ಚಿತ್ರದುರ್ಗ | ಫೆ.12 ಮತ್ತು ಫೆ.13 ರಂದು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ…!

1 Min Read

ಚಿತ್ರದುರ್ಗ,(ಫೆ.11) : ಫೆಬ್ರವರಿ 12ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆಯವರೆಗೆ

ಗ್ರಾಮಾಂತರ ಪ್ರದೇಶ :
ಹೊಸಕಲ್ಲಹಳ್ಳಿ, ಕಲ್ಲಹಳ್ಳಿ, ಕೆಳಗಳಹಟ್ಟಿ, ಬಾಲೇನಹಳ್ಳಿ, ರಾಮಜೋಗಿಹಳ್ಳಿ, ದ್ಯಾಮವ್ವನಹಳ್ಳಿ ಕುರುಡಿಹಳ್ಳಿ, ರತ್ನಗಿರಿ, ತೋಪುರ ಮಾಳಿಗೆ, ದಂಡಿನಕುರುಬರಹಟ್ಟಿ, ಕಾಸವರಹಟ್ಟಿ, ಲಿಂಗಾವರಹಟ್ಟಿ, ಕಲ್ಲಹಳ್ಳಿ ಗೊಲ್ಲರಹಟ್ಟಿ, ಜನ್ನೆನಹಳ್ಳಿ ಗೊಲ್ಲರಹಟ್ಟಿ, ಲಂಬಾಣಿಹಟ್ಟಿ, ಮುಚ್ಚುಗುಂಟೆ, ಜೋಡಿಚಿಕ್ಕನಹಳ್ಳಿ, ಪಲ್ಲವಗೆರೆ, ಕುರುಡಿಹಳ್ಳಿ, ರಾಯಬಾರಹಟ್ಟಿ ಹಾಗೂ ಸುತ್ತಮುತ್ತಲಿನ ಪ್ರದೇಶ.

ನಗರ ಪ್ರದೇಶ :
ಜೆ.ಸಿ.ಆರ್ 1ನೇ ಕ್ರಾಸ್ ಇಂದ 7ನೇ ಕ್ರಾಸ್, ವಿ.ಪಿ.ಬಡಾವಣೆ, ಬಡಾಮಕಾನ್ ಸುತ್ತಮುತ್ತ, ಆಜಾದ್ ನಗರ, ಹೊರಪೇಟೆ, ಗೋಪಲಪುರ ರಸ್ತೆ ಸುತ್ತಮುತ್ತ, ಪ್ರಸನ್ನ ಟಾಕೀಸ್ ಸುತ್ತಮುತ್ತ, ರಾಂದಾಸ್ ಕಾಂಪೌಂಡ್ ಸುತ್ತಮುತ್ತ ಹಿಮ್ಮತ್‍ನಗರ ಸುತ್ತಮುತ್ತಲಿನ ಪ್ರದೇಶಗಳಿಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಫೆಬ್ರವರಿ 13 ರಂದು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ರವರೆಗೆ :  ಬಿಡಿ ರಸ್ತೆ, ಡಿಸಿ ಆಫೀಸ್ ಸುತ್ತಮುತ್ತ, ಬಸವೇಶ್ವರ ಟಾಕೀಸ್ ಸುತ್ತಮುತ್ತ, ಆಕಾಶವಾಣಿ ಸುತ್ತಮುತ್ತ, ವಾಸವಿ ಲ್ಯಾಬ್ ಸುತ್ತಮುತ್ತ, ಚಿಕ್ಕಪೇಟೆ, ದೊಡ್ಡಪೇಟೆ, ಲಕ್ಷ್ಮಿ ಬಜಾರ್, ಬಿ.ಎಲ್ ಗೌಡ ಲೇಔಟ್, ಆರ್.ಟಿ.ಓ. ಕಚೇರಿ ಸುತ್ತಮುತ್ತ, ತುರುವನೂರು ರಸ್ತೆ, ಧರ್ಮಶಾಲಾ ರಸ್ತೆ, ತಿಪ್ಪಜ್ಜಿ ಸರ್ಕಲ್, ಎಸ್.ಬಿ.ಎಮ್. ಬ್ಯಾಂಕ್, ಗಾಂಧಿ ಸರ್ಕಲ್, ಕೆಳಗೋಟೆ ಮುನ್ಸಿಪಲ್ ಕಾಲೋನಿ, ಖಾಜಿ ಮೊಹಲ್ಲಾ, ಪೊಲೀಸ್ ಬಾರ್ ಲೈನ್ ಸುತ್ತಮುತ್ತಲಿನ ಪ್ರದೇಶಗಳಿಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಗ್ರಾಹಕರು ಸಹಕರಿಸಬೇಕೆಂದು ಬೆವಿಕಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ತಿಮ್ಮಣ್ಣ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *