Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರೋಹಿಣಿ ಸಿಂಧೂರಿ ವಿರುದ್ಧ ಡಿ ರೂಪಾ ಸಾಲು ಸಾಲು ಆರೋಪ..!

Facebook
Twitter
Telegram
WhatsApp

ಬೆಂಗಳೂರು: ರಾಜ್ಯದಲ್ಲಿUAS /IPS ಅಧಿಕಾರಗಳ ನಡುವೆ ಸಮರ ಶುರುವಾಗಿದೆ. ಐಎಎಸ್ ಅಧಿಕಾರಿ ರೋಹಿಣಿ ವಿರುದ್ಧ ಐಪಿಎಸ್ ಅಧಿಕಾರಿ ಡಿ ರೂಪಾ ಗರಂ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಾಲು ಸಾಲು ವಿಚಾರಗಳನ್ನು ಪ್ರಶ್ನಿಸಿದ್ದಾರೆ.

ಇತ್ತಿಚೆಗಷ್ಟೇ ರೋಹಿಣಿ ಸಿಂಧೂರಿ, ಶಾಸಕ ಸಾರಾ ಮಹೇಶ್ ಅವರನಗನು ಅಧಿಕಾರಿ ಮಣಿವಣ್ಣನ್ ಜೊತೆಗೂಡಿ ಭೇಟಿ ಮಾಡಿ ಬಂದಿದ್ದರು. ಇದನ್ನು ಮೆನ್ಶನ್ ಮಾಡಿರುವ ಡಿ ರೂಪಾ, ಒಬ್ಬ ಅಧಿಕಾರಿಯಾಗಿ ರಾಜಕಾರಣಿಯನ್ನು ಸಂಧಾನಕ್ಕಾಗಿ ಭೇಟಿಯಾಗುವುದು ಅಂದ್ರೆ ಏನು..? ಎಂದು ಪ್ರಶ್ನಿಸಿದ್ದಾರೆ. ಸಾಲು ಸಾಲು ಟ್ವೀಟ್ ಮಾಡಿ ಡಿ ರೂಪಾ ಆಕ್ರೋಶ ಹೊರ ಹಾಕಿದ್ದಾರೆ. ಡಿಕೆ ರವಿಯ ಜೊತೆಗಿನ ಚಾಟ್, ಮೈಸೂರಿನಲ್ಲಿ ಸ್ಮಿಮ್ಮಿಂಗ್ ಪೂಲ್, ಮಂಡ್ಯ ಶೌಚಾಲಯ, ಚಾಮರಾಜನಗರದ ಆಕ್ಸಿಜನ್ ವಿಚಾರವನ್ನೆಲ್ಲಾ ತೆಗೆದಿದ್ದಾರೆ.

 

ಹಲವು ಐಎಎಸ್ ಅಧಿಕಾರಿಗಳ ಜೊತೆಗೆ ಕಿರಿಕ್ ಮಾಡಿಕೊಂಡಿದ್ದಾರೆ. ಹರ್ಷಾಗುಪ್ತಾ ಜೊತೆಗೂ ಜಗಳವಾಡಿದ್ದಾರೆ. ಹರ್ಷಾಗುಪ್ತಾ ಪ್ರಾಮಾಣಿಕ ವ್ಯಕ್ತಿ. ಮಂಡ್ಯದಲ್ಲಿ ಶೌಚಾಲಯಗಳ ನಂಬರ್ ಹೆಚ್ಚಾಗಿ ಹಾಕಿದ್ದರು. ಎಐಎಸ್ ಅಧಿಕಾರಿಗಳ ಪ್ರಾಥಮಿಕ ಹಂತದಲ್ಲಿದ್ದಾಗಲೇ ಇನ್ನೊಬ್ಬ ಐಎಎಸ್ ಅಧಿಕಾರಿಯ ಗಂಡ ಹೆಂಡತಿ ನಡುವೆ ತಂದಿಡುತ್ತಾರೆ.

ಹಾಸನದಿಂದ ಎತ್ತಂಗಡಿ ಮಾಡಿದ್ದಕ್ಕೆ ಕೇಸ್ ಯಾಕೆ ಹಾಕ್ತಾರೆ. ಜನ ಬ್ರೆಡ್ ಇಲ್ದೆ ಸಾಯ್ತಾ ಇದ್ರೆ ರಾಣಿ ಕೇಕ್ ತಿನ್ನಿ ಅಂತಾ ಇದ್ಲು ಎಂದು ವ್ಯಂಗ್ಯವಾಡಿದ್ರು. ಅಗ್ಗದ ಬ್ಯಾಗ್ ಗಳನ್ನು ದುಬಾರಿ ಬೆಲೆಗೆ ಖರೀದಿ ಮಾಡಿದ್ರು. ರವಿ ತುಂಬಾ ಒಳ್ಳೆಯವರಾಗಿದ್ರು. ಸಿಬಿಐ ತನಿಖೆಯಲ್ಲಿ ಚಾಟ್ ಬಹಿರಂಗವಾಗಿತ್ತು. ಒಂದು ವೇಳೆ ರವಿ ಲಿಮಿಟ್ ಕ್ರಾಸ್ ಮಾಡಿದ್ರೆ ಬ್ಲಾಕ್ ಮಾಡಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಲೈಸೆನ್ಸ್ ಪಡೆಯದೆ ಡ್ರೋನ್ ಹಾರಿಸಿದ ಪ್ರತಾಪ್ : ಸಾಕ್ಷಿಗಳು ಬಹಿರಂಗ..!

ಡ್ರೋನ್ ಪ್ರತಾಪ್ ಸೋಷಿಯಲ್ ಮೀಡಿಯಾದಲ್ಲಿ ರೈತರ ಬೆಳೆಗಳಿಗೆ ಔಷಧಿ ಸಿಂಪಡಿಸಲು ಡ್ರೋನ್ ಬಳಕೆ ಮಾಡುವುದನ್ನು ನೋಡಬಹುದು. ಇದೀಗ ಡ್ರೋನ್ ವಿಚಾರಕ್ಕೆ ಹೊಸದೊಂದು ಸಂಕಷ್ಟ ಎದುರಾಗಿದೆ. ಡ್ರೋನ್ ಪ್ರತಾಪ್ ವಿರುದ್ಧ ಸಾಕ್ಷಿಗಳು ಸಿಕ್ಕಿವೆ. ಡ್ರೋನ್ ಪ್ರತಾಪ್

ಮೂವರು ಆಟಗಾರರು ಆಟ ಶುರು ಮಾಡಿದ್ರೆ RCB ಟಚ್ ಮಾಡೋದು ಕಷ್ಟ ಕಷ್ಟ..!

ಪಂಜಾಬ್ ಕಿಂಗ್ಸ್ ಮಣಿಸಿದ ಆರ್ಸಿಬಿ ಇಂದು ಮತ್ತೊಂದು ಆಟಕ್ಕೆ ಸಜ್ಜಾಗಿದೆ. ಕೆಕೆಆರ್ ವಿರುದ್ದ ಜಯ ಗಳಿಸುವ ಆತ್ಮ ವಿಶ್ವಾಸದಲ್ಲಿ ಮೈದಾನಕ್ಕೆ ಇಳಿದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ಆರ್ಸಿಬಿ ಎರಡನೇ ಪಂದ್ಯವನ್ನಾಡಲಿದೆ. ಆದರೆ ಈ

ಚಳ್ಳಕೆರೆ | ರಸ್ತೆ ಅಪಘಾತದಲ್ಲಿ ಛಾಯಾಗ್ರಾಹಕ ಮೃತ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 29 :  ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ

error: Content is protected !!