ಹಾಸನಾಂಬೆ ದರ್ಶನಕ್ಕೆ ಕಾದು ನಿಂತಿದ್ದ ಭಕ್ತ ದೇವಸ್ಥಾನದಲ್ಲಿಯೇ ನಿಧನ..!

suddionenews
0 Min Read

ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆಗೆಯುವ ಹಾಸನಾಂಬೆ ದೇವಿ ನೋಡಲು ಭಕ್ತ ಸಾಗರವೇ ಹರಿದು ಬರಲಿದೆ. ಹೀಗೆ ದೇವಿಯ ದರ್ಶನ ಪಡೆಯಲು ಬಂದ ಭಕ್ತನೊಬ್ಬ ಸಾವನ್ನಪ್ಪಿರುವ ಘಟನೆ ದೇವಾಲಯದಲ್ಲಿ ನಡೆದಿದೆ.

43 ವರ್ಷದ ಗಿರೀಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹಾಸನ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಗಿರೀಶ್, ಹಾಸನಾಂಬೆಯ ದರ್ಶನ ಪಡೆಯುವುದಕ್ಕೆಂದು ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಹೃದಯಾಘತ ಸಂಭವಿಸಿ ಸಾವನ್ನಪ್ಪಿದ್ದಾರೆ. ಮುಖ್ಯ ದ್ವಾರದ ಬಳಿಯೇ ಹೃದಯಾಘಾತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *