ಜಿಲ್ಲಾ ಮಟ್ಟದ ಷೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ವಿಜೇತರ ಪಟ್ಟಿ ಪ್ರಕಟ

suddionenews
2 Min Read

ಚಿತ್ರದುರ್ಗ, (ಅ.17) : ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ಜಿಲ್ಲಾ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಷೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳು ಒನಕೆ ಓಬವ್ವ ಓಳಾಂಗಣ ಕ್ರೀಡಾಂಗಣದಲ್ಲಿ ಇಂದು (ಅ.17) ನಡೆಯಿತು.

ಬಹುಮಾನ ಪಡೆದ ವಿಜೇತರ ಪಟ್ಟಿ ಈ ಕೆಳಗಿನಂತಿದೆ.

ಪುರುಷರ ಸಿಂಗಲ್ಸ್ ಪ್ರಥಮ ಸ್ಥಾನ –  ಸತೀಶ್ ಹೊಸದುರ್ಗ

ದ್ವಿತೀಯ ಸ್ಥಾನ – ವಿ ವಿಠಲ್ ಕುಮಾರ್ ಐಮಂಗಳ

ತೃತೀಯ ಸ್ಥಾನ –  ನಾಗ್ಭೂಷಣ್ ಹಿರಿಯೂರ್ ಮತ್ತು ಮಹಾಂತೇಶ್ ಹೊಸದುರ್ಗ

ಮಹಿಳೆಯರ ಸಿಂಗಲ್ಸ್
ಪ್ರಥಮ ಸ್ಥಾನ –  ಅನಿತಾ ಜೆ.  ಚಿತ್ರದುರ್ಗ

ದ್ವಿತೀಯ ಸ್ಥಾನ –  ವಿಮಲಾಕ್ಷಿ ಚಿತ್ರದುರ್ಗ

ತೃತೀಯ ಸ್ಥಾನ –  ಸುಷ್ಮ ರಾಣಿ ಚಿತ್ರದುರ್ಗ ಮತ್ತು ಗಿರಿಜಮ್ಮ ಚಿತ್ರದುರ್ಗ

ಪುರುಷರ ಡಬಲ್ಸ್ :
ಪ್ರಥಮ ಸ್ಥಾನ –  ನಾಗ್ಭೂಷಣ್ ಮತ್ತು ಮಧು ಚಿತ್ರದುರ್ಗ

ದ್ವಿತೀಯ ಸ್ಥಾನ – ಸತೀಶ್ ಮತ್ತು ದಾಸಪ್ಪ ಹೊಸದುರ್ಗ

ತೃತೀಯ ಸ್ಥಾನ – ಡಿ.ಆರ್ ಮಧು ಮುಖ್ಯ ಲೆಕ್ಕಾಧಿಕಾರಿಗಳು ಮತ್ತು ಮಹಾಂತೇಶ್ ಚಿತ್ರದುರ್ಗ
ವಿಠ್ಠಲ್ ಮತ್ತು ವಿನೋದ್ ರಾಜ್ ಹಿರಿಯೂರು

ಮಹಿಳೆಯರ ಡಬಲ್ಸ್ :
ಪ್ರಥಮ ಸ್ಥಾನ  – ಅನಿತಾ ಮತ್ತು ವಿಮಲಾಕ್ಷಿ ಚಿತ್ರದುರ್ಗ

ದ್ವಿತೀಯ ಸ್ಥಾನ – ಸುಷ್ಮಾ ರಾಣಿ ಮತ್ತು ಇಂದ್ರಮ್ಮ ಚಿತ್ರದುರ್ಗ

ತೃತೀಯ ಸ್ಥಾನ – ಗೀತಾ ಮತ್ತು ಗಿರಿಜಮ್ಮ ಚಿತ್ರದುರ್ಗ.


ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರದೀಪ್ ಕುಮಾರ್ ಜಿ.ಆರ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಸೋಮಶೇಖರ್ ಎಂ.ಎಸ್. ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಗಳಾದ ಮಧು ಡಿ.ಆರ್, ಜಿಲ್ಲಾ ವಾಲಿಬಾಲ್ ತರಬೇತುದಾರರಾದ ಮಹಿ ಬುಲ್ಲ ಬಾಬು,
ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧ್ಯಕ್ಷರಾದ ಶ್ರೀ ಕೆ ನಾಗರಾಜ್, ಪ್ರಧಾನ ಕಾರ್ಯದರ್ಶಿಗಳಾದ ನಿಯಾಜ್ ಅಹಮದ್ ರಾಜ, ಉಪಾಧ್ಯಕ್ಷರಾದ  ಪ್ರಶಾಂತ್ ಪ್ರಶಾಂತ್ ಕುಮಾರ್ ಬಿ ಇ, ಖಜಾಂಚಿ ಗಳಾದ ರಾಜ, ಗೌರವ ಅಧ್ಯಕ್ಷರಾದ ರಮೇಶ್ ಎಚ್ಎಸ್. ಹಾಗೂ ವಿವಿಧ ಇಲಾಖೆಗಳ ನೌಕರರು ಭಾಗವಹಿಸಿದ್ದರು ಎಂದು ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಮಂಜುನಾಥ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *