ಸರ್ ಅಭಿಮಾನಿಯಾಗಿ ಈ ಸಿನಿಮಾ ನೋಡುವುದಕ್ಕೆ ಕಾಯುತ್ತಿದ್ದೀನಿ. ಏನನ್ನೇ ಮಾತನಾಡುವುದಕ್ಕೂ ಮನಸ್ಸು ಬಾರವಾಗಿದೆ. ಸೂರ್ಯ ಚಂದ್ರ ಇರುವವರೆಗೂ ಪುನೀತ ಪರ್ವ ನಡೆಯುತ್ತಾನೆ ಇರುತ್ತೆ. ನಾನು ಕೂಡ ಫಸ್ಟ್ ಡೇ ಫಸ್ಟ್ ಶೋ ಗಂಧದ ಗುಡಿ ನೋಡುತ್ತೀನಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *