Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಾನೇ ಸಾಯಿಸಿದ ಸೊಳ್ಳೆಗಳ ಜೊತೆ ಕೋರ್ಟ್ ಗೆ ಹಾಜರಾದ ದಾವುದ್ ಇಬ್ರಾಹಿಂ ಮಾಜಿ ಸಹಚರ..!

Facebook
Twitter
Telegram
WhatsApp

ಮುಂಬೈ: ಜೈಲಿನಲ್ಲಿ ಸೊಳ್ಳೆಗಳು ಜಾಸ್ತಿ ಎಂಬ ಮಾತು ಇದೆ. ಇದೀಗ ತಾನಿದ್ದ ಕೊಠಡಿಯಲ್ಲಿ ಎಷ್ಟು ಸೊಳ್ಳೆಗಳು ಇದ್ದವು ಎಂಬುದನ್ನು ಪ್ರೂವ್ ಮಾಡುದಕ್ಕೆ ಭೂಗತ ಪಾತಕಿ ದಾವುದ್ ಇಬ್ರಾಹಿಂ ಮಾಜಿ ಸಹಚರ ಎಜಾಜ್ ಲಕ್ಡಾವಾಲಾ ಬಾಕ್ಸ್ ಒಂದರಲ್ಲಿ ಸತ್ತ ಸೊಳ್ಳೆಗಳನ್ನು ಸೇವ್ ಮಾಡಿಕೊಂಡು ಕೋರ್ಟ್ ಗೆ ಬಂದಿದ್ದ ವಿಚಿತ್ರ ಘಟನೆ ನಡೆದಿದೆ.

2020ರಲ್ಲಿಯೇ ಎಜಾಜ್ ಬಂಧನವಾಗಿತ್ತು. ಆಗ ನವಿ ಮುಂಬೈನ ತಲೋಜಾ ಜೈಲಿನಲ್ಲಿ ಇರಿಸಿದ್ದರು. ಆ ವೇಳೆಯೂ ಎಜಾಜ್ ಸೊಳ್ಳೆ ಸಮಸ್ಯೆಯ ಬಗ್ಗೆ ಕೋರ್ಟ್ ಗೆ ಮನವಿ ಮಾಡಿದ್ದನು. ಆಗ ಕೋರ್ಟ್ ಸೊಳ್ಳೆ ಪರದೆಯನ್ನು ಕೊಡಲು ಅನುಮತಿ ನೀಡಿತ್ತು. ಆದರೆ ಈಗ ಭದ್ರತೆಯ ದೃಷ್ಟಿಯಿಂದ ಸೊಳ್ಳೆ ಪರದೆಯನ್ನು ಕೊಡುವುದನ್ನು ನಿಲ್ಲಿಸಿದೆ.

ಹೀಗಾಗಿ ತಾನು ಇದ್ದ ಕೊಠಡಿಯಲ್ಲಿ ಎಷ್ಟು ಸೊಳ್ಳೆಗಳ ಕಾಟವಿದೆ ಎಂದು ಕೋರ್ಟ್ ಗೆ ತೋರಿಸಲು ಡಬ್ಬ ಒಂದರಲ್ಲಿ ತಾನು ಸಾಯಿಸಿದ ಎಲ್ಲಾ ಸೊಳ್ಳೆಗಳನ್ನು ಬಾಕ್ಸ್ ಒಂದರಲ್ಲಿ ಸೊಳ್ಳೆಗಳನ್ನು ತಂದು, ಕೋರ್ಟ್ ಮುಂದೆ ಇಟ್ಟಿದ್ದಾನೆ. ಮತ್ತೆ ಕೋರ್ಟ್ ನಲ್ಲಿ ಸೊಳ್ಳೆ ಪರದೆಗೆ ಮನವಿ ಮಾಡಿದ್ದಾನೆ. ಆದ್ರೆ ಈ ಬಾರಿ ಯಾರಿಗೂ ಸೊಳ್ಳೆ ಪರದೆ ಕೊಡುವುದಿಲ್ಲ. ನಿನ್ನಂತೆ ಎಲ್ಲಾ ಕೈದಿಗಳು ಸೊಳ್ಳೆ ಕಡಿಸಿಕೊಂಡೆ ಮಲಗುತ್ತಾರೆ ಎಂದಿದೆ ಕೋರ್ಟ್.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಒಂದು ತಿಂಗಳು ಬ್ರಶ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ

  ಸುದ್ದಿಒನ್ : ಅನೇಕ ಜನರು ಬಾಯಿಯ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೀಗಾಗಿ ಅವರು ತಮ್ಮ ಹಲ್ಲು ಮತ್ತು ನಾಲಿಗೆಯನ್ನು ಎಲ್ಲ ರೀತಿಯಲ್ಲೂ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ಆದರೆ ಕೆಲವರಿಗೆ ಮುಂಜಾನೆ ಹಲ್ಲುಜ್ಜುವುದು ಮತ್ತು ಸ್ವಚ್ಛವಾಗಿಟ್ಟುಕೊಳ್ಳದಷ್ಟು

ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು, ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ,

ಈ ರಾಶಿಗಳಿಗೆ ಕಂಕಣಬಲ ಆಗೇ ಆಗುವುದು, ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ, ಶುಕ್ರವಾರ- ರಾಶಿ ಭವಿಷ್ಯ ಅಕ್ಟೋಬರ್-18,2024 ಸೂರ್ಯೋದಯ: 06:13, ಸೂರ್ಯಾಸ್ತ : 05:48 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..!

ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ..! ಬೆಂಗಳೂರು: ನಟಿ ಅಮೂಲ್ಯ ಜಗದೀಶ್ ಅವರ ಸಹೋದರ ದೀಪಕ್ ಅರಸ್ ಇಂದು ನಿಧನರಾಗಿದ್ದಾರೆ. ಸ್ಯಾಂಡಲ್ ವುಡ್ ಗೆ ಈ ಸುದ್ದಿ ಬಿರುಗಾಳಿಯಂತೆ ಎದುರಾಗಿದೆ. ದೀಪಕ್ ಅರಸ್

error: Content is protected !!